ಬ್ರೇಕಿಂಗ್ ನ್ಯೂಸ್
13-05-22 07:50 pm HK Desk News ದೇಶ - ವಿದೇಶ
ನವದೆಹಲಿ, ಮೇ 13: ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಾಯೇದ್ ಅಲ್ ನಾಹ್ಯಾನ್(73) ಶುಕ್ರವಾರ ನಿಧನರಾಗಿದ್ದಾರೆ. ಯುಎಇ ಮತ್ತು ಅಬುಧಾಬಿಯನ್ನು ಆಳುತ್ತಿದ್ದ ರಾಜನ ನಿಧನವನ್ನು ಪ್ರಕಟಿಸಿರುವ ಅಧ್ಯಕ್ಷರ ಸಚಿವಾಲಯ, ದೇಶದಲ್ಲಿ 40 ದಿನಗಳ ಕಾಲ ಶೋಕಾಚರಣೆಯನ್ನು ಘೋಷಿಸಿದೆ.
2004 ನವೆಂಬರ್ 3ರಿಂದ ಯುಎಇ ಮತ್ತು ಅಬುಧಾಬಿ ಆಡಳಿತದ ಅಧ್ಯಕ್ಷರಾಗಿ ಶೇಖ್ ಖಲೀಫಾ ಅಧಿಕಾರ ಸ್ವೀಕರಿಸಿದ್ದರು. ಯುನೈಟೆಡ್ ಅರಬ್ ಎಮಿರೇಟ್ಸ್ 1971ರಲ್ಲಿ ಯೂನಿಯನ್ ಆದ ಬಳಿಕ ರಾಜ ವಂಶಸ್ಥ ಶೇಖ್ ಝಾಯೇದ್ ಬಿನ್ ಸುಲ್ತಾನ್ ಮೊದಲ ಅಧ್ಯಕ್ಷರಾಗಿ ಆಳ್ವಿಕೆ ನಡೆಸಿದ್ದರು. 2004, ನವೆಂಬರ್ 2ರಂದು ಶೇಖ್ ಝಾಯೇದ್ ಸಾವನ್ನಪ್ಪಿದ ಬಳಿಕ ಅವರ ಮಗ ಶೇಖ್ ಖಲೀಫಾ ಅಧ್ಯಕ್ಷರಾಗಿ ಆಡಳಿತ ವಹಿಸಿಕೊಂಡಿದ್ದರು.
1948ರಲ್ಲಿ ಜನಿಸಿದ್ದ ಶೇಖ್ ಖಲೀಫಾ ಯುಎಇ ಯೂನಿಯನಿನ ಎರಡನೇ ಅಧ್ಯಕ್ಷ ಮತ್ತು ಎಮಿರೇಟ್ಸ್ ಆಫ್ ಆಬುಧಾಬಿಯ 16ನೇ ಆಡಳಿತಕಾರನಾಗಿದ್ದರು. ಅವರು ಶೇಖ್ ಝಾಯೇದ್ ಅವರ ಹಿರಿಯ ಮಗ. ಶೇಖ್ ಖಲೀಫಾ ಅಧ್ಯಕ್ಷರಾದ ಬಳಿಕ ಸರಕಾರದಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದ್ದರು. ಹೀಗಾಗಿ ಅಬುಧಾಬಿ ಮತ್ತು ಯುಎಇಯಲ್ಲಿ ಫೆಡರಲ್ ಮಾದರಿಯ ಆಡಳಿತ ಜಾರಿಗೆ ಬಂದಿತ್ತು. ಇತರ ಇಸ್ಲಾಮಿಕ್ ದೇಶಗಳಲ್ಲಿರುವ ಕಟ್ಟುಪಾಡುಗಳನ್ನು ತೆಗೆದು ಹಾಕಿ, ಜನರು ಸಮಾನ ರೀತಿಯಲ್ಲಿ ಜೀವಿಸಲು ಅನುವು ಮಾಡಿದ್ದರು. ಹೀಗಾಗಿ ದುಬೈನಲ್ಲಿರುವುದು ಅಂದರೆ, ಭಾರತೀಯರಿಗೆ ತಮ್ಮ ಊರಿನಲ್ಲಿರುವ ರೀತಿ ಭಾಸವಾಗುಂತೆ ಅಲ್ಲಿನ ವ್ಯವಸ್ಥೆಗಳನ್ನು ಬದಲಿಸಿದ್ದರು. ಹೆಚ್ಚು ಉದಾರವಾದಿ ನೀತಿಗಳನ್ನು ಜಾರಿಗೆ ತಂದಿದ್ದರು.
Sheikh Khalifa bin Zayed Al Nahyan, ruler of Abu Dhabi and president of the United Arab Emirates since 2004, died Friday aged 73. He had been ill for years though the cause of death was not immediately released. "The Ministry of Presidential Affairs condoles the people of the UAE, the Arab and Islamic nation, and the world over the demise of His Highness Sheikh Khalifa bin Zayed Al Nahyan, president of the UAE," AFP said quoting WAM news agency.
22-08-26 10:15 pm
HK News Staffer
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
23-08-26 06:17 pm
HK News Staffer
ಧಾರ್ಮಿಕ ದ್ವೇಷದ ನೆಪದಲ್ಲಿ ಪುತ್ತೂರು ಬಂದ್ ಕರೆ ಕೊಟ...
23-08-26 05:36 pm
ತಾಂತ್ರಿಕ ದೋಷದಿಂದ ದಾಖಲೆ ಸುಟ್ಟ ಆರೋಪ ; ಪುತ್ತೂರಿನ...
23-08-26 05:18 pm
ರಾಜ್ಯದಲ್ಲಿ ಕೃತಕ ಪನೀರ್ ಬ್ಯಾನ್, ನಕಲಿ ಔಷಧ ಜಾಲ ಹಿ...
22-08-26 01:37 pm
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
23-08-26 05:20 pm
HK News Staffer
ಹೆತ್ತವರನ್ನು ಕೊಲ್ತೇನೆಂದು ಹೇಳಿ ಒಂಬತ್ತನೇ ಕ್ಲಾಸ್...
22-08-26 12:43 pm
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm