ಬ್ರೇಕಿಂಗ್ ನ್ಯೂಸ್
10-09-20 11:32 am Headline Karnataka News Network ದೇಶ - ವಿದೇಶ
ನವದೆಹಲಿ, ಸೆಪ್ಟೆಂಬರ್ 10: ಇತ್ತೀಚೆಗೆ ಭಾರತದಲ್ಲಿ ಬ್ಯಾನ್ ಆಗಿದ್ದ ಪಬ್ ಜಿ ವಿಡಿಯೋ ಗೇಮ್ ಮತ್ತೆ ಭಾರತಕ್ಕೆ ಬರಲು ಶತಪ್ರಯತ್ನ ಮಾಡುತ್ತಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದ್ದ ಪಬ್ ಜಿ ಗೇಮ್ ಭಾರತದ್ದೇ ಕಂಪನಿ ಒಂದಕ್ಕೆ ವಿತರಣೆಯ ಗುತ್ತಿಗೆ ನೀಡಲು ಬಯಸಿದೆ. ಇದಕ್ಕಾಗಿ ಭಾರತದ ಕಂಪನಿಯ ತಲಾಶೆ ಆರಂಭಿಸಿದೆ.
ಸೌತ್ ಕೊರಿಯಾ ಮೂಲದ ಪಬ್ ಜಿ ಗೇಮ್ಗಳನ್ನು ಚೀನಾ ಮೂಲದ ಟೆನ್ಸೆಂಟ್ ಕಂಪನಿ ಭಾರತ ಮತ್ತು ಚೀನಾದಲ್ಲಿ ಮಾರ್ಕೆಟ್ ಮಾಡಿತ್ತು. ಈಗ ಭಾರತದಲ್ಲಿ ಚೀನಾ ಮೂಲದ ಕಂಪನಿಗಳ ಮೇಲೆ ನಿಯಂತ್ರಣ ಹೇರಿದ್ದರಿಂದ ಟೆನ್ಸೆಂಟ್ ಕಂಪನಿಯ ಜೊತೆಗಿನ ಒಪ್ಪಂದವನ್ನು ಕಡಿದುಕೊಳ್ಳಲಿದ್ದು ಭಾರತದಲ್ಲಿ ಭಾರತದ್ದೇ ಕಂಪನಿಗೆ ವಿತರಣೆ ಹಕ್ಕನ್ನು ನೀಡಲು ಮುಂದಾಗಿದೆ. ಆಮೂಲಕ ಭಾರತೀಯರ ಮನಗೆದ್ದಿದ್ದ ಪಬ್ ಜಿ ಗೇಮ್ಗಳನ್ನು ಮತ್ತೆ ಭಾರತಕ್ಕೆ ತರಲು ಯೋಜನೆ ಹಾಕಲಾಗಿದೆ.
ಹೊಸ ಒಪ್ಪಂದ ಕುದುರಿಸಲಿರುವ ಭಾರತೀಯ ಅಥವಾ ಇನ್ನಾವುದೇ ಕಂಪನಿಗೆ ಸಂಪೂರ್ಣ ಭಾರತೀಯ ಮಾರುಕಟ್ಟೆಯ ಹೊಣೆಯನ್ನು ನೀಡುವ ಭರವಸೆ ನೀಡಿದೆ. ಇದಕ್ಕಾಗಿ ಭಾರತದ್ದೇ ಕಂಪನಿ ಸಿಗಬಹುದೇ ಅನ್ನುವ ನೆಲೆಯಲ್ಲಿ ಪಬ್ ಜಿ ಕಾರ್ಪೊರೇಷನ್ ಹುಡುಕಾಟ ಆರಂಭಿಸಿದೆ. ಭಾರತದಲ್ಲಿ ಅಂದಾಜು 20 ಕೋಟಿ ಗ್ರಾಹಕರು ಪಬ್ ಜಿ ಗೇಮ್ ಆಟಕ್ಕೆ ಇದ್ದರು. ಹೀಗಾಗಿ ಅನಿರೀಕ್ಷಿತ ಎನ್ನುವಂತೆ ಪಬ್ ಜಿಯನ್ನು ಭಾರತ ಸರಕಾರ ಬ್ಯಾನ್ ಮಾಡಿದ್ದು ಕಂಪನಿಗೆ ದೊಡ್ಡ ನಷ್ಟ ಉಂಟುಮಾಡಿತ್ತು. ಚೀನಾದ ಇಲೆಕ್ಟ್ರಾನಿಕ್ ದೈತ್ಯ ಟೆನ್ಸೆಂಟ್ ಕಂಪನಿಯ ಷೇರು ಒಂದೇ ದಿನದಲ್ಲಿ ಪಾತಾಳಕ್ಕೆ ಬಿದ್ದು 14 ಬಿಲಿಯನ್ ಡಾಲರ್ ನಷ್ಟ ಆಗಿತ್ತು ಎನ್ನುವ ಲೆಕ್ಕಾಚಾರ ನೀಡಲಾಗಿತ್ತು.
05-10-25 08:08 pm
HK News Desk
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
ಮಕ್ಕಳ ಸಿರಪ್ ; ರಾಜ್ಯದಲ್ಲಿ ಪೂರೈಕೆ ಇಲ್ಲ, ಆತಂಕ ಪಡ...
04-10-25 10:54 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm