ಬ್ರೇಕಿಂಗ್ ನ್ಯೂಸ್
17-08-20 10:16 pm Headline Karnataka News Network ದೇಶ - ವಿದೇಶ
ಲಂಡನ್: ತನ್ನ ಯುವತಿಗೆ ವಿಶೇಷ ರೀತಿಯಲ್ಲಿ ಪ್ರೀತಿ ನಿವೇದನೆ ಮಾಡಬೇಕೆಂದು ಹೋಗಿ ತನ್ನ ಮನೆಯೇ ಸುಟ್ಟು ಹೋದ ಪ್ರಸಂಗ ಲಂಡನ್ ನ ಯಾರ್ಕ್ ಶೈರ್ ನಲ್ಲಿ ನಡೆದಿದೆ.
ಯುವಕ ತನ್ನ ಯುವತಿಗೆ ಪ್ರೀತಿಯ ನಿವೇದನೆಯನ್ನು ಮಾಡಲು ತನ್ನ ಮನೆಯ ಕೊಣೆಯನ್ನು ಚೆನ್ನಾಗಿ ಅಲಂಕರಿಸಿ ನೂರಾರು ಮೇಣದಬತ್ತಿ ಹಾಗೂ ಬಲೂನುಗಳಿಂದ ಜೋಡಿಸಿ ಶೃಂಗಾರಗೊಳಿಸಿದ್ದಾನೆ ಇನ್ನೇನು ಪ್ರಿಯತಮೆಯನ್ನು ಕರೆತರುವುದಷ್ಟೇ ಬಾಕಿ, ಹಾಗಾಗಿ ಕೊನೆಯಲ್ಲಿ ಅಲಂಕರಿಸಿದ್ದ ಮೇಣದ ಬತ್ತಿಗಳನ್ನು ಹಚ್ಚಿ ಯುವತಿಯನ್ನು ಕರೆತರಲು ತೆರಳಿದ್ದಾನೆ.
ಆದರೆ ಯುವಕನ ದುರಾದೃಷ್ಟ ಪ್ರೀತಿಯ ಯುವತಿಗೆ ಸರ್ ಪ್ರೈಸ್ ಕೊಡಬೇಕೆಂದು ಅಲಂಕರಿಸಿದ ಮೊಂಬತ್ತಿಯ ಕಿಡಿಯಿಂದ ಬೆಂಕಿ ಹತ್ತಿಕೊಂಡು ಯುವಕ ಯುವತಿ ಬರುವಷ್ಟರಲ್ಲಿ ಮನೆ ಸುಟ್ಟು ಕರಕಲಾಗಿದೆ. ಅದನ್ನು ಕಂಡ ಯುವಕ ಒಂದು ಕ್ಷಣ ದಂಗಾಗಿದ್ದಾನೆ, ಆದರೆ ಯುವಕನ ಪ್ರೀತಿ ನಿಜವಾಗಿದ್ದ ಕಾರಣ ಯುವತಿಯು ಯುವಕನನ್ನು ಒಪ್ಪಿಕೊಂಡಿದ್ದಾಳೆ.
ಆದರೆ ಯುವತಿಗೆ ಸರ್ ಪ್ರೈಸ್ ಕೊಡುವ ಬರದಲ್ಲಿ ಯುವಕ ತನ್ನ ಮನೆಯನ್ನು ಕಳೆದುಕೊಂಡಿರುವುದು ನಿಜ.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am