ಬ್ರೇಕಿಂಗ್ ನ್ಯೂಸ್
07-01-21 03:06 pm Headline Karnataka News Network ದೇಶ - ವಿದೇಶ
ತಿರುವನಂತಪುರ, ಜ.7: ಕೊರೊನಾ ಲಾಕ್ಡೌನ್ ಎಫೆಕ್ಟ್ ಬರೀಯ ಭಾರತದಲ್ಲಿ ಮಾತ್ರ ಆಗಿದ್ದಲ್ಲ. ಇಡೀ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಇದರ ಪರಿಣಾಮ ತೀವ್ರವಾಗಿ ತಟ್ಟಿದೆ. ವರದಿ ಪ್ರಕಾರ, ಕೇರಳದಲ್ಲಿ ಅತಿ ಹೆಚ್ಚು ಮಂದಿ ಇದರ ಎಫೆಕ್ಟ್ ತಟ್ಟಿದೆ ಅನ್ನುವ ಮಾಹಿತಿ ಲಭಿಸಿದೆ.
ಕಳೆದ ಮೇ ತಿಂಗಳಿಂದ ಜನ.4ರ ನಡುವೆ ಕೇರಳಕ್ಕೆ ಕೊಲ್ಲಿ ಸೇರಿದಂತೆ ವಿದೇಶಿ ರಾಷ್ಟ್ರಗಳಿಂದ 8.40 ಲಕ್ಷ ಮಂದಿ ತಾಯ್ನಾಡಿಗೆ ಮರಳಿದ್ದಾರೆ. ಈ ಪೈಕಿ 5.52 ಲಕ್ಷ ಮಂದಿ ತಮ್ಮ ಉದ್ಯೋಗವನ್ನೇ ಕಳಕೊಂಡಿದ್ದಾರೆ. ಹೌದು.. ಇಂಥ ವರದಿಯೊಂದನ್ನು ಕೇರಳ ಸರಕಾರವೇ ಬಿಡುಗಡೆ ಮಾಡಿದೆ. ಇದರಿಂದ ದೊಡ್ಡ ಆರ್ಥಿಕ ನಷ್ಟ ಕೇರಳಕ್ಕೆ ಆಗಲಿದೆ ಎನ್ನುವ ಮಾತು ಕೇಳಿಬಂದಿದೆ.
ಕೇರಳ ಸರಕಾರದ ಎನ್ಆರ್ ಐ ಘಟಕ ಈ ಮಾಹಿತಿಗಳನ್ನು ಅದಿಕೃತವಾಗಿ ಬಿಡುಗಡೆ ಮಾಡಿದೆ. ಕಳೆದ 30 ದಿನಗಳಲ್ಲಿ ಮತ್ತೆ 1.40 ಲಕ್ಷ ಮಂದಿ ಊರಿಗೆ ಮರಳಿದ್ದಾರೆ. ಇದಲ್ಲದೆ, 2.8 ಲಕ್ಷ ಮಂದಿಯ ವೀಸಾ ಅವಧಿ ಮುಗಿದು ಇನ್ನಿತರ ಕಾರಣಕ್ಕೆ ಮತ್ತೆ ವಿದೇಶಕ್ಕೆ ಹೋಗುವ ಅವಕಾಶವನ್ನು ಕಳಕೊಂಡಿದ್ದಾರೆ.
ಕೇರಳದ ಮಟ್ಟಿಗೆ ದೊಡ್ಡ ಆರ್ಥಿಕತೆಯ ಮೂಲವಾಗಿದ್ದ ವಿದೇಶಿ ಉದ್ಯೋಗ ಕೊರೊನಾ ಲಾಕ್ಡೌನ್ ಕಾರಣದಿಂದ ಉದ್ಯೋಗ ನಷ್ಟವಾಗಿದ್ದು ಮತ್ತೊಂದು ಹೊಡೆತ ನೀಡಲಿದೆ. ವಿದೇಶಗಳಲ್ಲಿ ಉದ್ಯೋಕ ಕಳಕೊಂಡವರು ಇನ್ನಷ್ಟು ಮಂದಿ ತಾಯ್ನಾಡಿಗೆ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. 2018ರಲ್ಲಿ ಕೇರಳಕ್ಕೆ ವಿದೇಶಿ ವಿನಿಮಯದ ರೂಪದಲ್ಲಿ 85 ಸಾವಿರ ಕೋಟಿ ರೂಪಾಯಿ ಹರಿದು ಬಂದಿತ್ತು. 2020ರಲ್ಲಿ ಇದು ಒಂದು ಲಕ್ಷ ಕೋಟಿಗೆ ಸಮೀಪಿಸುವ ಅಂದಾಜಿತ್ತು. ಆದರೆ, ಇದರ ನಡುವಲ್ಲೇ ಹೊಡೆತ ಬಿದ್ದಿದ್ದು 15ರಿಂದ 20 ಪರ್ಸೆಂಟ್ ಕಡಿತವಾಗಲಿದೆ ಅನ್ನುವ ಮಾತನ್ನು ತಜ್ಞರು ಹೇಳುತ್ತಿದ್ದಾರೆ.
AMIDST the Covid-19 pandemic-induced economic crisis, 5.52 lakh people who have returned to Kerala from abroad since May last year have given the loss of jobs as reason, according to government data.
07-05-25 04:07 pm
Bangalore Correspondent
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
07-05-25 06:14 pm
HK News Desk
Kasaragod Toll, Kumbla: ತಲಪಾಡಿ – ಚೆರ್ಕಳ ಆರು ಪ...
07-05-25 12:20 pm
India strikes terror camps in Pak; ಪಾಕಿಸ್ತಾನದ...
07-05-25 09:54 am
ವಿಶ್ವಸಂಸ್ಥೆಯಲ್ಲಿ ಬೆತ್ತಲಾದ ಪಾಕ್ ; ಚೀನಾ ಬಿಟ್ಟು...
06-05-25 02:45 pm
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
07-05-25 03:36 pm
Mangalore Correspondent
Hindu Maha Sabha, Mangalore, Rajesh Pavitran:...
07-05-25 02:36 pm
Mangalore, Satish Kumapla, U T Khader: ಚಿಕ್ಕಮ...
06-05-25 06:36 pm
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm