ಬ್ರೇಕಿಂಗ್ ನ್ಯೂಸ್
12-03-24 07:53 pm HK News Desk ಕರ್ನಾಟಕ
ವಿಜಯಪುರ, ಮಾ.12: ನನ್ನ ಜೀವನದ 70 ವರ್ಷದ ರಾಜಕಾರಣದಲ್ಲಿ ನನಗೆ ಅಡ್ಡ ಬಂದ ಯಾವನೂ ಬದುಕಿಲ್ಲ. ನನ್ನನ್ನು ಕಾಡಿದ್ರೆ ಅಂತಹವರನ್ನು ದೇವರೇ ನಾಶ ಮಾಡ್ತಾನೆ. ಹಾಗಾಗಿ ನನ್ನ ವಿರೋಧಿಗಳು ಯಾರೂ ಉಳಿದಿಲ್ಲ ಎಂದು ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಪಂಚ್ ಕೊಟ್ಟಿದ್ದಾರೆ.
ಟಿಕೆಟ್ ಯಾವಾಗ ಘೋಷಣೆ ಆಗುತ್ತೋ ಏನು ಅಂತ ನನಗೆ ಗೊತ್ತಿಲ್ಲ. ನನ್ನ ಬಿಟ್ಟು ಇಲ್ಲಿ ಯಾರಿಗೂ ಟಿಕೆಟ್ ಕೊಡಲ್ಲ ಮತ್ತು ಕೊಡಲು ನಾನು ಬಿಡಲ್ಲ. ಒಂದು ವೇಳೆ ನೀವು ಸತ್ತರೂ ನಿಮ್ಮ ಹೆಣಕ್ಕೆ ಜನರು ವೋಟ್ ಹಾಕಲಿ ಎಂದು ಹೈಕಮಾಂಡ್ ಹೇಳಿದೆ. ಇಷ್ಟು
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂಸದ, ರಮೇಶ್ ಜಿಗಜಿಣಗಿ ಲಿಂಗಾಯತ ವಿರೋಧಿ ಅಂತ ಹೇಳಿದವರ ನಾಲಿಗೆ ಕತ್ತರಿಸಬೇಕು. ನನ್ನ ಜೀವನದಲ್ಲಿ ಜಾತಿ ಅನ್ನೋದು ನನಗೆ ಗೊತ್ತಿಲ್ಲ. 40-45 ವರ್ಷಗಳಿಂದ ಜನರು ನನಗೆ ವೋಟ್ ಹಾಕಿದ್ದಾರೆ. ಇಲ್ಲಿಂದ ಚಿಕ್ಕೋಡಿಗೆ ಹೋದರೂ ಅಲ್ಲಿಯೂ ನನ್ನನ್ನು ಗೆಲ್ಲಿಸಿದರು.
ಲಿಂಗಾಯಿತರಿಗೆ ವಿರೋಧವಾಗಿದ್ದು, ದಲಿತರನ್ನು ಕೊರಳಿಗೆ ಕಟ್ಟಿಕೊಂಡಿದ್ರೆ ಇವತ್ತಿಗೆ ನಾನು ಈ ಸ್ಥಾನದಲ್ಲಿ ಇರುತ್ತಿರಲಿಲ್ಲ ಎಂದರು.
ದೇಶದಲ್ಲಿ ಕಾಂಗ್ರೆಸ್ ಇರಬಾರದು ;
ಕಾಂಗ್ರೆಸ್ ವಿರುದ್ದ ಸಂಸದ ಅನಂತ್ಕುಮಾರ್ ಹೆಗಡೆ ವಾಗ್ದಾಳಿ ಮುಂದುವರೆಸಿದ್ದಾರೆ. ನಾನು ಇರೋವರೆಗೂ ಕಾಂಗ್ರೆಸ್ ನೆಮ್ಮದಿ ಆಗಿ ಇರೊಕೆ ಬಿಡೊದಿಲ್ಲ. ದೇಶವನ್ನ ಎಷ್ಟು ಸಾಧ್ಯವೋ ಅಷ್ಟು ಲೂಟಿ ಮಾಡಿ ಕಾಂಗ್ರೆಸ್ ಹಾಳು ಮಾಡಿದೆ. ಈ ದೇಶದಲ್ಲಿ ಕಾಂಗ್ರೆಸ್ ಇರಬಾರದು. ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ವಿರೋಧಿ ಪಕ್ಷ ಇರಬೇಕು ಎಂದಿದ್ದಾರೆ.
Vijayapura MP Ramesh Jigajinagi says no one will get ticket except me, I wont spare ayone. No one who has come against me has survived, God will destroy their lives he added. Will work till congress is destroyed in India he added.
23-08-25 10:40 pm
Bangalore Correspondent
HK Patil, Illegal Mining: 20 ಕೋಟಿ ಮೆಟ್ರಿಕ್ ಟನ...
23-08-25 09:56 pm
ಆ.23ರಿಂದ ಹಿಂದುಳಿದ ವರ್ಗಗಳ ಸಾಮಾಜಿಕ - ಶೈಕ್ಷಣಿಕ...
22-08-25 10:28 pm
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
24-08-25 02:48 pm
Mangalore Correspondent
ಬೇರೆ ಕಡೆ ಇಲ್ಲದ ಕಾನೂನನ್ನು ನಮ್ಮ ಜಿಲ್ಲೆಯಲ್ಲಿ ಹೇರ...
23-08-25 10:22 pm
MP Brijesh Chowta, Mangalore: ಅಡಿಕೆ ಹಳದಿ ರೋಗ...
23-08-25 09:00 pm
Veerendra Heggade Reacts, Dharmasthala News:...
23-08-25 07:25 pm
ಆನಂದಾಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ "ಡೆನ್ನ ಡೆ...
23-08-25 07:02 pm
24-08-25 12:41 pm
HK News Desk
ಗೋಳ್ತಮಜಲು ; 2500 ಕೇಜಿ ಪಡಿತರ ಅಕ್ಕಿ ಅಕ್ರಮ ದಾಸ್ತ...
23-08-25 10:49 pm
Sujatha Bhat, SIT, Dharmasthala Case; "ಸುಳ್ಳಜ...
23-08-25 06:21 pm
Dharmasthala Mask Man Arrest, SIT: ಧರ್ಮಸ್ಥಳ ಪ...
23-08-25 11:11 am
ಕ್ಲಾಸ್ ನಲ್ಲಿ ಹೊಡೆದಿದ್ದಕ್ಕೆ ಶಿಕ್ಷಕನ ಮೇಲೆ 9ನೇ ತ...
22-08-25 09:57 pm