ಬ್ರೇಕಿಂಗ್ ನ್ಯೂಸ್
10-01-23 06:09 pm Bangalore Correspondent ಕರ್ನಾಟಕ
ಬೆಂಗಳೂರು, ಜ.10: ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ಗೋಫಸ್ಟ್ ಸಂಸ್ಥೆಯ ವಿಮಾನ 54 ಪ್ರಯಾಣಿಕರನ್ನ ಬಿಟ್ಟು ಟೇಕ್ ಆಫ್ ಆಗಿದೆ. ಇದರಿಂದ ಬೇಸರಗೊಂಡ ಪ್ರಯಾಣಿಕರು ಸೋಷಿಯಲ್ ಮೀಡಿಯಾದಲ್ಲಿ ವಿಮಾನ ಸಂಸ್ಥೆಯು ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ G8-116 ಎಂಬ ಗೋಫಸ್ಟ್ ಕಂಪನಿಯ ವಿಮಾನದಲ್ಲಿ ಮೊದಲ ಬಾರಿಗೆ ಬಸ್ನಲ್ಲಿ ಬಂದ 50 ಪ್ರಯಾಣಿಕರು ಕುಳಿತ್ತಿದ್ದರು. ಬಳಿಕ ಬಸ್ನಲ್ಲಿ 2ನೇ ಟ್ರಿಪ್ನಲ್ಲಿ ಬರುತ್ತಿದ್ದ 54 ಪ್ರಯಾಣಿಕರು ಬರುವ ಮೊದಲೇ ವಿಮಾನ ಟೇಕ್ ಆಫ್ ಆಗಿದೆ.
ಹೀಗಾಗಿ ಪ್ರಯಾಣಿಕರು ಏರ್ಲೈನ್ಸ್ ಅಧಿಕಾರಿಗಳ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ದೇವನಹಳ್ಳಿ ಏರ್ಪೋರ್ಟ್ನಲ್ಲೇ ಆಕ್ರೋಶ ಹೊರ ಹಾಕಿದ್ದಾರೆ. ಈ ಬಗ್ಗೆ ಟ್ವಿಟರ್ನಲ್ಲಿ ಗೋಫಸ್ಟ್ ಹಾಗೂ ಡಿಜಿಸಿಎಗೆ ಪ್ರಯಾಣಿಕರು ಟ್ವಿಟ್ ಟ್ಯಾಗ್ ಮಾಡಿದ್ದರು. ಈ ಟ್ವಿಟ್ಗೆ ಸ್ಪಂದಿಸಿದ ಗೋಫಸ್ಟ್ ಸಂಸ್ಥೆ, ಪ್ರಯಾಣಿಕರ ಡೀಟೈಲ್ಸ್ ಪಡೆದುಕೊಂಡು ಕ್ಷಮೆ ಕೇಳಿದೆ.
In a dramatic turn of events at Bengaluru Airport on Monday morning @GoFirstairways leaves behind 54 passengers on @BLRAirport tarmac on a bus and flight takes off to Delhi with their luggage. Realising the grave error #GoFirst arranged another flight 4 hours later and flew them. https://t.co/YpF5tTDIrI pic.twitter.com/iMevDkFD0q
— Petlee Peter (@petleepeter) January 10, 2023
Aviation regular directorate general of civil aviation (DGCA), on Tuesday, issued a show cause notice to low-cost airline Go First for leaving behind 54 passengers that were to board G8 116 to Delhi, on the passenger coach at Bengaluru airport on Monday.
15-01-26 05:56 pm
HK News Desk
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
15-01-26 12:14 pm
HK News Desk
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
16-01-26 12:31 pm
Mangalore Correspondent
ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ ; ನೂರಕ್ಕ...
15-01-26 10:24 pm
ಗೋ ಸೇವೆಗೆ ಜನಸಾಮಾನ್ಯರು ಕೊಡುಗೆ ನೀಡಲು ವೇದಿಕೆ ; ಕ...
15-01-26 10:07 pm
ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್ ಡಿಜಿ...
15-01-26 09:04 pm
ಮನರೇಗಾ ಜಾರಿಗೆ ಒತ್ತಾಯಿಸಿ ಸುಳ್ಯದಿಂದ ಮುಲ್ಕಿಗೆ ಪಾ...
15-01-26 08:12 pm
15-01-26 11:07 pm
Bangalore Correspondent
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm