ಬ್ರೇಕಿಂಗ್ ನ್ಯೂಸ್
29-11-22 09:02 pm Bangalore Correspondent ಕರ್ನಾಟಕ
ಬೆಂಗಳೂರು, ನ.29: ಎಂಐಟಿ ಕಾಲೇಜಿನಲ್ಲಿ ಪ್ರಾಧ್ಯಾಪಕ ವ್ಯಕ್ತಿ ಮುಸ್ಲಿಂ ವಿದ್ಯಾರ್ಥಿಯನ್ನು ಟೆರರಿಸ್ಟ್ ಎಂದು ನಿಂದಿಸಿದ ಘಟನೆ ಬಗ್ಗೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಹಗುರವಾಗಿ ಪ್ರತಿಕ್ರಿಯಿಸಿದ್ದಾರೆ. ಟೆರರಿಸ್ಟ್ ಅನ್ನುವ ಪದದ ಬಗ್ಗೆ ಯಾಕೆ ದೊಡ್ಡ ಇಶ್ಯು ಮಾಡಬೇಕು. ಅದನ್ನು ಒಂದು ಸಮುದಾಯ ಯಾಕೆ ಹಾಗೆ ನೋಡುತ್ತಿದೆ ಅನ್ನುವುದು ಅರ್ಥವಾಗುತ್ತಿಲ್ಲ. ನನಗೇನು ಅದೊಂದು ದೊಡ್ಡ ಸೀರಿಯಸ್ ಇಶ್ಯು ಅಂತ ಅನಿಸಲ್ಲ ಎಂದು ಹೇಳಿದ್ದಾರೆ.
ಅದೊಂದು ದುರದೃಷ್ಟಕರ ಘಟನೆ, ಶಾಲಾ ತರಗತಿಯಲ್ಲಿ ಶಿಕ್ಷಕರು ಹಾಗೆ ಹೇಳಬಾರದಿತ್ತು. ಆದರೆ ನನಗನಿಸುತ್ತೆ ಅದೇನು ಸೀರಿಯಸ್ ವಿಚಾರ ಅಲ್ಲ ಅಂತ. ನಾವು ಶಾಲೆಯಲ್ಲಿ ಕೆಲವರನ್ನು ಶಕುನಿ, ರಾವಣ ಅಂತ ಕರೆಯುತ್ತೇವೆ. ಈಗ ಕಸಬ್ ಎಂದು ಕರೆದಾಗ ಯಾಕೆ ಒಂದು ಸಮುದಾಯದವರಿಗೆ ನೋವು ಆಗಬೇಕು. ಕಸಬ್ ಅನ್ನುವುದು ಒಂದು ಸಮುದಾಯಕ್ಕೆ ಸೀಮಿತ ಆಗಬಾರದು. ಅದೊಂದು ಮನಸ್ಥಿತಿ. ಹಾಗಿದ್ದರೂ ಸರಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮ ಜರುಗಿಸಿದೆ. ಕೆಲವು ಸಂಗತಿಗಳು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತವೆ ಯಾಕೆ ಅನ್ನೋದು ಅರ್ಥವಾಗಲ್ಲ ಎಂದಿದ್ದಾರೆ.
ನಾವು ಕೆಲವು ಸಚಿವರನ್ನು ಶಕುನಿ, ರಾವಣ ಅಂತ ಕರೆಯುತ್ತೇವೆ. ಅದು ಯಾಕೆ ದೊಡ್ಡ ವಿಷಯ ಆಗಲ್ಲ. ಅದನ್ನು ಸಾಮಾನ್ಯವಾಗಿ ಬಳಕೆ ಮಾಡುತ್ತೇವೆ. ಇಲ್ಲಿ ರಾವಣ ಅನ್ನುವುದು ಪಾಸಿಟಿವ್ ಆಗಿ ಬಳಕೆಯಾಗುತ್ತಿಲ್ಲ. ಹಾಗಿದ್ದರೂ, ಅದನ್ನು ಯಾರೂ ಸೀರಿಯಸ್ಸಾಗಿ ತೆಗೆದುಕೊಳ್ಳಲ್ಲ. ಶಿಕ್ಷಕರು ಈ ರೀತಿ ಮಾಡಬಾರದಿತ್ತು. ಇದರಿಂದ ಯುವ ಮನಸ್ಸುಳ್ಳ ವಿದ್ಯಾರ್ಥಿಗಳಿಗೆ ಹರ್ಟ್ ಆಗುತ್ತದೆ ಎಂದು ಹೇಳಿದ್ದಾರೆ.
Karnataka’s education minister attempted to downplay the massive controversy over a teacher calling a Muslim student a 'terrorist' during class. “It is a small issue but is being blown out of proportion,” Minister BC Nagesh said, as he blamed a “particular community” for creating a disproportionate storm over the incident. “It is unfortunate that the incident took place. The teacher should not have used that name. But I also feel that it is not a serious thing because, several times, we call students 'Ravana' and Shakuni.
12-11-25 09:03 pm
Bangalore Correspondent
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
12-11-25 06:56 pm
Mangalore Correspondent
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm