ಬ್ರೇಕಿಂಗ್ ನ್ಯೂಸ್
14-09-21 06:15 pm Source ; One India Kannada ಉದ್ಯೋಗ
ಬೆಂಗಳೂರು, ಸೆ. 13 : ರಾಷ್ಟ್ರೀಯ ಆರೋಗ್ಯ ಮಿಷನ್ನಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಕರ್ನಾಟಕ ಸಂಸ್ಥೆಯು 2021ನೇ ಸಾಲಿನ ನೇಮಕಾತಿ ಕುರಿತಂತೆ ಅಧಿಸೂಚನೆ ಹೊರಡಿಸಿದೆ. ನರ್ಸ್, ಮೆಡಿಕಲ್, ಡೆಂಟಲ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 20ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.
ಸಂಸ್ಥೆ ಹೆಸರು: District Health and Family Welfare Society Karnataka (DHFWS Karnataka)
ಹುದ್ದೆ ಹೆಸರು: Staff Nurse, Medical Officer, Consultant
ಹುದ್ದೆ ಹೆಸರು: 56
ಉದ್ಯೋಗ ಸ್ಥಳ: ಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 20, 2021.
ಸಂಬಳ ನಿರೀಕ್ಷೆ: 13,225 ರಿಂದ 1,10,000/- ರು
ಒಟ್ಟು ಹುದ್ದೆಗಳು
ಹುದ್ದೆ ಹೆಸರು: ಹುದ್ದೆಗಳ ಸಂಖ್ಯೆ
ಒಬಿಜಿ: 4
ಅನಸ್ತೆಸಿಸ್ಟ್: 1
ಜನರಲ್ ಪೀಡಿಯಾಟ್ರಿಷಿಯನ್: 2
ಕನ್ಸಲ್ಟಂಟ್ ಮೆಡಿಸಿನ್: 3
ಮೆಡಿಕಲ್ ಆಫೀಸರ್: 3
ENT Instructor: 1
ಬಯೋ ಮೆಡಿಕಲ್ ಇಂಜಿನಿಯರ್ 1: 1
ಬಯೋ ಮೆಡಿಕಲ್ ಇಂಜಿನಿಯರ್ 2: 1
ಒಟಿ ಟೆಕ್ನಿಷಿಯನ್: 3
NPCHE ಫಿಜಿಯೋಥೆರಪಿಸ್ಟ್: 1
ಸ್ಟಾಫ್ ನರ್ಸ್: 36

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್, ಬಿಡಿಎಸ್ ಪಡೆದಿರಬಹುದು.
ಹುದ್ದೆಗಳ ಹೆಸರು--ವಿದ್ಯಾರ್ಹತೆ ವಿವರ
ಒಬಿಜಿ: ಡಿಜಿಇ, ಡಿಎನ್ಬಿ, ಎಂ.ಡಿ
ಅನಸ್ತೆಸಿಸ್ಟ್: ಡಿ.ಎ. ಎಂ.ಡಿ
ಜನರಲ್ ಪೀಡಿಯಾಟ್ರಿಷಿಯನ್: ಎಂ. ಡಿ ಎಂಬಿಬಿಎಸ್, ಡಿಸಿಎಚ್, ಡಿಎನ್ಬಿ
ಕನ್ಸಲ್ಟಂಟ್ ಮೆಡಿಸಿನ್: ಎಂ. ಡಿ ಎಂಬಿಬಿಎಸ್,
ಮೆಡಿಕಲ್ ಆಫೀಸರ್: ಎಂಬಿಬಿಎಸ್,
ENT Instructor: ಡಿಪ್ಲೋಮಾ, DTYDHH
ಬಯೋ ಮೆಡಿಕಲ್ ಇಂಜಿನಿಯರ್ 1: ಬಿ.ಇ ಅಥವಾ ಬಿ.ಟೆಕ್
ಬಯೋ ಮೆಡಿಕಲ್ ಇಂಜಿನಿಯರ್ 2: ಬಿ.ಇ ಅಥವಾ ಬಿ.ಟೆಕ್, ಎಂ.ಎಸ್ಸಿ
ಒಟಿ ಟೆಕ್ನಿಷಿಯನ್: ಡಿಪ್ಲೋಮಾ
NPCHE ಫಿಜಿಯೋಥೆರಪಿಸ್ಟ್: ಬಿ.ಪಿ.ಟಿ
ಸ್ಟಾಫ್ ನರ್ಸ್: ಡಿಪ್ಲೋಮಾ, ಬಿ.ಎಸ್ಸಿ, ಎಂ.ಎಸ್ಸಿ
ಸಂಬಳ ವಿವರ:
ಹುದ್ದೆಗಳ ಹೆಸರು--ಸಂಬಳ
ಒಬಿಜಿ: 1,10,000/-
ಅನಸ್ತೆಸಿಸ್ಟ್: 1,10,000/-
ಜನರಲ್ ಪೀಡಿಯಾಟ್ರಿಷಿಯನ್: 1,10,000/-
ಕನ್ಸಲ್ಟಂಟ್ ಮೆಡಿಸಿನ್: 44,000-1,10,000/-
ಮೆಡಿಕಲ್ ಆಫೀಸರ್: 50000/-
ENT Instructor: 15000/-
ಬಯೋ ಮೆಡಿಕಲ್ ಇಂಜಿನಿಯರ್ 1: 25000/-
ಬಯೋ ಮೆಡಿಕಲ್ ಇಂಜಿನಿಯರ್ 2: 25000/-
ಒಟಿ ಟೆಕ್ನಿಷಿಯನ್: 15750/-
NPCHE ಫಿಜಿಯೋಥೆರಪಿಸ್ಟ್: 25000/-
ಸ್ಟಾಫ್ ನರ್ಸ್: 13225/-

ವಯೋಮಿತಿ: ಗರಿಷ್ಠ 70 ವರ್ಷ.
ಹುದ್ದೆಗಳ ಹೆಸರು--ವಯೋಮಿತಿ(ವರ್ಷ)
ಒಬಿಜಿ: 70 ವರ್ಷಕ್ಕಿಂತ ಕಡಿಮೆ
ಅನಸ್ತೆಸಿಸ್ಟ್: 70 ವರ್ಷಕ್ಕಿಂತ ಕಡಿಮೆ
ಜನರಲ್ ಪೀಡಿಯಾಟ್ರಿಷಿಯನ್: 70 ವರ್ಷಕ್ಕಿಂತ ಕಡಿಮೆ
ಕನ್ಸಲ್ಟಂಟ್ ಮೆಡಿಸಿನ್: 50
ಮೆಡಿಕಲ್ ಆಫೀಸರ್: 45
ENT Instructor: 40ಕ್ಕಿಂತ ಕಡಿಮೆ
ಬಯೋ ಮೆಡಿಕಲ್ ಇಂಜಿನಿಯರ್ 1: 45
ಬಯೋ ಮೆಡಿಕಲ್ ಇಂಜಿನಿಯರ್ 2: 45
ಒಟಿ ಟೆಕ್ನಿಷಿಯನ್: --
NPCHE ಫಿಜಿಯೋಥೆರಪಿಸ್ಟ್: 40
ಸ್ಟಾಫ್ ನರ್ಸ್: 45
ಅರ್ಜಿ ಶುಲ್ಕ: ಯಾವುದೇ ಶುಲ್ಕವಿಲ್ಲ.
ನೇಮಕಾತಿ: ಮೆರಿಟ್ ಆಧಾರ ಹಾಗೂ ವೈಯಕ್ತಿಕ ಸಂದರ್ಶನ
ಪ್ರಮುಖ ದಿನಾಂಕ:
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 20/09/2021.
ದಾಖಲೆಗಳ ಪರಿಶೀಲನೆ: ಸೆಪ್ಟೆಂಬರ್ 23, 2021.
DHFWS Chikkaballapur ಅಧಿಕೃತ ವೆಬ್ ತಾಣಕ್ಕೆ ಭೇಟಿ ನೀಡಿ ನಿಗದಿತ ಅರ್ಜಿ ನಮೂನೆಯನ್ನು ಆಯ್ಕೆ ಮಾಡಿಕೊಳ್ಳಿ
ಚಾಲ್ತಿಯಲ್ಲಿರುವ ಇಮೇಲ್ ಐಡಿ, ಮೊಬೈಲ್ ಸಂಖ್ಯೆಯನ್ನು ನೀಡಿ, ಐಡಿ ಪ್ರೂಫ್, ವಯೋಮಿತಿ, ವಿದ್ಯಾರ್ಹತೆ ಪ್ರಮಾಣ ಪತ್ರಗಳನ್ನು ಲಗತ್ತಿಸಿ, (ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಆಧಾರ್ ಜೆರಾಕ್ಸ್ ಪ್ರತಿ, ಕಂಪ್ಯೂಟರ್ ಸಾಕ್ಷರತಾ ಪ್ರಮಾಣ ಪತ್ರ, ಜನ್ಮ ದಿನಾಂಕ ದೃಢೀಕರಣಕ್ಕಾಗಿ ಎಸ್.ಎಸ್.ಎಲ್.ಸಿ ಅಂಕ ಪಟ್ಟಿ ಮತ್ತು ವಿಳಾಸ ದೃಢೀಕರಣ ಪತ್ರ)
* ಮೇಲ್ಕಂಡ ಎಲ್ಲಾ ಹುದ್ದೆಗಳು ಮೆರಿಟ್ ಕಮ್ ರೋಸ್ಟರ್ ಆಧಾರದಲ್ಲಿ ಭರ್ತಿ ಮಾಡಲಾಗುತ್ತದೆ.
* ಮೀಸಲಾತಿ ಕೋರುವ ಅಭ್ಯರ್ಥಿಗಳು ಅದಕ್ಕೆ ಸಂಬಂಧಿಸಿದಂತೆ ಪ್ರಮಾಣ ಪತ್ರಗಳನ್ನು ಸಂದರ್ಶನಕ್ಕೆ ಹಾಜರಾದ ದಿನದಂದು ಕಚೇರಿಗೆ ಸಲ್ಲಿಸತಕ್ಕದ್ದು.
* ಅಭ್ಯರ್ಥಿಯು ಬೇಡಿಕೆಯ ಮೇಲೆ ಯಾವುದೇ ಸ್ಥಳಕ್ಕೆ ವರ್ಗಾವಣೆಯಾಗಲಿ/ಪರಸ್ಪರ ವರ್ಗಾವಣೆಯಾಗಲೀ ಅಥವಾ ನಿಯೋಜನೆಗಾಗಲಿ ಅವಕಾಶವಿರುವುದಿಲ್ಲ. ನಿಗದಿತ ದಿನಾಂಕದಂದು ಭರ್ತಿ ಅರ್ಜಿಯನ್ನು ಸಲ್ಲಿಸಿ.
DHFWS Karnataka recruitment 2021 notification has been released on official website for the recruitment of 56 vacancies at Chikkaballapur District Health and Family Welfare Society Karnataka (DHFWS Karnataka) under National Health Mission Scheme.
20-02-26 09:20 pm
HK News Desk
ಸಾರಿಗೆ ನೌಕರರ ಮುಷ್ಕರ ತಾತ್ಕಾಲಿಕ ಹಿಂದಕ್ಕೆ ; 26 ತ...
19-02-26 09:29 pm
ಪರಮೇಶ್ವರ್ ಅಥವಾ ಡಿಕೆಶಿ ಯಾರಾಗ್ತಾರೆ ಮುಂದಿನ ಮುಖ್ಯ...
19-02-26 03:11 pm
ವಿಧಾನಸೌಧ ಒಳಗಡೆ ಮಾಧ್ಯಮಗಳಿಗೆ ಲಕ್ಷ್ಮಣ ರೇಖೆ ; ಭದ್...
18-02-26 09:02 pm
ಮಹಾರಾಷ್ಟ್ರದಿಂದ ಬೈಕ್ ನಲ್ಲಿ ಬಾಗಲಕೋಟಗೆ ಬರುತ್ತಿದ...
18-02-26 06:03 pm
20-02-26 08:45 pm
HK News Desk
ಗಲ್ಫ್ ದೇಶಗಳತ್ತ ಅಮೆರಿಕದ ಯುದ್ಧ ವಿಮಾನಗಳು ; ಇರಾನ್...
19-02-26 11:04 pm
'ಉಚಿತ' ಕೊಡುಗೆಗಳು ದೇಶದ ಅಭಿವೃದ್ಧಿಗೆ ಅಡ್ಡಿ ; ಆದಾ...
19-02-26 10:10 pm
ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಶೋಚನೀಯ ಸ್ಥಿತಿ ; ಕ...
17-02-26 08:50 pm
ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು ಸಾವಿನ ಬೆನ್ನ...
16-02-26 12:53 pm
20-02-26 06:05 pm
Mangalore Correspondent
Kotekar, Mangalore News: ಕೋಟೆಕಾರು ಪ.ಪಂ ಸದಸ್ಯ...
20-02-26 04:18 pm
ಕುತ್ಲೂರಿನಲ್ಲಿ ನಕ್ಸಲ್ ಕರಪತ್ರ ಹಂಚಿದ್ದ ಪ್ರಕರಣ ;...
19-02-26 10:37 pm
2013ರಲ್ಲಿ ಶಿಲಾನ್ಯಾಸಗೊಂಡಿದ್ದ ಅಬ್ಬಕ್ಕ ಭವನ ನಿರ್ಮ...
19-02-26 09:50 pm
ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹ, ಹೋರಾಟ...
19-02-26 06:08 pm
20-02-26 10:08 pm
Mangaluru Staffer
ಲಕ್ಕುಂಡಿ ನಿಧಿ ಹೆಸ್ರಲ್ಲಿ ಜನರಿಗೆ ಟೋಪಿ ; ಹಂಡಿಯೊಳ...
20-02-26 09:07 pm
ಗಂಡ ಸತ್ತ ಒಂದೇ ವಾರಕ್ಕೆ ಪತ್ನಿಗೆ ಪೊಲೀಸಪ್ಪನ ಕಿರುಕ...
20-02-26 08:54 pm
ಮುಡಾ ಹಗರಣ, ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಿ...
20-02-26 08:44 pm
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಮಸೀದಿಯಿಂದ ಕಲ್ಲು –...
20-02-26 03:03 pm