ಬ್ರೇಕಿಂಗ್ ನ್ಯೂಸ್
20-02-22 12:40 pm HK Desk news ಕ್ರೈಂ
ಮುಂಬೈ, ಫೆ.20 : ಮುಂಬೈನಲ್ಲಿ ಪ್ರಸಿದ್ಧಿ ಪಡೆದಿರುವ, ಗ್ರೋಸರಿ ಸಾಮಾನುಗಳ ಚೈನ್ ಲಿಂಕ್ ಬಿಸಿನೆಸ್ ಕಂಪನಿ ನೂತನ್ ದಾಲ್ ಮಿಲ್ ಹೆಸರಲ್ಲಿ ಹೂಡಿಕೆ ಮಾಡುವ ನೆಪದಲ್ಲಿ ನೂರಾರು ಮಂದಿಯಿಂದ ಹೂಡಿಕೆ ಮಾಡಿಸಿ 40 ಕೋಟಿಗೂ ಹೆಚ್ಚು ಹಣ ಮೋಸ ಮಾಡಿರುವ ಆರೋಪದಲ್ಲಿ ಕಂಪನಿ ಮಾಲೀಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
34 ವರ್ಷದ ಮಹಿಳೆ ಅನಿತಾ ರೂಪ್ ಸಿಂಗ್ ಕಡೇಚಾ, ತನಗೆ 15 ಪರ್ಸೆಂಟ್ ಕಮಿಷನ್ ನೀಡುವುದಾಗಿ ಹೇಳಿ 41.5 ಲಕ್ಷ ಹೂಡಿಕೆ ಮಾಡಿಸಿ, ವಂಚನೆ ಎಸಗಿದ್ದಾಗಿ ಗೋರೆಗಾಂವ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ವೇಳೆ ಇದೇ ಮಾದರಿಯಲ್ಲಿ ಹಲವಾರು ಮಂದಿಗೆ ಮೋಸ ಎಸಗಿರುವುದು ಪತ್ತೆಯಾಗಿದೆ. ಅನಿತಾಗೆ ತನ್ನ ಗೆಳೆಯನ ಮೂಲಕ ಆರೋಪಿ ಕೇತನ್ ರಂಭಿಯಾ ಪರಿಚಯ ಆಗಿತ್ತು. ಗೆಳೆಯನೂ ಇದೇ ಮಾದರಿಯಲ್ಲಿ ಹಣ ಹೂಡಿಕೆ ಮಾಡಿದ್ದ. 2019ರ ಜೂನ್ ತಿಂಗಳಿಂದ 2020 ಡಿಸೆಂಬರ್ ನಡುವೆ 41.5 ಲಕ್ಷ ರೂ. ಹಣವನ್ನು ಅನಿತಾ ಹೂಡಿಕೆ ಮಾಡಿದ್ದರು. ಹಣ ಕೇಳಿದಾಗ, ಒಂದು ವರ್ಷ ನನ್ನಲ್ಲಿ ಇರಲಿ, ಮುಂದೆ 16 ಶೇಕಡಾ ಬಡ್ಡಿ ಸಹಿತ ನೀಡುವುದಾಗಿ ನಂಬಿಸಿದ್ದ. ಆನಂತರವೂ ಹಣ ಕೊಡದೇ ಇದ್ದಾಗ ತನಗೆ ಕೊಟ್ಟಿದ್ದ ಸ್ಟಾಂಪ್ ಪೇಪರ್ ಬಗ್ಗೆ ಚೆಕ್ ಮಾಡಿದ್ದಾರೆ. ಅದರಲ್ಲಿ ಸೀರಿಯಲ್ ನಂಬರ್ ಸೇಮ್ ಇರುವುದು ಕಂಡುಬಂದಿದ್ದು ಲಾಯರ್ ಮೂಲಕ ಪೊಲೀಸರಿಗೆ ದೂರು ನೀಡಿದ್ದರು.

ಹಲವಾರು ವರ್ಷಗಳಿಂದ ಗ್ರಾಹಕರಾಗಿರುವ ಮಂದಿಯನ್ನು ನಂಬಿಸಿ ಮೋಸ ಮಾಡಿದ್ದಾರೆ. ವರ್ಷಕ್ಕೆ 15 ರಿಂದ 16 ಪರ್ಸೆಂಟ್ ಲಾಭಾಂಶ ನೀಡುವುದಾಗಿ ಹೇಳಿ ಹಣ ಪಡೆದಿದ್ದರು. ಹಣ ಪಡೆಯುವಾಗ ನೂರು ರುಪಾಯಿ ಸ್ಟಾಂಪ್ ಪೇಪರಿನಲ್ಲಿ ಅಗ್ರಿಮೆಂಟ್ ಮಾಡಿಸುತ್ತಿದ್ದರು. ನೂರಕ್ಕೂ ಹೆಚ್ಚು ಮಂದಿಯನ್ನು ವಂಚಿಸಿದ್ದು 40 ಕೋಟಿಯಷ್ಟು ವಂಚನೆ ಮಾಡಿದ್ದಾರೆ ಎಂದು ಅನಿತಾ ಕಡೇಚಾ ಹೇಳಿದ್ದಾರೆ. ದೂರು ಆಧರಿಸಿ ಪೊಲೀಸರು ಆರೋಪಿ ರಂಭಿಯಾನನ್ನು ಬಂಧಿಸಿದ್ದಾರೆ.
The owner of Nutan Dal Mill, a chain of grocery stores and one of the leading businesses in the sector in Mumbai, has been arrested by Goregaon police for allegedly cheating a 34-year-old woman to the tune of Rs 41.5 lakh by promising her 15 per cent returns. Police said he duped a number of his customers using this modus operandi.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm