ಬ್ರೇಕಿಂಗ್ ನ್ಯೂಸ್
06-08-21 11:36 am Mangaluru Correspondent ಕ್ರೈಂ
ಉಳ್ಳಾಲ, ಆ.6: ಮುಡಿಪು ಪೇಟೆಯ ಗೋಲ್ಡ್ ಕಿಂಗ್ ಜುವೆಲ್ಲರಿಗೆ ಇಂದು ನಸುಕಿನ ವೇಳೆ ಕನ್ನ ಕೊರೆದ ಖದೀಮರು ಸೈರನ್ ಬಡಿಯುತ್ತಿದ್ದಂತೆ ಒಂದು ಬೆಳ್ಳಿ ಸರವನ್ನ ಎಗರಿಸಿ ಪರಾರಿಯಾದ ಘಟನೆ ನಡೆದಿದೆ.
ಮಧ್ಯನಡ್ಕ ನಿವಾಸಿ ಎಂ.ಇಬ್ರಾಹಿಂ ಮತ್ತು ಉಪ್ಪಳದ ಮಹಮ್ಮದ್ ಹನೀಫ್ ಅವರ ಸಹಭಾಗಿತ್ವದ ಗೋಲ್ಡ್ ಕಿಂಗ್ ಜುವೆಲ್ಲರಿಗೆ ಕಳ್ಳರು ನಸುಕಿನ ಜಾವ ಎಂಟ್ರಿ ನೀಡಿದ್ದು, ಗೋಡೆಗೆ ಕನ್ನ ಕೊರೆದು ಒಳನುಗ್ಗಿದ್ದಾರೆ. ಆದರೆ ಕಳ್ಳರು ಜುವೆಲ್ಲರಿ ಒಳ ನುಗ್ಗುತ್ತಿದ್ದಂತೆ ಕ್ಯಾಮೆರಾದಲ್ಲಿ ಮುಖ ಸ್ಕ್ಯಾನ್ ಆಗಿ ಜೋರಾಗಿ ಸೈರನ್ ಆಗಿದ್ದು ಈ ಸಂದೇಶ ವೈ-ಫೈ ತಂತ್ರಜ್ಞಾನದ ಮುಖೇನ ಜುವೆಲ್ಲರಿ ಮಾಲಕರ ಮೊಬೈಲಿಗೂ ತಕ್ಷಣ ತಲುಪಿದೆ. ಭಯಭೀತರಾದ ಕಳ್ಳರು ಕೈಗೆ ಸಿಕ್ಕಿದ ಹತ್ತು ಸಾವಿರ ರೂಪಾಯಿ ಮೌಲ್ಯದ ಒಂದು ಬೆಳ್ಳಿ ಸರವನ್ನು ಎಗರಿಸಿ ಕಾಲ್ಕಿತ್ತಿದ್ದಾರೆಂದು ಹೇಳಲಾಗಿದೆ.
ಕೊಣಾಜೆ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶ್ವಾನದಳ, ಬೆರಳಚ್ಚು ತಜ್ಞರನ್ನ ಕರೆಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಪೊಲೀಸರು ಸಿಸಿಟಿವಿ ಫೂಟೇಜ್ ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
Mangalore Robbers loot Gold King Jewellery shop in Mudipu Ullal flee with sliver chain after siren alarms. The Ullal police are now investigating the case
18-08-25 08:45 pm
Mangalore Correspondent
SIT, Dharmasthala Case, Pralhad Joshi: ಯಾರೋ ಅ...
18-08-25 01:25 pm
ಬೆಂಗಳೂರು ; ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ...
16-08-25 10:03 pm
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
18-08-25 01:28 pm
HK News Desk
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
18-08-25 06:14 pm
Mangalore Correspondent
Unidentified Girl Body Found, Dharmasthala, R...
18-08-25 04:07 pm
ವಿಟ್ಲ ; ಖ್ಯಾತ ಇಂಟೀರಿಯರ್ ಡಿಸೈನರ್, ಪ್ರಗತಿ ಪರ ಕೃ...
17-08-25 11:06 pm
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am