ಬ್ರೇಕಿಂಗ್ ನ್ಯೂಸ್
04-07-21 01:33 pm Mangaluru Correspondent ಕ್ರೈಂ
ಪುತ್ತೂರು, ಜುಲೈ 4: ಇಲ್ಲಿನ ಕೆಮ್ನಿಂಜೆ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದು ಬಿಯರ್ ಬಾಕ್ಸ್ ಮತ್ತು ಇತರ ಮದ್ಯ ಸಂಗ್ರಹವನ್ನು ವಶಕ್ಕೆ ಪಡೆದಿದ್ದಾರೆ.
ಕಲ್ಲಗುಡ್ಡೆ ನಿವಾಸಿ ಬಾಬು ಪೂಜಾರಿ ಎಂಬವರು ತನ್ನ ಮನೆಯ ಹಿಂಬದಿ ಗುಡ್ಡದಲ್ಲಿ ಗಣೇಶ್ ಎಂಬಾತನ ಜೊತೆ ಸೇರಿ ಮದ್ಯ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಪುತ್ತೂರು ನಗರ ಠಾಣೆ ಪೊಲೀಸರು ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ್ದರು.
ಪೊಲೀಸರು ದಾಳಿ ನಡೆಸಿದಾಗ ಸ್ಥಳದಲ್ಲಿ ಒರಿಜಿನಲ್ ಚಾಯ್ಸ್ 180 ಎಂಎಲ್ ಬಾಟಲಿಗಳು -218 (15,260 ರೂ. ಮೌಲ್ಯ), ಅದೇ ಬ್ರಾಂಡಿನ 90 ಎಂಎಲ್ ಬಾಟಲಿ -59 (ಮೌಲ್ಯ 2065 ರೂ.) 180 ಎಂಎಲ್ ಬಿಪಿ ವಿಸ್ಕಿ ಬಾಟಲಿ - 15 (ಮೌಲ್ಯ 2065 ರೂ.) ಬ್ಲಾಕ್ ಫೋರ್ಟ್ ಹೆಸರು ಬರೆದಿರುವ ತಲಾ 330 ಎಂ ಎಲ್ ನ ಬಿಯರ್ ತುಂಬಿದ ಬಾಟಲಿಗಳು -24 (ಅಂದಾಜು ಮೌಲ್ಯ ರೂ. 1,488), BLACK FORT ಎಂದು ಬರೆದಿರುವ ತಲಾ 650 ಎಂ ಎಲ್ ನ ಬಿಯರ್ ತುಂಬಿದ ಬಾಟಲಿಗಳು -19 (ಅಂದಾಜು ಮೌಲ್ಯ ರೂ 2,180), Officer Choice STAR supreme Whisky ಎಂದು ಬರೆದಿರುವ ತಲಾ 180 ಎಂ ಎಲ್ ನ ಮದ್ಯ ತುಂಬಿದ ಸ್ಯಾಚೆಟ್ ಗಳು- 5 (ಅಂದಾಜು ಮೌಲ್ಯ ರೂ 430), DSP Black Deluxe Whisky ಎಂದು ಬರೆದಿರುವ ತಲಾ 180 ಎಂ ಎಲ್ ನ ಮದ್ಯ ತುಂಬಿದ ಬಾಟಲಿಗಳು – 3, (ಅಂದಾಜು ಮೌಲ್ಯ ರೂ. 525), Mc Dowell’s No 1 ORIGINAL ಎಂದು ಬರೆದಿರುವ ತಲಾ 180 ಎಂ ಎಲ್ ನ ಮದ್ಯ ತುಂಬಿದ ಬಾಟಲಿಗಳು -9 (ಅಂದಾಜು ಮೌಲ್ಯ ರೂ 1,780/) ಇವನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಆರೋಪಿಗಳು ಮದ್ಯ ಮಾರಾಟ ಮಾಡಿ ಬಂದ ರೂ. 800 ಹಣವನ್ನು ವಶಕ್ಕೆ ಪಡೆದಿದ್ದಾರೆ.
Two persons have been arrested by Puttur police on charges of illegally selling liquor. The accused have been identified as Babu Poojary (48) and Ganesha (32), both residents of Kemminje village.
29-10-25 09:12 pm
Bangalore Correspondent
ಬ್ರಿಟಿಷರ ಕಾಲದ ಸ್ಲೋಚ್ ಮಾದರಿ ಕ್ಯಾಪ್ ಬದಲು ; ಅರಸು...
28-10-25 10:03 pm
ಶಾಸಕಾಂಗ ನಾಯಕರ ಆಯ್ಕೆ ವೇಳೆ 2.5 ವರ್ಷ ಎಂದು ತಿಳಿಸಿ...
28-10-25 07:18 pm
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
28-10-25 10:23 pm
HK News Desk
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
29-10-25 10:47 pm
Mangalore Correspondent
ಕೊಳಲನ್ನೂದುತ್ತ ಈಜಿನಲ್ಲಿ ವಿಶ್ವದಾಖಲೆ ; ಅಲೋಶಿಯಸ್...
29-10-25 06:55 pm
ಸುಳ್ಳು ಕೇಸು ಹಾಕುತ್ತಿದ್ದಾರೆಂದು ಮನವಿ ಕೊಡಲು ಬಂದವ...
29-10-25 03:57 pm
ಭ್ರಷ್ಟಾಚಾರ ಆರೋಪಕ್ಕೆ ಉತ್ತರಿಸಲು ಸ್ಪೀಕರ್ ಖಾದರ್ ನ...
29-10-25 03:16 pm
Smart City, Kadri Park Road: ಕದ್ರಿ ಪಾರ್ಕ್ ರಸ್...
28-10-25 08:36 pm
29-10-25 10:43 pm
Mangalore Correspondent
ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm
ಕೇರಳ ಮೂಲದ ಗಲ್ಫ್ ಉದ್ಯಮಿಗೆ ಹನಿಟ್ರ್ಯಾಪ್ ; ಬಂಧನಕ್...
28-10-25 10:48 pm