ಬ್ರೇಕಿಂಗ್ ನ್ಯೂಸ್
02-07-21 03:01 pm Mangalore Correspondent ಕ್ರೈಂ
ಉಳ್ಳಾಲ, ಜು.2: ಇಲ್ಲಿನ ಮುಕ್ಕಚ್ಚೇರಿಯಲ್ಲಿ ರಸ್ತೆ ಬದಿ ನಿಂತಿದ್ದ ಆಂಬುಲೆನ್ಸ್ ಟಿಟಿ ವಾಹನದ ಗಾಜನ್ನು ಒಡೆದ ಕಿಡಿಗೇಡಿಗಳು ಸೈರನ್ ಆಂಪ್ ಮತ್ತು ಆಡಿಯೋ ಸ್ಟಿರಿಯೋವನ್ನು ದೋಚಿದ ಘಟನೆ ನಡೆದಿದೆ.
ಗಂಗಾಧರ್ ಎಂಬವರಿಗೆ ಸೇರಿದ ಶ್ರೀ ಗಣೇಶ್ ಹೆಸರಿನ ಆಂಬುಲೆನ್ಸಿನ ಗಾಜನ್ನ ಕಿಡಿಗೇಡಿಗಳು ಪುಡಿಗೈದಿದ್ದಾರೆ. ಆಂಬುಲೆನ್ಸ್ ಚಾಲಕ ಮುಕ್ಕಚ್ಚೇರಿ ನಿವಾಸಿಯಾಗಿದ್ದು ನಿನ್ನೆ ರಾತ್ರಿ ರಸ್ತೆ ಬದಿಯಲ್ಲಿ ಟಿ.ಟಿ ವಾಹನವನ್ನ ನಿಲ್ಲಿಸಿದ್ದರು. ಇಂದು ಬೆಳಗ್ಗೆ ಕರ್ತವ್ಯಕ್ಕೆ ತೆರಳಲು ಚಾಲಕ ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ. ರಾತ್ರಿ ವೇಳೆ ಕಿಡಿಗೇಡಿಗಳು ಆಂಬುಲೆನ್ಸ್ ನ ಗ್ಲಾಸ್ ಒಡೆದು ಒಳನುಗ್ಗಿ ಸೈರನ್ ಆಗುವ ಬೆಲೆ ಬಾಳುವ ಆಂಪ್ಲಿಫಯರ್ ಮತ್ತು ಆಡಿಯೋ ಸ್ಟಿರಿಯೋವನ್ನ ದೋಚಿದ್ದಾರೆ.
ಅಲ್ಲದೆ ಒಳಗಿದ್ದ ಕೆಲ ಸರ್ಜಿಕಲ್ ಪರಿಕರಗಳನ್ನ ರಸ್ತೆಗೆಸೆದು ವಿಕೃತಿ ಮೆರೆದಿದ್ದಾರೆ. ಗಂಗಾಧರ್ ಅವರು ತನ್ನ ಆಂಬುಲೆನ್ಸ್ ಗಳ ಮುಖೇನ ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಇಂತಹ ವ್ಯಕ್ತಿಯ ವಾಹನವನ್ನೇ ಪುಡಿಗಟ್ಟಿದ ಕಿಡಿಗೇಡಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತಂತೆ ಗಂಗಾಧರ್ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Video:
ಉಳ್ಳಾಲ: ರಸ್ತೆ ಬದಿ ನಿಂತಿದ್ದ ಆಂಬುಲೆನ್ಸ್ ಒಡೆದು ಸೈರನ್ ಪರಿಕರ ದೋಚಿದ ಕಿಡಿಗೇಡಿಗಳು
Posted by Headline Karnataka on Friday, July 2, 2021
Ullal Miscrensts damage Ambulance and steal PPA Kit and also a siren. A video of the driver alleging about Public safety has gone viral on Social Media.
07-05-25 04:07 pm
Bangalore Correspondent
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
07-05-25 06:14 pm
HK News Desk
Kasaragod Toll, Kumbla: ತಲಪಾಡಿ – ಚೆರ್ಕಳ ಆರು ಪ...
07-05-25 12:20 pm
India strikes terror camps in Pak; ಪಾಕಿಸ್ತಾನದ...
07-05-25 09:54 am
ವಿಶ್ವಸಂಸ್ಥೆಯಲ್ಲಿ ಬೆತ್ತಲಾದ ಪಾಕ್ ; ಚೀನಾ ಬಿಟ್ಟು...
06-05-25 02:45 pm
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
07-05-25 03:36 pm
Mangalore Correspondent
Hindu Maha Sabha, Mangalore, Rajesh Pavitran:...
07-05-25 02:36 pm
Mangalore, Satish Kumapla, U T Khader: ಚಿಕ್ಕಮ...
06-05-25 06:36 pm
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm