ಬ್ರೇಕಿಂಗ್ ನ್ಯೂಸ್
31-03-22 10:28 pm Mangalore Correspondent ಕರಾವಳಿ
ಮಂಗಳೂರು, ಮಾ.31: ಬೆಂಗಳೂರಿನಲ್ಲಿ ಆರಂಭಗೊಂಡ ಹಲಾಲ್ ಬಹಿಷ್ಕಾರದ ಅಭಿಯಾನ ಕರಾವಳಿಗೂ ವ್ಯಾಪಿಸತೊಡಗಿದೆ. ಮಂಗಳೂರು ಬಜರಂಗದಳ ಹೆಸರಲ್ಲಿ ಹಲಾಲ್ ಬಹಿಷ್ಕಾರದ ಸ್ಟೇಟಸ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಎಲ್ಲ ಹಿಂದು ಹೊಟೇಲ್ ಮಾಲಕರಲ್ಲಿ ಮನವಿ. ನಿಮ್ಮ ಹೊಟೇಲ್ ಗಳಲ್ಲಿ ಹಾಕಿರುವ ಹಲಾಲ್ ಬೋರ್ಡ್ ಗಳನ್ನು ನೀವಾಗಿಯೇ ತೆಗೆಯಿರಿ.. ಇಲ್ಲದಿದ್ದರೆ ಬಜರಂಗದಳ ಕಾರ್ಯಕರ್ತರು ಬೋರ್ಡ್ ಗಳನ್ನು ತೆಗೆಯುವ ಕೆಲಸ ಮಾಡುತ್ತಾರೆ ಎಂದು ಬಜರಂಗದಳ ಮಂಗಳೂರು ಹೆಸರಲ್ಲಿ ವಾಟ್ಸಪ್ ಮೀಡಿಯಾದಲ್ಲಿ ಬರಹಗಳು ಹರಿದಾಡುತ್ತಿವೆ.
ಅಲ್ಲದೆ, ಇದೇ ಯುಗಾದಿ ಸಂದರ್ಭದಲ್ಲಿ ಹಲಾಲ್ ಬಹಿಷ್ಕಾರ ಮಾಡಿ, ಚಿಕನ್, ಮೀಟ್, ಫ್ರುಟ್ಸ್ ಬ್ಯಾನ್ ಮಾಡಿ. ಹಲಾಲ್ ಹೆಸರು ಹಾಕಿರುವ ಚಪ್ಪಲಿ ಅಂಗಡಿ, ಬಟ್ಟೆ ಮಳಿಗೆ, ರೆಸ್ಟೋರೆಂಟ್ ಗಳನ್ನೂ ಬಹಿಷ್ಕರಿಸಿ ಎಂದು ಕರೆ ನೀಡುವ ವಾಟ್ಸಪ್ ಸ್ಟೇಟಸ್ ವ್ಯಾಪಕವಾಗಿ ಕಂಡುಬಂದಿದೆ. ಮುಸ್ಲಿಮರ ಕಡೆಯಿಂದ ಹಲಾಲ್ ಚಿಕನ್ ಸೆಂಟರ್ ಆರಂಭಗೊಂಡ ಬಳಿಕ ಹಿಂದುಗಳು ಕೂಡ ಬೋರ್ಡಿನಲ್ಲಿ ಹಲಾಲ್ ಹೆಸರು ಹಾಕಿದ್ದರು. ಇದೀಗ ಹಿಂದುಗಳ ಅಂಗಡಿಯಿಂದ ಹಲಾಲ್ ಹೆಸರು ತೆಗೆಯಬೇಕೆಂಬ ಅಭಿಯಾನ ಆರಂಭಗೊಂಡಿದ್ದು ಜನರು ಯಾವ ರೀತಿ ಸ್ಪಂದಿಸುತ್ತಾರೆ ನೋಡಬೇಕು.
Mangalore Bajarang dal warns Hindu restaurants to remove Hallal board. If not removed our members will come to remove is the warning message sent on social media. After Hijab row, another controversy erupted in Karnataka, workers of a right-wing group have asked Hindu vendors to not buy halal meat. The move comes just ahead of Ugadi, the Hindu New Year festival. A day after Ugadi, a section of non-vegetarian Hindus offer meat to God and celebrate the New Year.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
10-11-25 11:07 pm
HK News Desk
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತ...
10-11-25 08:23 pm
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ; ಮೂವರು ಶ...
09-11-25 07:49 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm