ಬ್ರೇಕಿಂಗ್ ನ್ಯೂಸ್
31-03-22 10:28 pm Mangalore Correspondent ಕರಾವಳಿ
ಮಂಗಳೂರು, ಮಾ.31: ಬೆಂಗಳೂರಿನಲ್ಲಿ ಆರಂಭಗೊಂಡ ಹಲಾಲ್ ಬಹಿಷ್ಕಾರದ ಅಭಿಯಾನ ಕರಾವಳಿಗೂ ವ್ಯಾಪಿಸತೊಡಗಿದೆ. ಮಂಗಳೂರು ಬಜರಂಗದಳ ಹೆಸರಲ್ಲಿ ಹಲಾಲ್ ಬಹಿಷ್ಕಾರದ ಸ್ಟೇಟಸ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಎಲ್ಲ ಹಿಂದು ಹೊಟೇಲ್ ಮಾಲಕರಲ್ಲಿ ಮನವಿ. ನಿಮ್ಮ ಹೊಟೇಲ್ ಗಳಲ್ಲಿ ಹಾಕಿರುವ ಹಲಾಲ್ ಬೋರ್ಡ್ ಗಳನ್ನು ನೀವಾಗಿಯೇ ತೆಗೆಯಿರಿ.. ಇಲ್ಲದಿದ್ದರೆ ಬಜರಂಗದಳ ಕಾರ್ಯಕರ್ತರು ಬೋರ್ಡ್ ಗಳನ್ನು ತೆಗೆಯುವ ಕೆಲಸ ಮಾಡುತ್ತಾರೆ ಎಂದು ಬಜರಂಗದಳ ಮಂಗಳೂರು ಹೆಸರಲ್ಲಿ ವಾಟ್ಸಪ್ ಮೀಡಿಯಾದಲ್ಲಿ ಬರಹಗಳು ಹರಿದಾಡುತ್ತಿವೆ.
ಅಲ್ಲದೆ, ಇದೇ ಯುಗಾದಿ ಸಂದರ್ಭದಲ್ಲಿ ಹಲಾಲ್ ಬಹಿಷ್ಕಾರ ಮಾಡಿ, ಚಿಕನ್, ಮೀಟ್, ಫ್ರುಟ್ಸ್ ಬ್ಯಾನ್ ಮಾಡಿ. ಹಲಾಲ್ ಹೆಸರು ಹಾಕಿರುವ ಚಪ್ಪಲಿ ಅಂಗಡಿ, ಬಟ್ಟೆ ಮಳಿಗೆ, ರೆಸ್ಟೋರೆಂಟ್ ಗಳನ್ನೂ ಬಹಿಷ್ಕರಿಸಿ ಎಂದು ಕರೆ ನೀಡುವ ವಾಟ್ಸಪ್ ಸ್ಟೇಟಸ್ ವ್ಯಾಪಕವಾಗಿ ಕಂಡುಬಂದಿದೆ. ಮುಸ್ಲಿಮರ ಕಡೆಯಿಂದ ಹಲಾಲ್ ಚಿಕನ್ ಸೆಂಟರ್ ಆರಂಭಗೊಂಡ ಬಳಿಕ ಹಿಂದುಗಳು ಕೂಡ ಬೋರ್ಡಿನಲ್ಲಿ ಹಲಾಲ್ ಹೆಸರು ಹಾಕಿದ್ದರು. ಇದೀಗ ಹಿಂದುಗಳ ಅಂಗಡಿಯಿಂದ ಹಲಾಲ್ ಹೆಸರು ತೆಗೆಯಬೇಕೆಂಬ ಅಭಿಯಾನ ಆರಂಭಗೊಂಡಿದ್ದು ಜನರು ಯಾವ ರೀತಿ ಸ್ಪಂದಿಸುತ್ತಾರೆ ನೋಡಬೇಕು.
Mangalore Bajarang dal warns Hindu restaurants to remove Hallal board. If not removed our members will come to remove is the warning message sent on social media. After Hijab row, another controversy erupted in Karnataka, workers of a right-wing group have asked Hindu vendors to not buy halal meat. The move comes just ahead of Ugadi, the Hindu New Year festival. A day after Ugadi, a section of non-vegetarian Hindus offer meat to God and celebrate the New Year.
21-06-26 02:18 pm
HK News Staffer
ಧರ್ಮಸ್ಥಳ ಮೇಲಾಣೆ ಅಡ್ಡ ಮತದಾನ ಮಾಡಿಲ್ಲ, ಮೋದಿ ಬಂದಿ...
20-06-26 06:40 pm
ಬಿಡದಿ ಟೌನ್ ಶಿಪ್ ನೆಪದಲ್ಲಿ 750 ರೈತ ಕುಟುಂಬಗಳು ಬೀ...
20-06-26 01:33 pm
ಪರಿಷತ್ತಿಗೆ ಅಡ್ಡ ಮತದಾನ ಮಾಡ್ತಾರೆಂದು ಮೊದಲೇ ಗೊತ್ತ...
19-06-26 04:18 pm
ರೈ ಅವರೇ ಧನ ಸಹಾಯ ಮಾಡಿ ಬುರುಡೆ ಗ್ಯಾಂಗ್ ನಡೆಸುತ್ತ...
18-06-26 09:57 pm
18-06-26 07:17 pm
HK News Staffer
ಮೋದಿ ನೋಡಲು ಶಾಂತ, ಒಳ್ಳೇ ವ್ಯಕ್ತಿಯಂತೆ ಕಾಣ್ತಾರೆ.....
18-06-26 01:23 pm
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
21-06-26 08:59 pm
HK News Staffer
Yekkur, Mangalore Accident:ಎಕ್ಕೂರು ಹೆದ್ದಾರಿಯಲ...
21-06-26 01:13 pm
ಮೈಸೂರು ದಸರಾಗೆ ಕಂಬಳ ; ತಯಾರಿ ನಡೆಸಲು ಶಾಸಕ ಅಶೋಕ್...
20-06-26 10:25 pm
ಹಳೆ ಬಂದರು - ಲಕ್ಷದ್ವೀಪ ನಡುವೆ ಬಹುನಿರೀಕ್ಷಿತ ಜೆಟ್...
20-06-26 04:21 pm
ಕರಾವಳಿಯಲ್ಲೇ ಕ್ಯಾಬಿನೆಟ್ ಸಭೆ ; ಪ್ರವಾಸೋದ್ಯಮ ಅಭಿ...
19-06-26 09:05 pm
20-06-26 09:13 pm
HK News Staffer
ಸೂಲಿಬೆಲೆಯಲ್ಲಿ ಭೀಕರ ಅಪಘಾತ ; ಬಿಎಂಟಿಸಿ ಬಸ್ ಡ್ರೈ...
20-06-26 04:43 pm
ಬೆಂಗಳೂರಿನಲ್ಲಿ ಕಳ್ಳ ಪೊಲೀಸ್ ; ಕೇರಳದ ಉದ್ಯಮಿಗಳನ್ನ...
19-06-26 09:07 pm
ಮೊಬೈಲ್ ಕದ್ದು ಓಡುತ್ತಿದ್ದಾಗಲೇ ಕುಸಿದು ಬಿದ್ದು ಕಳ್...
19-06-26 08:30 pm
ಕೋಡಿ ಬೀಚ್ನಲ್ಲಿ ಬೆಂಗಳೂರು ಮೂಲದ ಯುವಕ ಸಮುದ್ರ ಪಾಲ...
19-06-26 05:47 pm