ಬ್ರೇಕಿಂಗ್ ನ್ಯೂಸ್
13-12-21 02:47 pm HK Desk news ಕರಾವಳಿ
Photo credits : Headline Karnataka
ಉಳ್ಳಾಲ, ಡಿ.13: ಕೋಟೆಕಾರು ಪಟ್ಟಣ ಪಂಚಾಯತ್ ಗೆ ಡಿ. 27 ರಂದು ಚುನಾವಣೆ ನಡೆಯಲಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲ 17 ವಾರ್ಡ್ ಗಳಲ್ಲೂ ಸ್ಪರ್ಧಿಸಲಿದ್ದು ತಮ್ಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ.
ಚುನಾವಣೆಗೆ ಸ್ಪರ್ಧಿಸುವವರು ಡಿ. 15ರಂದು ನಾಮಪತ್ರಗಳನ್ನ ಸಲ್ಲಿಸಲು ಕೊನೆಯ ದಿನವಾಗಿದ್ದು, ಡಿ.16 ರಂದು ನಾಮ ಪತ್ರಗಳ ಪರಿಶೀಲನೆ ನಡೆಯಲಿದೆ. 18 ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನ. ಡಿ.30 ರಂದು ಮತ ಎಣಿಕೆ ನಡೆಯಲಿದೆ.

ಬಿಜೆಪಿಯಿಂದ ಎಲ್ಲ 17 ವಾರ್ಡ್ ಗಳಲ್ಲಿ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದು ಅದರ ವಿವರ ಹೀಗಿದೆ. ವಾರ್ಡ್ 1(ಅಡ್ಕ)- ರಾಘವ ಗಟ್ಟಿ, ವಾರ್ಡ್ 2(ಕಣೀರು ತೋಟ) - ಭವಾನಿ ದೇವದಾಸ್, ವಾರ್ಡ್ 3 (ಮಾಡೂರು)- ಸುಜಿತ್ ಮಾಡೂರು, ವಾರ್ಡ್ 4 (ಬಲ್ಯ) - ರಮೇಶ್, ವಾರ್ಡ್ 5(ಬಗಂಬಿಲ)- ಪ್ರವೀಣ್ ಬಗಂಬಿಲ, ವಾರ್ಡ್ 6(ವೈದ್ಯನಾಥ ನಗರ)- ದಿವ್ಯಾ ಶೆಟ್ಟಿ, ವಾರ್ಡ್ 7 (ಸುಳ್ಳೇಂಜೀರು) - ಉದಯ್ ಕುಮಾರ್ ಶೆಟ್ಟಿ, ವಾರ್ಡ್ 8 (ತಾರಿಪಡ್ಪು) - ಯಶವಂತ ಆಳ್ವ, ವಾರ್ಡ್ 9 (ಶಾರದಾ ನಗರ)- ಅನಿತಾ ಕುಲಾಲ್, ವಾರ್ಡ್ 10 (ಕುಶಾಲ್ ನಗರ) - ಧೀರಜ್, ವಾರ್ಡ್ 11(ಮಡ್ಯಾರ್)- ವಿಶ್ವನಾಥ್ ಕುಲಾಲ್ , ವಾರ್ಡ್ 12(ಜಲಾಲ್ ಬಾಗ್)- ದಿವ್ಯಾ, ವಾರ್ಡ್ 13 (ಪನೀರ್)- ಮಾಲತಿ ಶೆಟ್ಟಿ, ವಾರ್ಡ್ 14 (ಮಿತ್ರನಗರ)- ಜಗದೀಶ್, ವಾರ್ಡ್ 15(ಕೊಂಡಾಣ)- ನವೀನ್ ಕೊಂಡಾಣ, ವಾರ್ಡ್ 16 (ಅಜ್ಜಿನಡ್ಕ)- ಮಹಮ್ಮದ್ ಶರೀಫ್, ವಾರ್ಡ್ 17 (ಕೋಮರಂಗಳ)- ಅನಿತಾ, ಚುಣಾವಣಾ ಕಣದಲ್ಲಿದ್ದಾರೆ.

ಕಾಂಗ್ರೆಸ್ ಪಕ್ಷದಿಂದಲು 17 ವಾರ್ಡ್ ಗಳಲ್ಲೂ ತಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸಲಾಗಿದೆ. ವಾರ್ಡ್ 1(ಅಡ್ಕ)- ದಿಲೀಪ್, ವಾರ್ಡ್ 2(ಕನೀರು ತೋಟ) - ಸವಿತ, ವಾರ್ಡ್ 3(ಮಾಡೂರು)- ನವೀನ್ ಕುಮಾರ್, ವಾರ್ಡ್ 4(ಬಲ್ಯ)- ಪೂವಮ್ಮ, ವಾರ್ಡ್ 5(ಬಗಂಬಿಲ)- ನವೀನ್, ವಾರ್ಡ್ 6(ವೈದ್ಯನಾಥ ನಗರ)- ಜೆಸಿಂತ ಮೆಂಡೋನ್ಸ, ವಾರ್ಡ್ 7(ಸುಳ್ಳೆಂಜೀರು) - ರೇಣುಕಾ ಎಸ್ ಶೆಟ್ಟಿ, ವಾರ್ಡ್ 8(ತಾರಿ ಪಡ್ಪು)- ಇಸಾಕ್, ವಾರ್ಡ್ 9(ಶಾರದಾ ನಗರ)- ಸಫಿನಾ, ವಾರ್ಡ್ 10(ಕುಶಾಲ್ ನಗರ)- ದೇವರಾಜ್, ವಾರ್ಡ್ 11(ಮಡ್ಯಾರ್)- ಪ್ರಹ್ಲಾದ್, ವಾರ್ಡ್ 12(ಜಲಾಲ್ ಬಾಗ್ )- ಆಯಿಷಾ ಡಿ., ವಾರ್ಡ್ 13(ಪನೀರ್) - ಸಫಿಯಾ, ವಾರ್ಡ್ 14 (ಮಿತ್ರ ನಗರ)- ಕಲಾವತಿ, ವಾರ್ಡ್ 15(ಕೊಂಡಾಣ) - ರವಿರಾಜ್, ವಾರ್ಡ್ 16(ಅಜ್ಜಿನಡ್ಕ)- ಅಹ್ಮದ್ ಅಜ್ಜಿನಡ್ಕ, ವಾರ್ಡ್ 17(ಕೊಮರಂಗಲ) - ಜುಬೈದಾ ಚುಣಾವಣೆಗೆ ಸ್ಪರ್ಧಿಸಲಿದ್ದಾರೆ.
ಎಸ್ ಡಿಪಿಐ ಮತ್ತು ಸಿಪಿಐಎಂ ಪಕ್ಷಗಳು ಕೂಡ ಅಭ್ಯರ್ಥಿಗಳನ್ನ ಕಣಕ್ಕಿಳಿಸಲಿದ್ದು ಪಟ್ಟಿಯನ್ನ ಇನ್ನೂ ಬಿಡುಗಡೆಗೊಳಿಸಿಲ್ಲ.
Mangalore Kotekar Gram Panchyath to be conducted on Dec 27.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm