ಬ್ರೇಕಿಂಗ್ ನ್ಯೂಸ್
14-03-24 10:49 pm Mangalore Correspondent ಕರಾವಳಿ
ಮಂಗಳೂರು, ಮಾ.14: ಮಂಗಳೂರಿನ ಹೆಸರಾಂತ ಬಿಲ್ಡರ್ ರೋಹಣ್ ಮೊಂತೇರೊ ಮತ್ತೊಂದು ರೋಹಣ್ ಎಸ್ಟೇಟ್ ಅನಾವರಣ ಮಾಡಿದ್ದಾರೆ. ಮಂಗಳೂರು ನಗರ ಹೊರವಲಯದ ನೀರುಮಾರ್ಗದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ರೋಹನ್ ಎಸ್ಟೇಟ್ ಒಂದನ್ನು ರೆಡಿ ಮಾಡಿದ್ದು, ಗ್ರಾಹಕರ ಮುಂದಿಟ್ಟಿದ್ದಾರೆ.
ಕಾಂಕ್ರೀಟ್ ರಸ್ತೆ, ಕ್ಲಬ್ ಹೌಸ್, ಸುಂದರ ಉದ್ಯಾನ, ಮಿನಿ ಸೂಪರ್ ಮಾರ್ಕೆಟ್, ಕುಡಿಯುವ ನೀರಿನ ಸೌಲಭ್ಯ, ಅತ್ಯಾಧುನಿಕ ಈಜುಕೊಳ ಮತ್ತಿತರ ಸೌಲಭ್ಯಗಳನ್ನು ಒಳಗೊಂಡ ರೋಹನ್ ಎಸ್ಟೇಟ್ ಕೇವಲ ವಾಸಸ್ಥಳ ಆಗಿರದೆ, ಆಧುನಿಕ ಮಾದರಿಯ ಎಲ್ಲ ವಸತಿ ಸೌಲಭ್ಯಗಳನ್ನು ಒಳಗೊಂಡಿರಲಿದೆ. 9.48 ಎಕರೆ ವಿಸ್ತಾರದ ವಿಶಾಲ ವಸತಿ ಬಡಾವಣೆಯಲ್ಲಿ ಗ್ರಾಹಕರಿಗೆ 7ರಿಂದ ಹತ್ತು ಸೆಂಟ್ಸ್ ವ್ಯಾಪ್ತಿಯ ಸಣ್ಣ ಲೇಔಟ್ ಗಳನ್ನು ಖರೀದಿಗೆ ನೀಡಲಾಗುತ್ತಿದೆ. ಗ್ರಾಹಕರಿಗೆ ಬೇಕಾದ ಶೈಲಿಯಲ್ಲಿ ಆಧುನಿಕ ಮಾದರಿಯಲ್ಲಿ ಮನೆ ಕಟ್ಟಿಕೊಡುವ ಸೌಲಭ್ಯವೂ ಇಲ್ಲಿರಲಿದೆ.





ಒಟ್ಟು 96 ನಿವೇಶನಗಳಿದ್ದು ಆರಂಭಿಕ ಆಫರ್ ಆಗಿ ಒಂದು ಲಕ್ಷ ರೂಪಾಯಿ ಕಡಿತದಲ್ಲಿ ಲೇಔಟ್ ನೀಡಲಾಗುವುದು ಎಂದು ರೋಹನ್ ಸಂಸ್ಥೆಯ ಮಾಲಕ ರೋಹನ್ ಮೊಂತೇರೊ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಲೇಔಟ್ ಸಂಕೀರ್ಣದಲ್ಲಿ ಸಿಸಿಟಿವಿ, ಸ್ವಿಮ್ಮಿಂಗ್ ಪೂಲ್, ವಾಕಿಂಗ್ ಇಂಟರ್ಲಾಕ್, ಮಕ್ಕಳಿಗೆ ಆಟದ ಮೈದಾನ ಇರಲಿದೆ. ಖಾಲಿ ಜಾಗ ಇರುವಲ್ಲಿ ಹಣ್ಣುಗಳ ಗಿಡ ನೆಟ್ಟು ಹಸಿರೀಕರಣ ಮಾಡಲಾಗಿದೆ. ನೀರುಮಾರ್ಗ ಜಂಕ್ಷನ್ ನಿಂದ ಕೇವಲ 200 ಮೀಟರ್ ದೂರದಲ್ಲಿ ರೋಹಣ್ ಎಸ್ಟೇಟ್ ನಿರ್ಮಾಣವಾಗಿದೆ. 30 ವರ್ಷಗಳಿಂದ ಮಂಗಳೂರಿನಲ್ಲಿ ರಿಯಲ್ ಎಸ್ಟೇಟ್ ನಲ್ಲಿ ಹೆಸರು ಮಾಡಿರುವ ರೋಹನ್ ಮೊಂತೇರೊ ಅವರು ಪಕ್ಷಿಕೆರೆ ಬಳಿಕ ನೀರುಮಾರ್ಗದಲ್ಲಿ ವಿಶಿಷ್ಟ ರೀತಿಯ ಬಡಾವಣೆ ನಿರ್ಮಿಸಿದ್ದಾರೆ.
Rohan Estate Neermarga Hills is being developed amidst the tranquil and picturesque surroundings of Neermarga, renowned for its natural beauty. It offers a blend of serene ambience and sophisticated amenities essential for a modern lifestyle.
10-11-25 01:23 pm
Bangalore Correspondent
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm