ಬ್ರೇಕಿಂಗ್ ನ್ಯೂಸ್
05-08-23 02:48 pm Source: News18 Kannada ಸಿನಿಮಾ
ಬಾಲಿವುಡ್ನ ನಾಯಕಿ ಕಂಗನಾ ರಾಣಾವತ್ ಅಭಿನಯದ ತಮಿಳು ಚಂದ್ರಮುಖಿ-2 ಸಿನಿಮಾ ಫಸ್ಟ್ ಲುಕ್ ರಿಲೀಸ್ ಆಗಿದೆ. ಕನ್ನಡದ ಆಪ್ತಮಿತ್ರ ಖ್ಯಾತಿಯ ನಿರ್ದೇಶನ ಪಿ.ವಾಸು ನಿರ್ದೇಶನದ ಈ ಚಿತ್ರ ಇದೇ ಗಣೇಶ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಪ್ರಮೋಷನ್ ಕೂಡ ಶುರು ಆದಂತೆ ಕಾಣುತ್ತಿದೆ. ಮೊನ್ನೆ ಚಿತ್ರದ ನಾಯಕ ರಾಘವ್ ಲಾರೆನ್ಸ್ ಪಾತ್ರದ ಪೋಸ್ಟರ್ ರಿಲೀಸ್ ಆಗಿತ್ತು. ಆದರೆ ಇವತ್ತು ಚಂದ್ರಮುಖಿ ಪಾತ್ರಧಾರಿ ಕಂಗನಾ ರಾಣಾವತ್ ಅಭಿನಯದ ಚಂದ್ರಮುಖಿ ರೋಲ್ನ ಫಸ್ಟ್ ಲುಕ್ ರಿಲೀಸ್ ಆಗಿದೆ.
ಚಂದ್ರಮುಖಿ-2 ಸಿನಿಮಾ ಈ ಹಿಂದಿನ ಚಂದ್ರಮುಖಿ ಸಿನಿಮಾದ ಪಾರ್ಟ್-2 ಚಿತ್ರವೇ ಆಗಿದೆ. ಈ ಸಿನಿಮಾದ ನಾಯಕನ ಫಸ್ಟ್ ಲುಕ್ ಅನ್ನ ಸೂಪರ್ ಸ್ಟಾರ್ ರಜನಿಕಾಂತ್ ರಿಲೀಸ್ ಮಾಡಿದ್ದರು. ಇಡೀ ಚಿತ್ರತಂಡಕ್ಕೂ ಗುಡ್ ಲಕ್ ಹೇಳಿದ್ದರು. ಚಂದ್ರಮುಖಿ ಮೊದಲ ಭಾಗದಲ್ಲಿ ಜ್ಯೋತಿಕಾ ಅಭಿನಯಿಸಿದ್ದರು. ಚಂದ್ರಮುಖಿಯಾಗಿಯೇ ಅಬ್ಬರಿಸಿದ್ದರು. ಇದೇ ಪಾತ್ರವನ್ನೆ ಇದೀಗ ನಟಿ ಕಂಗನಾ ರಾಣಾವುತ್ ಮಾಡುತ್ತಿದ್ದಾರೆ. ತಮ್ಮದೇ ರೀತಿಯಲ್ಲಿ ಇಲ್ಲಿ ಅಬ್ಬರಿಸಲು ರೆಡಿ ಆಗಿದ್ದಾರೆ.


ಚಂದ್ರಮುಖಿ-2 ಸಿನಿಮಾದ ಬಹುತೇಕ ಶೂಟಿಂಗ್ ಮುಗಿದೆ. ಚಿತ್ರ ಪ್ರಚಾರವೂ ಶುರು ಆಗಿದೆ. ಆ ಲೆಕ್ಕದಲ್ಲಿಯೇ ಸಿನಿಮಾದ ನಿರ್ಮಾಣ ಸಂಸ್ಥೆ ತಮ್ಮ ಅಧಿಕೃತ ಪೇಜ್ ನಲ್ಲಿ ಚಿತ್ರದ ನಾಯಕಿ ಚಂದ್ರಮುಖಿಯ ಫಸ್ಟ್ ಲುಕ್ ರಿಲೀಸ್ ಮಾಡಿದೆ. ಚಂದ್ರಮುಖಿ-2 ಚಿತ್ರವನ್ನ ನಿರ್ಮಸುತ್ತಿರೋ ಲೈಕಾ ಮೀಡಿಯಾ ಸಿನಿಮಾ ರಿಲೀಸ್ ಬಗ್ಗೇನೂ ಹೇಳಿಕೊಂಡಿದೆ. ಇದೇ ಗಣೇಶ್ ಹಬ್ಬಕ್ಕೆ ಚಂದ್ರಮುಖಿ-2 ಸಿನಿಮಾ ಬರುತ್ತಿದೆ. ತಮಿಳು ,ತೆಲುಗು, ಹಿಂದಿ, ಕನ್ನಡ, ಮಲೆಯಾಳಂ ಭಾಷೆಯಲ್ಲಿ ನಮ್ಮ ಸಿನಿಮ ರಿಲೀಸ್ ಆಗುತ್ತಿದೆ ಅಂತಲೂ ಹೇಳಿಕೊಂಡಿದೆ.


ಚಂದ್ರಮುಖಿ-2 ಚಿತ್ರವನ್ನ ನಿರ್ಮಸುತ್ತಿರೋ ಲೈಕಾ ಮೀಡಿಯಾ ಸಿನಿಮಾ ರಿಲೀಸ್ ಬಗ್ಗೇನೂ ಹೇಳಿಕೊಂಡಿದೆ. ಇದೇ ಗಣೇಶ್ ಹಬ್ಬಕ್ಕೆ ಚಂದ್ರಮುಖಿ-2 ಸಿನಿಮಾ ಬರುತ್ತಿದೆ. ತಮಿಳು ,ತೆಲುಗು, ಹಿಂದಿ, ಕನ್ನಡ, ಮಲೆಯಾಳಂ ಭಾಷೆಯಲ್ಲಿ ನಮ್ಮ ಸಿನಿಮ ರಿಲೀಸ್ ಆಗುತ್ತಿದೆ ಅಂತಲೂ ಹೇಳಿಕೊಂಡಿದೆ.
Kollywood Chandramukhi 2 Movie Kangana Ranaut First Look Release.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 10:48 pm
Mangalore Correspondent
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
05-11-25 09:39 pm
Mangalore Correspondent
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm