ಬ್ರೇಕಿಂಗ್ ನ್ಯೂಸ್
13-01-22 08:42 pm HK Desk news ದೇಶ - ವಿದೇಶ
ಚೆನ್ನೈ, ಜ.13 : ಬರೋಬ್ಬರಿ 40 ಕೋಟಿ ರೂಪಾಯಿ ಮೌಲ್ಯದ ಕಂಚು, ಪಂಚಲೋಹ ಸೇರಿದಂತೆ ವಿವಿಧ ಮಾದರಿಯ ಹಳೆಯ ಹಿಂದು ದೇವರ ವಿಗ್ರಹಗಳನ್ನು ತಮಿಳುನಾಡು ಪೊಲೀಸರು ಮಹಾಬಲಿಪುರಂನಲ್ಲಿ ವಶಕ್ಕೆ ಪಡೆದಿದ್ದಾರೆ.
ನಿಂತ ಭಂಗಿಯ ಪಾರ್ವತಿ ವಿಗ್ರಹ ಒಂದನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಒಯ್ಯಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಮಹಾಬಲಿಪುರಂ ಬೀಚ್ ಬಳಿಯ ಐಡಿಯಲ್ ರೆಸಾರ್ಟ್ ನಲ್ಲಿರುವ ಇಂಡಿಯನ್ ಕಾಟೇಜ್ ಎಂಪೋರಿಯಂ ಶಾಪ್ ಗೆ ದಾಳಿ ನಡೆಸಿದಾಗ, ಅಪಾರ ಪ್ರಮಾಣದ ವಿಗ್ರಹಗಳು ಪತ್ತೆಯಾಗಿವೆ.
ಕೊಳಲು ಊದುತ್ತಿರುವ ಕೃಷ್ಣ, ನಟರಾಜ, ನಾಟ್ಯರಾಜ ಶಿವ, ಅರ್ಧ ನಾರೀಶ್ವರ, ಹತ್ತು ತಲೆಯ ರಾವಣ, ಶಿವನ ವಿಗ್ರಹಗಳು, ಭಕ್ತ ಮಹಿಳೆಯರ ಚಿತ್ರಗಳು ಹೀಗೆ ಹಲವು ಮಾದರಿಯ ಪ್ರಾಚೀನ ಕಾಲದ ವಿಗ್ರಹಗಳು ಪತ್ತೆಯಾಗಿದ್ದು, ಪೊಲೀಸರು ಅವನ್ನು ವಶಕ್ಕೆ ಪಡೆದಿದ್ದಾರೆ. ಕಾಶ್ಮೀರ ಮೂಲದ ನಿವಾಸಿ ಜಾವೇದ್ ಶಾ ಎಂಬಾತ ಈ ಶಾಪ್ ಮಾಲಕನಾಗಿದ್ದು, ಆತನನ್ನು ಪಾರ್ವತಿಯ ವಿಗ್ರಹದ ಜೊತೆಗೆ ಬಂಧಿಸಲಾಗಿದೆ. ಪ್ರಾಚ್ಯವಸ್ತು ಇಲಾಖೆಯ ತಜ್ಞ ಶ್ರೀಧರನ್ ಪೊಲೀಸರು ವಶಕ್ಕೆ ಪಡೆದಿರುವ ವಿಗ್ರಹಗಳನ್ನು ಪರಿಶೀಲನೆ ನಡೆಸಿದ್ದು, ಅವುಗಳ ಮೌಲ್ಯ 40 ಕೋಟಿಗೂ ಹೆಚ್ಚು ಎಂದು ಅಂದಾಜಿಸಿದ್ದಾರೆ.
Cops nabbed Javed, along with the Goddess Parvati idol. While Shah will be sent for remand, a probe is underway to trace the origins of the idols and to which temples they belonged.
09-10-25 12:57 pm
Bangalore Correspondent
ಕಾಂತಾರ ಭರ್ಜರಿ ರೆಸ್ಪಾನ್ಸ್ ; ಏಳೇ ದಿನಕ್ಕೆ 450 ಕೋ...
08-10-25 11:04 pm
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
09-10-25 05:33 pm
HK News Desk
ಕೋಲ್ಡ್ರಿಫ್ ಸಿರಪ್ ತಯಾರಕ ಸಂಸ್ಥೆಯ ಮಾಲೀಕ ರಂಗನಾಥನ್...
09-10-25 12:12 pm
Navi Mumbai International Airport, PM Narendr...
08-10-25 08:57 pm
Nirmala Sitharaman, Cybersecurity: ನನ್ನ ಹೆಸರಿ...
08-10-25 08:40 pm
ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶದಲ್ಲಿ ಮತ್ತೆ ಆರ...
08-10-25 05:49 pm
09-10-25 08:22 pm
Mangalore Correspondent
ಮಹೇಶ್ ಶೆಟ್ಟಿ ತಿಮರೋಡಿಗೆ ಕೋರ್ಟಿನಲ್ಲಿ ಹಿನ್ನಡೆ ;...
09-10-25 07:23 pm
13 ವರ್ಷಗಳ ಬಳಿಕ ಮನೆ ಸೇರಿದ ಯುವಕ ; ಪಿಯುಸಿ ಪರೀಕ್ಷ...
09-10-25 01:59 pm
ರಾಜಕೀಯ ಲಾಭಕ್ಕೆ ಶಾರದೋತ್ಸವ ಘಟನೆಯನ್ನ ಬಿಜೆಪಿ ಹಿಂದ...
09-10-25 11:58 am
Ullal, Fish Meal Factory Fire Breaks: ಉಳ್ಳಾಲ...
08-10-25 10:09 pm
09-10-25 05:30 pm
Mangalore Correspondent
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm