ಬ್ರೇಕಿಂಗ್ ನ್ಯೂಸ್
03-01-22 11:12 pm HK Desk news ದೇಶ - ವಿದೇಶ
ಢಾಕಾ, ಜ.3 : ಬಾಂಗ್ಲಾದೇಶದಲ್ಲಿ ಮೂರು ದೇವಸ್ಥಾನಗಳ ಎದುರಿನ ಬಾಗಿಲಿನಲ್ಲಿ ದನದ ಮಾಂಸವನ್ನು ಚೀಲದಲ್ಲಿಟ್ಟು ನೇತು ಹಾಕಿರುವ ಘಟನೆ ನಡೆದಿದ್ದು, ಅಲ್ಪಸಂಖ್ಯಾತ ಹಿಂದುಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬಾಂಗ್ಲಾದೇಶದ ಹತಿಬಂಡಾ ಉಪಜಿಲ್ಲೆಯ ಗೆಂಡುಕುರಿ ಗ್ರಾಮದಲ್ಲಿ ಘಟನೆ ನಡೆದಿದೆ. ಮೂರು ದೇವಸ್ಥಾನಗಳಲ್ಲಿ ಈ ರೀತಿಯ ದುಷ್ಕೃತ್ಯ ಎಸಗಲಾಗಿದೆ. ಗೆಂಡುಕುರಿ ಕ್ಯಾಂಪ್ ಪರ ಶ್ರೀ ರಾಧಾಗೋವಿಂದ ಮಂದಿರ, ಗೆಂಡುಕುರಿ ಕುತ್ತಿಪಾರಾ ಕಾಳಿ ಮಂದಿರ, ಗೆಂಡುಕುರಿ ಬಟ್ಟಾಲಾ ಕಾಳಿ ಮಂದಿರ ಮತ್ತು ಮೋನಿಂದ್ರನಾಥ್ ಬರ್ಮನ್ ಎಂಬವರ ಮನೆಯ ಬಾಗಿಲಿನಲ್ಲಿ ದನದ ಮಾಂಸವನ್ನು ತೂಗು ಹಾಕಲಾಗಿತ್ತು.
ಹತಿಬಂಡಾ ಜಿಲ್ಲೆಯ ಪೂಜಾ ಉದ್ ಜಪನ್ ಪರಿಷದ್ ಅಧ್ಯಕ್ಷ ದಿಲೀಪ್ ಕುಮಾರ್ ಈ ಬಗ್ಗೆ ಹತಿಬಂಡಾ ಠಾಣೆಯಲ್ಲಿ ನಾಲ್ಕು ಎಫ್ಐಆರ್ ದಾಖಲಾಗಿದೆ ಎಂದಿದ್ದಾರೆ. ರಾಧಾ ಗೋವಿಂದ ಮಂದಿರದಲ್ಲಿ ಸ್ಥಳೀಯ ಭಕ್ತರು ಸೇರಿ ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸದಿದ್ದರೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದ್ದಾರೆ.
In Bangladesh, polythene bags containing raw beef were hung on the doors of 3 temples, namely, Gendukuri Kuthipara Kali Mandir, Gendukuri Camp Para Sri Sri Radha Govinda Mandir, and Gendukuri Battala Kali Mandir in Lalmonirhat district. Miscreants had also placed a packet of raw beef on the door of one Monindranath Barman, a Hindu.
18-08-25 10:47 pm
Bangalore Correspondent
ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ...
18-08-25 10:35 pm
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
SIT, Dharmasthala Case, Pralhad Joshi: ಯಾರೋ ಅ...
18-08-25 01:25 pm
ಬೆಂಗಳೂರು ; ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ...
16-08-25 10:03 pm
18-08-25 09:19 pm
HK News Desk
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
18-08-25 06:14 pm
Mangalore Correspondent
Unidentified Girl Body Found, Dharmasthala, R...
18-08-25 04:07 pm
ವಿಟ್ಲ ; ಖ್ಯಾತ ಇಂಟೀರಿಯರ್ ಡಿಸೈನರ್, ಪ್ರಗತಿ ಪರ ಕೃ...
17-08-25 11:06 pm
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am