ಬ್ರೇಕಿಂಗ್ ನ್ಯೂಸ್
18-05-21 05:12 pm Headline Karnataka News Network ದೇಶ - ವಿದೇಶ
Photo credits : sakshi
ಹೈದರಾಬಾದ್, ಮೇ 18: ಹೈದರಾಬಾದ್ ಮೂಲದ ಸಾಫ್ಟ್ ವೇರ್ ಪದವೀಧರೆಯೊಬ್ಬಳು ಅಮೆರಿಕಾದ ಪ್ರತಿಷ್ಠಿತ ಕಂಪನಿ ಮೈಕ್ರೋಸಾಫ್ಟ್ ನಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದು, ವಾರ್ಷಿಕ ಎರಡು ಕೋಟಿ ಸಂಬಳದ ಆಫರ್ ಪಡೆದಿದ್ದಾಳೆ.
ದೀಪ್ತಿ ನಕುರ್ತಿ ಎನ್ನುವ ಹೆಸರಿನ ಐಐಟಿ ಪದವೀಧರೆ ಕಂಪನಿ ಸೇರುವಾಗಲೇ ಅತಿ ದುಬಾರಿ ಆಫರ್ ಪಡೆದಿರುವಾಕೆ. ಮೈಕ್ರೋಸಾಫ್ಟ್ ಕಂಪನಿಯಲ್ಲಿ ಗ್ರೇಡ್ – 2 ಇಂಜಿನಿಯರ್ ಆಗಿ ಆಯ್ಕೆಯಾಗಿರುವ ದೀಪ್ತಿ ಸಾಫ್ಟ್ ವೇರ್ ಡೆವಲಪರ್ ಆಗಿ ಹುದ್ದೆ ಪಡೆದಿದ್ದಾರೆ.
ಅಮೆರಿಕಾದ ಫ್ಲಾರಿಡಾ ಯುನಿವರ್ಸಿಟಿಯಲ್ಲಿ ಎಂಎಸ್ (ಕಂಪ್ಯೂಟರ್) ಪೂರೈಸಿರುವ ದೀಪ್ತಿಗೆ ಇದಕ್ಕೂ ಮೊದಲೇ ಹಲವು ಬಹುರಾಷ್ಟ್ರೀಯ ಕಂಪೆನಿಗಳಿಂದ ಆಫರ್ ಬಂದಿತ್ತು. ಆದರೆ, ಮೈಕ್ರೋಸಾಫ್ಟ್ ಆಫರನ್ನು ಸ್ವೀಕರಿಸಿದ್ದು ಸಾಫ್ಟ್ ವೇರ್ ಡೆವಲಪರ್ ಆಗಿ ಕೇರಿಯರ್ ಆರಂಭಿಸಿದ್ದಾರೆ. ಮೇ 17ಕ್ಕೆ ಮೈಕ್ರೋಸಾಫ್ಟ್ ಕಂಪನಿಯ ಹುದ್ದೆಗೆ ಸೇರಿಕೊಂಡಿದ್ದಾರೆ.




ಫ್ಲಾರಿಡಾ ವಿವಿಯಿಂದ 300 ಮಂದಿ ವಿದ್ಯಾರ್ಥಿಗಳು ಬೇರೆ ಬೇರೆ ಹುದ್ದೆಗಳಿಗೆ ಆಯ್ಕೆಯಾಗಿದ್ದು ಅತಿ ಹೆಚ್ಚು ಸಂಬಳದ ಆಫರ್ ಪಡೆದಿದ್ದು ದೀಪ್ತಿ ಮಾತ್ರ. ಇದಕ್ಕೂ ಮುನ್ನ ಹೈದರಾಬಾದ್ ನಲ್ಲಿ ಒಸ್ಮಾನಿಯಾ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಬಿಟೆಕ್ ಪೂರೈಸಿದ್ದ ದೀಪ್ತಿ ಆಬಳಿಕ ಅಮೆರಿಕ ಮೂಲದ ಜೆಪಿ ಮೋರ್ಗನ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು.
ಕಂಪನಿಯಲ್ಲಿ ಮೂರು ವರ್ಷ ಕೆಲಸ ಮಾಡಿದ್ದು, ಆನಂತರ ಉನ್ನತ ವ್ಯಾಸಂಗಕ್ಕೆ ಬಯಸಿದ್ದ ದೀಪ್ತಿಗೆ ಮತ್ತೊಂದು ಆಫರ್ ಬಂದಿತ್ತು. ಫ್ಲಾರಿಡಾ ಯುನಿವರ್ಸಿಟಿಯಿಂದ ಉಚಿತ ಸ್ಕಾಲರ್ ಶಿಪ್ ಪಡೆದಿದ್ದು ಪ್ಲಸ್ ಆಗಿತ್ತು. ಎಂಎಸ್ ಪ್ರೋಗ್ರಾಮ್ ವಿಚಾರದಲ್ಲಿ ದೀಪ್ತಿ ಫ್ಲಾರಿಡಾ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದು ಇದೀಗ ಅಲ್ಲಿಂದಲೇ ದೊಡ್ಡ ಹುದ್ದೆಗೆ ಆಯ್ಕೆಯಾಗಿದ್ದಾಳೆ.
Hyderabad girl Narkuti Deepti bagged a job offer from Microsoft with a whopping salary of Rs 2 crore per annum. Deepti got a job as Software Development Engineer in the IT giant. Deepti, after completing her Bachelors in Engineering from Osmania College of Engineering moved to the United States to pursue Masters of Science (MS).
22-11-25 08:03 pm
HK News Desk
DK Shivakumar: ಸಿಎಂ ಅವರೇ ಐದು ವರ್ಷ ಇರೋದಾಗಿ ಹೇಳ...
22-11-25 02:25 pm
ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಹೇಳಿದ್ಯಾ? ಮತ್ಯಾಕೆ...
21-11-25 05:25 pm
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
22-11-25 10:44 pm
Mangalore Correspondent
ಡಿ.3ರಂದು ಸಿದ್ದರಾಮಯ್ಯ ಸಿಎಂ ಆಗಿಯೇ ಕೋಣಾಜೆಗೆ ಬರಲಿ...
22-11-25 05:46 pm
Drem Deal Group Fraud, Mangalore: IMPACT: ಕೆಎ...
22-11-25 03:49 pm
ಈ ಬಾರಿ ಕಂಬಳದಲ್ಲಿ ಸಬ್ ಜೂನಿಯರ್ ಓಟ ಇರಲ್ಲ ; 24 ಗಂ...
21-11-25 10:39 pm
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
22-11-25 07:55 pm
Bangalore Correspondent
Bangalore Robbery, Police Arrested: ಮಹಾನ್ ದರೋ...
21-11-25 11:07 pm
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm