ಬ್ರೇಕಿಂಗ್ ನ್ಯೂಸ್
09-11-24 02:19 pm HK News Desk ದೇಶ - ವಿದೇಶ
ಸೂರತ್, ನ.9: ಗುಜರಾತಿನ ಬಿಲ್ಡರ್ ಕುಟುಂಬವೊಂದು ತಮ್ಮ ಹಳೆಯ ಕಾರನ್ನು ಅಲಂಕರಿಸಿ ಪೂಜೆ ಮಾಡಿ ಅದ್ದೂರಿಯಾಗಿ ಸಮಾಧಿ ಮಾಡಿದ ಘಟನೆ ನಡೆದಿದ್ದು, ಇದರ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಸೂರತ್ ನಲ್ಲಿ ರಿಯಲ್ ಎಸ್ಟೇಟ್, ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿರುವ ಸಂಜಯ್ ಪಲ್ಲೋರಾ ಅವರು ತಮ್ಮ 18 ವರ್ಷ ಹಳೆಯ ವ್ಯಾಗನರ್ ಕಾರನ್ನು ಸಮಾಧಿ ಮಾಡಿದ್ದಾರೆ. ಈ ಕಾರು ತನ್ನ ಅದೃಷ್ಟದ ಸಂಕೇತ. ಕಾರು ಕೊಂಡ ಬಳಿಕವೇ ತನಗೆ ಸಂಪತ್ತು ಲಭಿಸಿತ್ತು. ಸಾಮಾನ್ಯ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದವನನ್ನು ದೊಡ್ಡ ಬಿಲ್ಡರನ್ನಾಗಿ ಮಾಡಿದೆ. ಈಗ ನನ್ನಲ್ಲಿ ಐಷಾರಾಮಿ ಆಡಿ ಕಾರು ಇದೆ. ಹಾಗಂತ, ಈ ಹಳೆಯ ಕಾರನ್ನು ಗುಜಿರಿಗೆ ಹಾಕಲು ಇಷ್ಟವಿಲ್ಲ. ಬದಲಿಗೆ, ತನ್ನ ತೋಟದಲ್ಲಿ ಸಮಾಧಿ ಮಾಡಿದ್ದೇನೆ ಎಂದಿದ್ದಾರೆ.
ಕಾರನ್ನು ಗುಲಾಬಿ ಹೂವುಗಳಿಂದ ಅಲಂಕರಿಸಿ, ಕುಟುಂಬಸ್ಥರೆಲ್ಲ ಸೇರಿ ಅರ್ಚಕರ ಮೂಲಕ ಪೂಜೆ ಮಾಡಿಸಿದ್ದಾರೆ. ಆನಂತರ, 15 ಅಡಿ ಆಳದ ಗುಂಡಿ ತೋಡಿ ಅದಕ್ಕೆ ಕಾರನ್ನು ಇಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಜನರು ಸೇರಿದ್ದು, ಬಳಿಕ ಮಣ್ಣಿನಲ್ಲಿ ಹೂತಿದ್ದಾರೆ. ಬಿಲ್ಡರ್ ತನ್ನ ಅದೃಷ್ಟದ ಕಾರನ್ನು ಮಾರುವುದಕ್ಕೆ ಮುಂದಾಗದೇ ತನ್ನ ಜಾಗದಲ್ಲೇ ಇರಲಿ ಎಂದು ಸಮಾಧಿ ಮಾಡಿದ್ದು, ಸಾವಿರಾರು ಜನರು ಸೇರಿ ಬಿಲ್ಡರ್ ಕೆಲಸಕ್ಕೆ ಸಾಥ್ ನೀಡಿದ್ದಾರೆ.
There are times when inanimate objects can hold significant sentimental value for a person and a family’s gesture for their 12-year-old car is one fine example. Reportedly, a family in Gujarat said goodbye to the vehicle with a burial ceremony. Costing over ₹4 lakh, the event was attended by nearly 1500 people.
07-08-25 05:50 pm
Bangalore Correspondent
Dharmasthala burial case, Gag Order: ಮಾಧ್ಯಮ ನ...
06-08-25 10:51 pm
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
07-08-25 03:26 pm
Mangalore Correspondent
Dharmasthala Temple, NIA, Bomb: ಕುಕ್ಕರ್ ಬಾಂಬ್...
07-08-25 11:19 am
ಧರ್ಮಸ್ಥಳದಲ್ಲಿ ಪರ-ವಿರೋಧ ಗಲಾಟೆ ; ಯೂಟ್ಯೂಬ್, ಮಾಧ್...
06-08-25 11:11 pm
Dharmasthala News, Banglegudde: ಬಂಗ್ಲೆಗುಡ್ಡೆ...
06-08-25 07:37 pm
Sharjah NRI dream college: ಕಾನೂನು ಉಲ್ಲಂಘಿಸಿ ವ...
06-08-25 06:00 pm
06-08-25 08:02 pm
Mangalore Correspondent
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm