ಬ್ರೇಕಿಂಗ್ ನ್ಯೂಸ್
09-11-24 02:19 pm HK News Desk ದೇಶ - ವಿದೇಶ
ಸೂರತ್, ನ.9: ಗುಜರಾತಿನ ಬಿಲ್ಡರ್ ಕುಟುಂಬವೊಂದು ತಮ್ಮ ಹಳೆಯ ಕಾರನ್ನು ಅಲಂಕರಿಸಿ ಪೂಜೆ ಮಾಡಿ ಅದ್ದೂರಿಯಾಗಿ ಸಮಾಧಿ ಮಾಡಿದ ಘಟನೆ ನಡೆದಿದ್ದು, ಇದರ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಸೂರತ್ ನಲ್ಲಿ ರಿಯಲ್ ಎಸ್ಟೇಟ್, ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿರುವ ಸಂಜಯ್ ಪಲ್ಲೋರಾ ಅವರು ತಮ್ಮ 18 ವರ್ಷ ಹಳೆಯ ವ್ಯಾಗನರ್ ಕಾರನ್ನು ಸಮಾಧಿ ಮಾಡಿದ್ದಾರೆ. ಈ ಕಾರು ತನ್ನ ಅದೃಷ್ಟದ ಸಂಕೇತ. ಕಾರು ಕೊಂಡ ಬಳಿಕವೇ ತನಗೆ ಸಂಪತ್ತು ಲಭಿಸಿತ್ತು. ಸಾಮಾನ್ಯ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದವನನ್ನು ದೊಡ್ಡ ಬಿಲ್ಡರನ್ನಾಗಿ ಮಾಡಿದೆ. ಈಗ ನನ್ನಲ್ಲಿ ಐಷಾರಾಮಿ ಆಡಿ ಕಾರು ಇದೆ. ಹಾಗಂತ, ಈ ಹಳೆಯ ಕಾರನ್ನು ಗುಜಿರಿಗೆ ಹಾಕಲು ಇಷ್ಟವಿಲ್ಲ. ಬದಲಿಗೆ, ತನ್ನ ತೋಟದಲ್ಲಿ ಸಮಾಧಿ ಮಾಡಿದ್ದೇನೆ ಎಂದಿದ್ದಾರೆ.
ಕಾರನ್ನು ಗುಲಾಬಿ ಹೂವುಗಳಿಂದ ಅಲಂಕರಿಸಿ, ಕುಟುಂಬಸ್ಥರೆಲ್ಲ ಸೇರಿ ಅರ್ಚಕರ ಮೂಲಕ ಪೂಜೆ ಮಾಡಿಸಿದ್ದಾರೆ. ಆನಂತರ, 15 ಅಡಿ ಆಳದ ಗುಂಡಿ ತೋಡಿ ಅದಕ್ಕೆ ಕಾರನ್ನು ಇಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಜನರು ಸೇರಿದ್ದು, ಬಳಿಕ ಮಣ್ಣಿನಲ್ಲಿ ಹೂತಿದ್ದಾರೆ. ಬಿಲ್ಡರ್ ತನ್ನ ಅದೃಷ್ಟದ ಕಾರನ್ನು ಮಾರುವುದಕ್ಕೆ ಮುಂದಾಗದೇ ತನ್ನ ಜಾಗದಲ್ಲೇ ಇರಲಿ ಎಂದು ಸಮಾಧಿ ಮಾಡಿದ್ದು, ಸಾವಿರಾರು ಜನರು ಸೇರಿ ಬಿಲ್ಡರ್ ಕೆಲಸಕ್ಕೆ ಸಾಥ್ ನೀಡಿದ್ದಾರೆ.
There are times when inanimate objects can hold significant sentimental value for a person and a family’s gesture for their 12-year-old car is one fine example. Reportedly, a family in Gujarat said goodbye to the vehicle with a burial ceremony. Costing over ₹4 lakh, the event was attended by nearly 1500 people.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
06-10-25 04:57 pm
Mangalore Correspondent
ಟ್ರಾಫಿಕ್ ಸಿಬಂದಿ ಕಾರು ನಿಲ್ಲಿಸಲೆತ್ನಿಸಿ ಒಡೆದ ಗಾಜ...
06-10-25 02:58 pm
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm