ಬ್ರೇಕಿಂಗ್ ನ್ಯೂಸ್
24-08-24 12:36 pm HK News Desk ದೇಶ - ವಿದೇಶ
ಕೊಲ್ಕೊತ್ತಾ, ಆಗಸ್ಟ್.24: ನನ್ನ ಮಗಳನ್ನು ಸಾಯಿಸಲು ಯಾರೋ ಆರೋಪಿಯನ್ನು ಛೂಬಿಟ್ಟಿದ್ದರು. ಅಲ್ಲಿನ ಕಹಿಸತ್ಯಗಳನ್ನು ತಿಳಿದುಕೊಂಡಿದ್ದಕ್ಕಾಗಿ ಸಾಯಿಸಿದ್ದಾರೆ ಎಂದು ಕೊಲ್ಕತ್ತಾದಲ್ಲಿ ಕೊಲೆಯಾದ ವೈದ್ಯ ವಿದ್ಯಾರ್ಥಿನಿಯ ತಾಯಿ ಹೇಳಿದ್ದಾರೆ.
ಆಜ್ ತಕ್ ಬಾಂಗ್ಲಾ ಸುದ್ದಿ ವಾಹಿನಿಗೆ ಸಂದರ್ಶನ ನೀಡಿರುವ ಮಹಿಳೆ, ತನ್ನ ಮಗಳನ್ನು ಯಾರೋ ಉದ್ದೇಶಪೂರ್ವಕ ಸಾಯಿಸಿದ್ದಾರೆ. ಇದರ ಹಿಂದೆ ನಿಗೂಢ ಸಂಚು ಇದೆ. ಕೊಲ್ಕತ್ತಾ ಪೊಲೀಸ್ ಇಲಾಖೆಗೆ ಸೇರಿದ ಆರೋಪಿ ಸಂಜಯ್ ರಾಯ್ ಯಾರದ್ದೋ ಅಣತಿ ಮೇರೆಗೆ ಈ ಕೃತ್ಯ ಎಸಗಿದ್ದಾನೆ. ಆಸ್ಪತ್ರೆ ಒಳಗಿನ ಡಾರ್ಕ್ ಸೀಕ್ರೆಟ್ ಗಳನ್ನು ಆಕೆ ಅರಿತುಕೊಂಡಿದ್ದಳು ಅನ್ನುವ ಕಾರಣಕ್ಕೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಿನ್ಸಿಪಾಲ್ ಸಂದೀಪ್ ಘೋಷ್ ತನ್ನನ್ನು ಫೇಲ್ ಮಾಡುತ್ತಾನೆ ಎಂದು ಮಗಳು ಹೆದರಿಕೊಂಡಿದ್ದಳು. ಅಂದು ಕೊಲೆಯಾದ ದಿನವೂ ನನ್ನ ಮಗಳ ಮೃತದೇಹ ತೋರಿಸದೆ ಮುಚ್ಚಿಟ್ಟಿದ್ದರು. ಯಾಕೆ ಮಗಳ ಮುಖ ನೋಡುವುದಕ್ಕೆ ನಾಲ್ಕು ಗಂಟೆ ಬೇಕಾಯಿತು. ಅವರು ಶವವನ್ನು ಮಣ್ಣು ಮಾಡುವುದಕ್ಕೇ ಹೆಚ್ಚು ಆಸಕ್ತಿ ವಹಿಸಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಎಂಡಿ ಪೂರೈಸಬೇಕೆಂದು ಭಾರೀ ಆಸೆಯಿಂದ ಇದ್ದಳು. 36 ಗಂಟೆ ಕೆಲಸ ಮಾಡಿದರೂ, ಅದರ ಜೊತೆಗೆ ಆನ್ಲೈನ್ ಕೋರ್ಸ್ ಮಾಡುತ್ತಿದ್ದಳು. ಕೊರೊನಾ ಸಂದರ್ಭದಲ್ಲಿ ಸತತ ನಾಲ್ಕು ದಿನ ಕೆಲಸ ಮಾಡುತ್ತಿದ್ದಳು. ಮೊನ್ನೆ ಕೊನೆಯ ಬಾರಿ ತನ್ನ ತಂದೆಯ ಆರೋಗ್ಯ ವಿಚಾರಿಸಿದ್ದಳು. ಅವರಿಗೆ ಔಷಧಿಯನ್ನೂ ತಾನೇ ಆರ್ಡರ್ ಮಾಡಿದ್ದಳು. ಕೊನೆಗೆ, ತನಗೆ ಊಟ ಬಂತೆಂದು ಹೇಳಿ ಕರೆ ಕಟ್ ಮಾಡಿದ್ದಳು ಎಂದು ಗೋಗರೆದಿದ್ದಾರೆ.
The mother of Sanjoy Roy, accused of raping and killing a trainee doctor in Kolkata, said her son was "harmless" and such an incident could have been prevented had she been more strict with him. In an exclusive interview with India Today, Roy's mother indicated that someone might have framed her son and demanded strict punishment.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am