ಬ್ರೇಕಿಂಗ್ ನ್ಯೂಸ್
22-08-24 09:58 pm HK News Desk ದೇಶ - ವಿದೇಶ
ನವದಹೆಲಿ, ಆಗಸ್ಟ್ 22: ಬಾಂಗ್ಲಾ ಕುರಿತು ಅಣಕಿಸಿ ಸುದ್ದಿ ಮಾಡಿದ್ದಕ್ಕಾಗಿ ಜೀ ನ್ಯೂಸ್ ಮೀಡಿಯಾ ವೆಬ್ ಸೈಟನ್ನು ಹ್ಯಾಕ್ ಮಾಡಲಾಗಿದೆ. ಬಾಂಗ್ಲಾದೇಶ ಪರವಾದ ಹ್ಯಾಕರ್ ಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ.
ಗೂಗಲ್ ನಲ್ಲಿ ಜೀ ಮೀಡಿಯಾ ನ್ಯೂಸ್ ವೆಬ್ ಸರ್ಚ್ ಮಾಡಿದರೆ, ‘’Hacked by SYSTEMADMINBD’’ ಎಂಬುದಾಗಿ ಪೇಜ್ ತೆರೆದುಕೊಳ್ಳುತ್ತದೆ. ಬಾಂಗ್ಲಾದೇಶದ ಬಗ್ಗೆ ಅಣಕಿಸಿ ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ ಜೀ ಮೀಡಿಯಾ ಸೈಟ್ ಅನ್ನು ಹ್ಯಾಕ್ ಮಾಡಿದ್ದೇವೆ. ಇವರು ಇದೇ ರೀತಿಯ ಕುಹಕತನ ಮುಂದುವರಿಸಿದರೆ, ಅವರ ಸುದ್ದಿ ಚಾನೆಲನ್ನೇ ಮುಗಿಸುತ್ತೇವೆ ಎಂದು ಅದೇ ಪುಟದಲ್ಲಿ ಬೆದರಿಕೆ ಒಡ್ಡಲಾಗಿದೆ.
2024ರ ಆಗಸ್ಟ್ 21ರಂದು ವೆಬ್ ಹ್ಯಾಕ್ ಆಗಿರುವುದನ್ನು ತೋರಿಸುತ್ತಿದ್ದು, ಅದರಲ್ಲಿ ಜೀ ಟಿವಿ ಬಾಂಗ್ಲಾ ನ್ಯೂಸ್ ನಲ್ಲಿ ನೀಡಲಾಗಿರುವ ಹೆಡ್ ಲೈನಿನ ಸ್ಕ್ರೀನ್ ಶಾಟ್ ಕೊಡಲಾಗಿದೆ. India left the water, Bangladesh is floating ಎಂದು ಕೊಡಲಾಗಿದ್ದ ಸುದ್ದಿ ಹೆಡಿಂಗನ್ನು ಇವರು ಆಕ್ಷೇಪಿಸಿದ್ದಾರೆ. ಆ ಸುದ್ದಿಯಲ್ಲಿ ಭಾರತದ ಕಡೆಯಿಂದ ನೀರು ಬಿಡಲಾಗಿದ್ದು, ಡಾಂಬೂರ್ ಅಣೆಕಟ್ಟು ಪ್ರಾಜೆಕ್ಟ್ ನಲ್ಲಿ ನೀರನ್ನು ಭಾರೀ ಪ್ರಮಾಣದಲ್ಲಿ ಹೊರಕ್ಕೆ ಬಿಡಲಾಗಿದೆ. ಇದರಿಂದಾಗಿ ಬಾಂಗ್ಲಾನ್ನರು ನೀರಿನಲ್ಲಿ ಮುಳುಗಲಿದ್ದಾರೆ ಎಂದು ಬರೆಯಲಾಗಿತ್ತು.
SYSTEMADMINBD ಎನ್ನುವ ಹ್ಯಾಕರ್ಸ್ ತಂಡ 2023ರಲ್ಲಿ ಕಾರ್ಯಾಚರಣೆಯಲ್ಲಿದ್ದು, ಇಸ್ರೇಲ್, ಭಾರತ, ಬಾಂಗ್ಲಾಕ್ಕೆ ಸಂಬಂಧಪಟ್ಟ ಉದ್ಯಮಗಳು, ಸರಕಾರಿ ಒಡೆತನದ ಕಂಪನಿಗಳ ವೆಬ್ ಗಳನ್ನು ಹ್ಯಾಕ್ ಮಾಡುತ್ತಿದ್ದಾರೆ. ಯುರೋಪ್ ದೇಶಗಳಲ್ಲಿಯೂ ಇವರ ಹಾವಳಿ ಇದೆ. ಇದೇ ಮೊದಲ ಬಾರಿಗೆ ಭಾರತದ ಬಹುದೊಡ್ಡ ಮಾಧ್ಯಮ ಸಂಸ್ಥೆಯ ವೆಬ್ ಸೈಟನ್ನೇ ಹ್ಯಾಕ್ ಮಾಡಿದೆ.
The official website of Zee Media Corporation has been hacked and defaced allegedly by a Bangladeshi hackers group, as claimed in a message displayed on the homepage of the website.
13-01-26 03:04 pm
Bangalore Correspondent
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm