ಬ್ರೇಕಿಂಗ್ ನ್ಯೂಸ್
22-08-24 09:58 pm HK News Desk ದೇಶ - ವಿದೇಶ
ನವದಹೆಲಿ, ಆಗಸ್ಟ್ 22: ಬಾಂಗ್ಲಾ ಕುರಿತು ಅಣಕಿಸಿ ಸುದ್ದಿ ಮಾಡಿದ್ದಕ್ಕಾಗಿ ಜೀ ನ್ಯೂಸ್ ಮೀಡಿಯಾ ವೆಬ್ ಸೈಟನ್ನು ಹ್ಯಾಕ್ ಮಾಡಲಾಗಿದೆ. ಬಾಂಗ್ಲಾದೇಶ ಪರವಾದ ಹ್ಯಾಕರ್ ಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ.
ಗೂಗಲ್ ನಲ್ಲಿ ಜೀ ಮೀಡಿಯಾ ನ್ಯೂಸ್ ವೆಬ್ ಸರ್ಚ್ ಮಾಡಿದರೆ, ‘’Hacked by SYSTEMADMINBD’’ ಎಂಬುದಾಗಿ ಪೇಜ್ ತೆರೆದುಕೊಳ್ಳುತ್ತದೆ. ಬಾಂಗ್ಲಾದೇಶದ ಬಗ್ಗೆ ಅಣಕಿಸಿ ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ ಜೀ ಮೀಡಿಯಾ ಸೈಟ್ ಅನ್ನು ಹ್ಯಾಕ್ ಮಾಡಿದ್ದೇವೆ. ಇವರು ಇದೇ ರೀತಿಯ ಕುಹಕತನ ಮುಂದುವರಿಸಿದರೆ, ಅವರ ಸುದ್ದಿ ಚಾನೆಲನ್ನೇ ಮುಗಿಸುತ್ತೇವೆ ಎಂದು ಅದೇ ಪುಟದಲ್ಲಿ ಬೆದರಿಕೆ ಒಡ್ಡಲಾಗಿದೆ.
2024ರ ಆಗಸ್ಟ್ 21ರಂದು ವೆಬ್ ಹ್ಯಾಕ್ ಆಗಿರುವುದನ್ನು ತೋರಿಸುತ್ತಿದ್ದು, ಅದರಲ್ಲಿ ಜೀ ಟಿವಿ ಬಾಂಗ್ಲಾ ನ್ಯೂಸ್ ನಲ್ಲಿ ನೀಡಲಾಗಿರುವ ಹೆಡ್ ಲೈನಿನ ಸ್ಕ್ರೀನ್ ಶಾಟ್ ಕೊಡಲಾಗಿದೆ. India left the water, Bangladesh is floating ಎಂದು ಕೊಡಲಾಗಿದ್ದ ಸುದ್ದಿ ಹೆಡಿಂಗನ್ನು ಇವರು ಆಕ್ಷೇಪಿಸಿದ್ದಾರೆ. ಆ ಸುದ್ದಿಯಲ್ಲಿ ಭಾರತದ ಕಡೆಯಿಂದ ನೀರು ಬಿಡಲಾಗಿದ್ದು, ಡಾಂಬೂರ್ ಅಣೆಕಟ್ಟು ಪ್ರಾಜೆಕ್ಟ್ ನಲ್ಲಿ ನೀರನ್ನು ಭಾರೀ ಪ್ರಮಾಣದಲ್ಲಿ ಹೊರಕ್ಕೆ ಬಿಡಲಾಗಿದೆ. ಇದರಿಂದಾಗಿ ಬಾಂಗ್ಲಾನ್ನರು ನೀರಿನಲ್ಲಿ ಮುಳುಗಲಿದ್ದಾರೆ ಎಂದು ಬರೆಯಲಾಗಿತ್ತು.
SYSTEMADMINBD ಎನ್ನುವ ಹ್ಯಾಕರ್ಸ್ ತಂಡ 2023ರಲ್ಲಿ ಕಾರ್ಯಾಚರಣೆಯಲ್ಲಿದ್ದು, ಇಸ್ರೇಲ್, ಭಾರತ, ಬಾಂಗ್ಲಾಕ್ಕೆ ಸಂಬಂಧಪಟ್ಟ ಉದ್ಯಮಗಳು, ಸರಕಾರಿ ಒಡೆತನದ ಕಂಪನಿಗಳ ವೆಬ್ ಗಳನ್ನು ಹ್ಯಾಕ್ ಮಾಡುತ್ತಿದ್ದಾರೆ. ಯುರೋಪ್ ದೇಶಗಳಲ್ಲಿಯೂ ಇವರ ಹಾವಳಿ ಇದೆ. ಇದೇ ಮೊದಲ ಬಾರಿಗೆ ಭಾರತದ ಬಹುದೊಡ್ಡ ಮಾಧ್ಯಮ ಸಂಸ್ಥೆಯ ವೆಬ್ ಸೈಟನ್ನೇ ಹ್ಯಾಕ್ ಮಾಡಿದೆ.
The official website of Zee Media Corporation has been hacked and defaced allegedly by a Bangladeshi hackers group, as claimed in a message displayed on the homepage of the website.
03-05-26 01:30 pm
HK News Staffer
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ; ರಾತ್ರಿಯ...
03-05-26 12:34 pm
2028ರ ಅಸೆಂಬ್ಲಿಯತ್ತ ಕಾಂಗ್ರೆಸ್ ಹೈಕಮಾಂಡ್ ದೃಷ್ಟಿ...
02-05-26 06:35 pm
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
03-05-26 05:18 pm
HK News Staffer
ಯುದ್ಧ ನಮ್ಮ ಆಯ್ಕೆಯಲ್ಲ, ಹೇರಲ್ಪಟ್ಟದ್ದು.. ; ಇರಾನ್...
03-05-26 02:35 pm
ದೇಶಾದ್ಯಂತ ಮೊಬೈಲ್ಗಳಿಗೆ ಎಚ್ಚರಿಕೆ ಧ್ವನಿ; ‘ಸೆಲ್...
02-05-26 08:26 pm
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
02-05-26 11:05 pm
Mangalore Correspondent
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
03-05-26 02:31 pm
HK News Staffer
ಮಕ್ಕಳನ್ನು ರಕ್ಷಿಸಲು ಹೋಗಿ 2 ತಿಂಗಳ ಗರ್ಭಿಣಿ ಜಲಸಮಾ...
02-05-26 08:35 pm
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm