ಬ್ರೇಕಿಂಗ್ ನ್ಯೂಸ್
12-06-24 11:02 am HK News Desk ದೇಶ - ವಿದೇಶ
ನವದೆಹಲಿ, ಜೂನ್ 12: ನಿಜವಾದ ಜನಸೇವಕ ಅಹಂಕಾರಿಯಾಗಿರುವುದಿಲ್ಲ. ಜನರ ಸೇವೆಯನ್ನು ಘನತೆಯಿಂದ ನಿರ್ವಹಿಸುತ್ತಾನೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಮೋದಿ ಮೂರನೇ ಬಾರಿಗೆ ಪದಗ್ರಹಣ ಮಾಡಿದ ಬೆನ್ನಲ್ಲೇ ಲೋಕಸಭೆ ಫಲಿತಾಂಶದ ಬಗ್ಗೆ ಪರೋಕ್ಷವಾಗಿ ನಾಗಪುರದಲ್ಲಿ ಈ ಮಾತನ್ನಾಡಿದ್ದಾರೆ.
ನಿಜವಾದ ಜನಸೇವಕ ತಾನು ಮಾಡಿದ್ದನ್ನು ಹೇಳುವುದಿಲ್ಲ. ನಾನು ಮಾಡಿದ್ದೇನೆ ಎಂದೂ ಹೇಳುವುದಿಲ್ಲ. ವಾಸ್ತವಿಕವಾಗಿ ಆತ ಕರ್ಮವನ್ನಷ್ಟೇ ಮಾಡಿರುತ್ತಾನೆ. ಅಷ್ಟನ್ನೇ ಮಾಡಿದರೆ ಅಹಂಕಾರ ಬರುವುದಿಲ್ಲ. ಚುನಾವಣೆಗಳು ಪ್ರಜಾಪ್ರಭುತ್ವದಲ್ಲಿ ಅಗತ್ಯ ಪ್ರಕ್ರಿಯೆ. ಚುನಾವಣೆ ಸ್ಪರ್ಧೆಯಲ್ಲಿ ಎರಡು ವಿಧ. ನಾವು ಒಂದು ಹಂತವನ್ನು ದಾಟಲು ಈ ಸ್ಪರ್ಧೆಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಆದರೆ ಅದರಲ್ಲೊಂದು ಘನತೆ ಇರುತ್ತದೆ, ಸುಳ್ಳುಗಳ ಪರಾಕಾಷ್ಠೆ ಅಲ್ಲ.
ಟೆಕ್ನಾಲಜಿ ಬಳಸಿ ಸುಳ್ಳು ಸುದ್ದಿಗಳನ್ನು ಹರಡುವುದು, ನಿಂದನೆಯ ಮಾತುಗಳನ್ನಾಡುವುದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷ ಅಂತ ಇರುವುದಿಲ್ಲ. ಕೇವಲ ಪ್ರತಿಪಕ್ಷ ಅಷ್ಟೇ ಇರುವುದು. ಒಂದು ಸರಕಾರ ನಡೆಸುವ ಪಕ್ಷ, ಇನ್ನೊಂದು ಪ್ರತಿಪಕ್ಷ. ಅವೆರಡೂ ಸಮಾನವಾಗಿ ಒಗ್ಗೂಡಿ ಕೆಲಸ ಮಾಡಬೇಕು ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
RSS chief Mohan Bhagwat on Monday said that a true 'sevak' is not arrogant and serves the people by maintaining dignity, as part of his first remarks after the Lok Sabha election results that delivered a record third term for the Narendra Modi government but with a reduced mandate.
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
17-08-25 03:02 pm
HK News Desk
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
16-08-25 11:11 pm
Mangalore Correspondent
Dharmasthala, BJP MLA S.R. Vishwanath: ಸೌಜನ್ಯ...
16-08-25 09:19 pm
ಕಾವೂರು ಮೊಸರು ಕುಡಿಕೆ ಉತ್ಸವದಲ್ಲಿ ಡಿಜೆ ಬಳಕೆ ; ಸೌ...
16-08-25 08:26 pm
Dharmasthala Panchayat, RTI: 38 ವರ್ಷಗಳಲ್ಲಿ 27...
16-08-25 04:45 pm
Expert PU College Announces ‘Xcelerate 2025’...
15-08-25 09:04 pm
16-08-25 10:49 pm
Mangalore Correspondent
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm