ಬ್ರೇಕಿಂಗ್ ನ್ಯೂಸ್
18-12-23 08:23 pm HK News Desk ದೇಶ - ವಿದೇಶ
ನವದೆಹಲಿ, ಡಿ.18: ಯುರೋಪ್ ನೆಲದಲ್ಲಿ ಇಸ್ಲಾಂ ಸಂಸ್ಕೃತಿ ಹೊಂದಿಕೆಯಾಗಲ್ಲ. ಷರಿಯಾ ಕಾನೂನು ಜಾರಿಗೊಳಿಸಲು ಬಿಡುವುದಿಲ್ಲ. ಇಸ್ಲಾಮಿಗೆ ಯುರೋಪಿನಲ್ಲಿ ಜಾಗ ಇಲ್ಲ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹೇಳಿರುವ ಹಳೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಯುರೋಪ್ ರಾಷ್ಟ್ರಗಳಲ್ಲಿ ಇಸ್ಲಾಮಿಕ್ ಕಾನೂನು, ಸಂಸ್ಕ್ಕೃತಿ ಹೊಂದಾಣಿಕೆಯಾಗಲ್ಲ ಎನ್ನುವುದು ನನ್ನ ನಂಬಿಕೆ. ಷರಿಯಾ ಕಾನೂನನ್ನು ಇಟಲಿಯಲ್ಲಿ ಜಾರಿಗೊಳಿಸಲು ಬಿಡುವುದಿಲ್ಲ. ನಮ್ಮ ಕಾನೂನು, ನಾಗರಿಕತೆಯ ಮೌಲ್ಯಗಳು ಪೂರ್ತಿಯಾಗಿ ಡಿಫರೆಂಟ್ ಆಗಿವೆ ಎಂದು ಜಾರ್ಜಿಯಾ ಹೇಳಿದ್ದಾರೆ.
ಇಟಲಿಯಲ್ಲಿರುವ ಬಹುತೇಕ ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಗಳು ಸೌದಿ ಅರೇಬಿಯಾ ಹಣದಿಂದಲೇ ನಡೆಸಲ್ಪಡುತ್ತಿವೆ ಅನ್ನೋದು ಗೊತ್ತಿದೆ. ಸೌದಿಯಲ್ಲಿ ಷರಿಯಾ ಕಾನೂನು ಇದೆ. ಷರಿಯಾ ಕಾನೂನು ಅಂದ್ರೆ, ವ್ಯಭಿಚಾರ ಮಾಡಿದ್ರೆ ಕಲ್ಲು ಹೊಡೆಯುವುದು, ಧರ್ಮ ವಿರೋಧಿಗಳಿಗೆ, ಸಲಿಂಗ ಕಾಮಕ್ಕೆ ಗಲ್ಲು ಶಿಕ್ಷೆ ನೀಡುವುದು. ಈ ವಿಚಾರ ಹೆಚ್ಚು ಪ್ರಚಾರಕ್ಕೆ ಬರಬೇಕಾಗಿದೆ. ಹಾಗೆ ಮಾಡಿದ್ರೆ, ಇಸ್ಲಾಮ್ ಜನರಲೈಸ್ ಮಾಡೋದೆಂದು ಅರ್ಥವಲ್ಲ. ಇಸ್ಲಾಮಿನ ನ್ಯೂನತೆಗಳನ್ನು ಹೆಚ್ಚು ತೋರಿಸಬೇಕಾಗಿದೆ. ನಮ್ಮ ಯುರೋಪ್ ಸಂಸ್ಕೃತಿಗೆ ತುಂಬ ವಿಭಿನ್ನ ರೀತಿಯದು ಇಸ್ಲಾಂ ಎಂದವರು ಹೇಳಿದ್ದಾರೆ.
A five-year-old video of Italy's Prime Minister Georgia Meloni has surfaced on social media, in which she said that Islamic culture and the values and rights of European civilisation have a "compatibility problem".
08-10-25 09:21 am
Bangalore Correspondent
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
Big Boss Kannada Closed: ಕನ್ನಡ ಶೋ ಬಿಗ್ ಬಾಸ್ ಗ...
07-10-25 07:32 pm
08-10-25 09:24 am
HK News Desk
ಚಿನ್ನ ಅಡವಿಟ್ಟು ಸಾಲ ; ಕಳೆನಾಶಕ ಕೆಮಿಕಲ್ ಸೇವಿಸಿ ದ...
07-10-25 11:16 pm
ವಿಶ್ವಸಂಸ್ಥೆ ಮಹಾಧಿವೇಶನಕ್ಕೆ ಪಿಪಿ ಚೌಧರಿ ನೇತೃತ್ವದ...
07-10-25 01:53 pm
ಮೊಘಲ್ ಆಕ್ರಮಣದಿಂದ ವಿಷ್ಣು ಮೂರ್ತಿ ಭಗ್ನ ; ಪ್ರತಿಮೆ...
06-10-25 07:56 pm
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
07-10-25 11:14 pm
Mangalore Correspondent
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
Ullal News, Mangalore, BJP, Police: ಉಳ್ಳಾಲ ಶಾ...
07-10-25 05:17 pm
Talapady, Mangalore, Crime: ತಲಪಾಡಿ ಅಕ್ಷಯ ಫಾರ್...
07-10-25 05:04 pm
ಫಿಶ್ ಮೀಲ್ ಲಾರಿಗಳಿಂದ ಉಳ್ಳಾಲದಲ್ಲಿ ಗಬ್ಬುನಾತ ! ರಸ...
07-10-25 03:33 pm
08-10-25 12:23 pm
Mangalore Correspondent
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am
Kali Yogish, Arrest, Mangalore: ಮಂಗಳೂರು, ಮೈಸೂ...
05-10-25 03:22 pm