ಬ್ರೇಕಿಂಗ್ ನ್ಯೂಸ್
13-07-21 10:01 pm Headline Karnataka News Network ಕರ್ನಾಟಕ
Photo credits : Roshan Bhat
ಕಾರವಾರ, ಜುಲೈ 13: ಪಶ್ಚಿಮ ಘಟ್ಟಗಳ ಸೌಂದರ್ಯಕ್ಕೆ ಎಣೆಯಿಲ್ಲ. ಘಟ್ಟಗಳ ನಿಸರ್ಗ ಸಿರಿಯ ಮಧ್ಯೆ ಇರುವ ಕಾರವಾರದ ರೈಲು ನಿಲ್ದಾಣ ಈಗ ವಿದೇಶದಲ್ಲೂ ಆಕರ್ಷಣೆಗೆ ಕಾರಣವಾಗಿದೆ. ಅದಕ್ಕೆ ಕಾರಣವಾಗಿರುವುದು, ಅಚ್ಚ ಹಸಿರಿನ ಮಧ್ಯದಲ್ಲಿರುವ ಕಾರವಾರ ರೈಲು ನಿಲ್ದಾಣದ ವಿಹಂಗಮ ನೋಟ.
ಕಾರವಾರ ರೈಲು ನಿಲ್ದಾಣದ ಫೋಟೊ ನೋಡಿ ಆಕರ್ಷಿತರಾದ ನಾರ್ವೆ ದೇಶದ ಸಚಿವರೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿ ಅದನ್ನು ಅದ್ಭುತ ಎಂದು ಕೊಂಡಾಡಿದ್ದಾರೆ. ನಾರ್ವೆಯ ಅಂತಾರಾಷ್ಟ್ರೀಯ ಅಭಿವೃದ್ಧಿ ಖಾತೆಯ ಸಚಿವ ಎಲಿನ್ ಸೊಲ್ಹೀಮ್ ಅವರು, ಕಾರವಾರ ರೈಲು ನಿಲ್ದಾಣದ ಫೋಟೊ ಪೋಸ್ಟ್ ಮಾಡಿ, ಅದ್ಭುತ ಹಸಿರು. ಇದು ಭಾರತದ ಅತ್ಯಂತ ಹಚ್ಚ ಹಸಿರಿನ ನಿಲ್ದಾಣಗಳಲ್ಲಿ ಒಂದಾಗಿರಬೇಕು ಎಂದು ಉದ್ಗರಿಸಿದ್ದಾರೆ.
ಸಚಿವರು ಟ್ವೀಟ್ ಮಾಡಿರುವ ಫೋಟೋ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗಿದ್ದು, ಭಾರೀ ಕಮೆಂಟ್ ಮತ್ತು ಮೆಚ್ಚುಗೆ ವ್ಯಕ್ತವಾಗಿದೆ. ವೈರಲ್ ಆಗಿರುವ ಚಿತ್ರವನ್ನು ಸೆರೆಹಿಡಿದಿರುವವರು ರೋಶನ್ ಕಾನಡೆ. ಬೆಟ್ಟದ ನಡುವಿನ ಸುರಂಗ ಮಾರ್ಗದಿಂದ ಹೊರಬರುವ ರೈಲು ಮತ್ತು ಮೇಲ್ಭಾಗದ ಹಸಿರ ಸಿರಿಯನ್ನು ಹೊದ್ದಂತಿರುವ ಬೆಟ್ಟದ ಸಹಿತ ಇರುವ ಈ ಚಿತ್ರ ವಿಶ್ವ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದೆ. ಒಂದು ವರ್ಷದ ಹಿಂದೆ ತೆಗೆದಿದ್ದ ಚಿತ್ರ ಈಗಿನ ಮಳೆಗಾಲದಲ್ಲಿ ಆಕರ್ಷಣೆಗೆ ಪಾತ್ರವಾಗಿದೆ.
Amazing green!
— Erik Solheim (@ErikSolheim) July 6, 2021
This must be One of the greenest Railway Stations in India 🇮🇳 and the world?
Karwar in Karnataka pic.twitter.com/RKldvGcWNl
Karwar railway station highly praised by Norway Minister Erik Solheim for its Green beauty. The Minister tweets, Amazing green! This must be One of the greenest Railway Stations in India and the world? Karwar in Karnataka
27-08-25 06:21 pm
Bangalore Correspondent
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
ದಸರಾ ಉದ್ಘಾಟಕರ ಆಯ್ಕೆ ವಿವಾದ ; ನೀವು ನಂಬಿರುವ ನಿಮ್...
27-08-25 03:17 pm
Kannada Anchor Anushree, Marriage, Mangalore:...
27-08-25 02:51 pm
ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು, ಮುಸ್ಲಿಮರ...
27-08-25 12:33 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
27-08-25 11:02 pm
Mangalore Correspondent
FIR, Chinnayya, Dharmasthala, Mahesh Thimarod...
27-08-25 09:19 pm
Praveen Nettaru, NIA, Mangalore: ಪ್ರವೀಣ್ ನೆಟ್...
27-08-25 08:46 pm
Pastor John Shamine, BJP, Fake Human Rights:...
26-08-25 10:57 pm
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm