ಬ್ರೇಕಿಂಗ್ ನ್ಯೂಸ್
21-10-23 08:47 pm HK News Desk ಕರ್ನಾಟಕ
ಕಲಬುರಗಿ, ಅ 21: ಪ್ರಿಯಾಂಕ್ ಖರ್ಗೆ ಸ್ಪೇಷಲ್ ಬೇಬಿ ಆಫ್ ಕರ್ನಾಟಕ, ಔಟ್ ಆಫ್ ಟರ್ಮ ಬೋರ್ನ್ ಬೇಬಿ ಎಂದು ಸಂಸದ ಉಮೇಶ ಜಾಧವ್ ವ್ಯಂಗ್ಯವಾಡಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ನಿನ್ನೆಯಷ್ಟೇ ಸಂಸದ ಉಮೇಶ ಜಾಧವ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದರು. ಖರ್ಗೆ ಟೀಕೆಗೆ ಇದೀಗ ಸಂಸದರು ಭರ್ಜರಿಯಾಗೇ ತೀರುಗೇಟು ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆ ಮೊದಲ ಬಾರಿ ಗೆದ್ದಾಗಲೇ ಮಿನಿಸ್ಟರ್ ಆಗ್ತಾರೆ. ಎರಡನೇ ಬಾರಿ ಗೆದ್ದಾಗಲೂ ಮಿನಿಸ್ಟರ್ ಆಗ್ತಾರೆ. ಮೂರನೇ ಬಾರಿ ಗೆದ್ದಾಗ ಗ್ರಾಮೀಣಾಭೀವೃದ್ಧಿ ಪಂಚಾಯತ್ ರಾಜ್ನಂತಹ ದೊಡ್ಡ ಖಾತೆ ಪಡೆಯುತ್ತಾರೆ. ಅದಕ್ಕೆ ಪ್ರಿಯಾಂಕ್ ಖರ್ಗೆ ಸ್ಪೇಷಲ್ ಬೇಬಿ ಆಫ್ ಕರ್ನಾಟಕ, ಔಟ್ ಆಫ್ ಟರ್ಮ್ ಬೋರ್ನ್ ಬೇಬಿ ಎಂದು ಟೀಕಿಸಿದರು.
ಪ್ರಿಯಾಂಕ್ ಖರ್ಗೆ ತಮ್ಮನು ತಾವು ಮೋದಿ ಅವರಿಗೆ ಹೋಲಿಕೆ ಮಾಡ್ತಾರೆ. ನರೆಂದ್ರ ಮೋದಿಗಿಂತ ಸೂಪರ್ ಆಗಿ ನಮಗೇನೂ ತಕರಾರು ಇಲ್ಲ. ನೀವು ಅಮೆರಿಕಾಕ್ಕಾದರೂ ಹೋಗಿ, ಎಲ್ಲಿಗಾದರು ಹೋಗಿ ಆದರೆ, ಸುಮ್ನೆ ಹೋಗಿ ಬರಬೇಡಿ ಬಂಡವಾಳದಾರರನ್ನು ಕರೆತನ್ನಿ. ನೀವು ಅಮೆರಿಕಾಗೆ ಹೋಗೊದ್ರಿಂದ ನಮಗೆನೂ ಬ್ಯಾನಿ ಇಲ್ಲ. ಅದರೆ ಕಲಬುರಗಿಯನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ಟಾಂಗ್ ಕೊಟ್ರು.
ಪ್ರಿಯಾಂಕ್ ಬೆಂಗಳೂರು ಡಾಲರ್ಸ್ ಕಾಲೋನಿ ಮಂತ್ರಿ:
ಮಾತಾಡಿದರೆ ನನ್ನನ್ನ ಚಿಂಚೋಳಿ ಎಂಪಿ ಅಂತ ಪ್ರಿಯಾಂಕ್ ಕರಿಯುತ್ತಾರೆ. ನನಗೆ ಚಿಂಚೋಳಿ ಎಂಪಿ ಅಂತ ಕರೆದ್ರೆ ಹೆಮ್ಮೆ ಇದೆ. ನಾನು ಅದೇ ತಾಲೂಕಿನಲ್ಲಿ ಹುಟ್ಟಿ ಬೆಳೆದವನು. ಆದ್ರೆ ಚಿಂಚೋಳಿ ಕಲಬುರಗಿ ಜಿಲ್ಲೆಯಲ್ಲಿದ್ರೂ ಲೋಕಸಭಾ ಕ್ಷೇತ್ರದ ಎಂಪಿ ಭಗವಂತ ಖೂಬಾ ಅವರಿಗೆ ಬರುತ್ತೆ ಅನ್ನೋದು ಕೂಡಾ ಖರ್ಗೆಗೆ ಗೊತ್ತಿದ್ದಂಗಿಲ್ಲ. ನಾನು ಚಿಂಚೋಳಿ ಎಂಪಿ ಅನ್ನೋದಾದರೆ ನೀವು ಬೆಂಗಳೂರು ಡಾಲರ್ಸ್ ಕಾಲೋನಿ ಮಂತ್ರಿ ಎಂದು ತಿರುಗೇಟು ನೀಡಿದರು.
Priyank Kharge is a special baby of Karnataka, an out-of-term born baby, Hegde said. Union Minister Priyank Kharge had yesterday lashed out at Bjp MP Umesh Jadhav. The MPs have now responded to Kharge's remarks.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 03:28 pm
HK News Desk
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತ...
10-11-25 08:23 pm
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm