ಬ್ರೇಕಿಂಗ್ ನ್ಯೂಸ್
01-07-23 02:16 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 1: ಅನ್ನ, ನೀರಿಲ್ಲದೆ ಮನುಷ್ಯ ಬದುಕುವುದು ಕಷ್ಟ. ಆದರೆ ಅರ್ಜೆಂಟೀನಾದ ಯೋಗ ಸಾಧಕರೊಬ್ಬರು ಬರೋಬ್ಬರಿ 17 ವರ್ಷಗಳಿಂದ ಅನ್ನ, ನೀರು ಸೇವಿಸದೇ ಬದುಕು ನಡೆಸುತ್ತಿದ್ದಾರೆ. ವಿಕ್ಟರ್ ಟ್ರುವಿಯಾನೋ ಎಂಬ ಈ ಸಾಧಕ ಸತತ 17 ವರ್ಷಗಳಿಂದ ನೀರು, ಆಹಾರ ಸೇವಿಸದೆ ಕೇವಲ ಗಾಳಿ ಸೇವನೆಯಿಂದ ಬದುಕುತ್ತಿದ್ದು ವೈದ್ಯ ಲೋಕಕ್ಕೆ ಅಚ್ಚರಿ ಮೂಡಿಸಿದ್ದಾರೆ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ.
46 ವರ್ಷದ ಸಾಧಕರನ್ನು ಪತ್ರಿಕೆ ಮಾತನಾಡಿಸಿದ್ದು ಆತನ ಅನುಭವಗಳನ್ನು ದಾಖಲಿಸಿದೆ. ''ನನಗೆ ಹಸಿವು ಎನ್ನುವುದೇ ಗೊತ್ತಿಲ್ಲ. ಹಸಿವಾದರೆ ಖಂಡಿತ ಊಟ ಮಾಡುತ್ತೇನೆ, ಯೋಗದ ಮೂಲಕ ಹಸಿವನ್ನು ಗೆದ್ದಿದ್ದೇನೆ. ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಮೂರು ಬಾರಿ ಸ್ನಾನ ಮಾಡುವುದು ನನ್ನ ಅಭ್ಯಾಸ. ಬಿಸಿ ನೀರು ಮತ್ತು ತಣ್ಣೀರಿನಿಂದ ಪ್ರತಿ ಬಾರಿ 7 ನಿಮಿಷ ಸ್ನಾನ ಮಾಡುತ್ತೇನೆ. ಬಿಸಿ ನೀರಿನಿಂದ ಸ್ನಾನ ಮಾಡಿದಾಗ ಕೊನೆಯ ಒಂದು ನಿಮಿಷ ತಣ್ಣೀರು ಸ್ನಾನ ಕಡ್ಡಾಯ. ಹೀಗೆ ಮಾಡುವುದರಿಂದ ದೇಹದೊಳಗೆ ನೀರು ಹೋಗುತ್ತದೆ, ಜೀವಿಸುವುದಕ್ಕೆ ಅಷ್ಟು ಸಾಕು' ಎಂದು ವಿಕ್ಟರ್ ಹೇಳಿದ್ದಾರೆ.


''ನಾನು ಆಹಾರ, ನೀರು ಬಿಟ್ಟು 17 ವರ್ಷಗಳಾದವು. ಇದಕ್ಕೂ ಮೊದಲು ಒಂದು ವರ್ಷ ಕೇವಲ ಜ್ಯೂಸ್ ಮತ್ತು ಟೀ ಕುಡಿದು ಬದುಕಿದ್ದೆ. ನಿಧಾನವಾಗಿ ಆಹಾರ ಸೇವಿಸದೆ ಸಮಯ ಕಳೆಯಲಾರಂಭಿಸಿದೆ. ಅದೇ ರೂಢಿಯಾಗಿ ಬಂತು. ನಾಲ್ಕನೇ ವಯಸ್ಸಿನಲ್ಲೇ ವಯಲಿನ್ ನುಡಿಸುವುದನ್ನು ಕಲಿತಿದ್ದೆ. ಚಿಕ್ಕ ವಯಸ್ಸಿನಲ್ಲಿ ನನ್ನ ಪ್ರತಿಭೆ ಕಂಡು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಬಾಲ್ಯದಲ್ಲಿರುವಾಗ ದೈವಿಕ ಶಕ್ತಿಯುಳ್ಳ ಗುರುಗಳು ರಾತ್ರಿ ವೇಳೆ ನನ್ನ ಕೋಣೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅವರ ಜೊತೆ ಮಾತನಾಡಲು ಭಯವಾಗುತ್ತಿತ್ತು. ನಂತರ ಅವರ ಬಗ್ಗೆ ಅರ್ಥವಾಯಿತು. ನಾನು ಜೀವನದಲ್ಲಿ ಏನು ಮಾಡಬೇಕೆಂದು ಅವರು ಹೇಳುತ್ತಿದರು. ಆ ಪ್ರಕಾರ ಜೀವನದಲ್ಲಿ ಬದಲಾವಣೆ ಆಗುತ್ತಾ ಬಂದು ಎಂದು ವಿವರಿಸಿದ್ದಾರೆ. ವಿಕ್ಟರ್ ಅವರು 2006ರಿಂದ ಆಹಾರ ಮತ್ತು ನೀರು ಸೇವನೆ ಮಾಡಿಲ್ವಂತೆ.
Victor Truviano The man who lives without food or water for the past 17 years. Victor is nourished by prana, without the need of taking physical food, since more than 17 years
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
11-11-25 10:42 pm
Mangalore Correspondent
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm