ಬ್ರೇಕಿಂಗ್ ನ್ಯೂಸ್
19-02-23 12:14 pm Bangalore Correspondent ಕರ್ನಾಟಕ
ಬೆಂಗಳೂರು, ಫೆ.19: ತಮಿಳು ಖ್ಯಾತ ಹಾಸ್ಯನಟ ಮಯಿಲ್ಸ್ವಾಮಿ (57) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಯಲ್ಸ್ವಾಮಿ ತಮ್ಮ ಹಾಸ್ಯ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು. ತಮಿಳಿನಲ್ಲಿ 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.
ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ತಮಿಳು ಸಿನಿ ರಂಗ ಕಂಬನಿ ಮಿಡಿದಿದೆ. ಇತ್ತೀಚೆಗೆ ಅವರು ಪೂರ್ಣಗೊಳಿಸಿರುವ ‘ಗ್ಲಾಸ್ಮಾಸ್ಟೆಸ್’ ಸಿನಿಮಾ ಡಬ್ಬಿಂಗ್ ಮಾಡುವ ವಿಡಿಯೊ ವೈರಲ್ ಆಗಿದೆ.


“ನಾವು ಒಬ್ಬ ಒಳ್ಳೆಯ ಮನುಷ್ಯನನ್ನು ಕಳೆದುಕೊಂಡಿದ್ದೇವೆ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಮಯಿಲ್ಸಾಮಿ ಸರ್” ಎಂದು ಟ್ವೀಟ್ ಮಾಡುವ ಮೂಲಕ ನೆಟಿಜನ್ಗಳು ನಟನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
1980 ರ ದಶಕದಲ್ಲಿ ಸಣ್ಣ ಪಾತ್ರಗಳಿಂದ ಬಣ್ಣದ ಲೋಕದ ಯಾನವನ್ನು ಆರಂಭಿಸಿದ ಮೈಲ್ ಸ್ವಾಮಿ, ಕಮಲ್ ಹಾಸನ್ ಅಭಿನಯದ ʼಅಪೂರ್ವ ಸಾಗೋಧರರ್ಗಲ್ʼ, ʼಮೈಕೆಲ್ ಮದನ ಕಾಮ ರಾಜನ್ʼ ಚಿತ್ರಗಳಲ್ಲಿ ನಟಿಸಿ, ಆ ಬಳಿಕ ಹತ್ತಾರು ಹಾಸ್ಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು. ʼಪೂವೆಲ್ಲಂ ಉನ್ವಾಸಂʼ, ʼಪಾರ್ಥಲೆ ಪರವಾಸಂʼ, ʼವಿಜಿಲ್ʼ ,ʼಗಿಲ್ಲಿʼ ಚಿತ್ರದಲ್ಲಿ ಗಮನ ಸೆಳೆದಿದ್ದರು.
ʼಕಂಗಳಲ್ ಕೈದು ಸೇʼ ಸಿನಿಮಾದಲ್ಲಿನ ಹಾಸ್ಯ ಪಾತ್ರಕ್ಕಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ತಮಿಳಿನ ಹಲವು ಟಿವಿ ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿಯೂ ಮೈಲ್ ಸ್ವಾಮಿ ಕಾಣಿಸಿಕೊಂಡಿದ್ದರು.
Rest in peace 🥀🕊#Mayilsamy pic.twitter.com/nFIiAfuZoR
— Ak____48 (@Ak4810955145) February 19, 2023
The series of tragedies in cinema is not stopping. The news of Nandamuri Tarakaratna’s death shocked the entire film world..another tragedy occurred. Famous Kollywood comedian Mailaswamy passed away. In the early hours of Sunday morning, Mail Swami was unconscious in the camel and was rushed to the nearby hospital in Porur by his family members. Doctors said that he was already dead. With the death of Mayilswamy, the Tamil industry was struck with sadness. Meanwhile, in his 39-year career, Mailsamy acted in more than 200 films. His extraordinary comedy timing has earned him the title ‘Scene Stealer’ in the Tamil industry.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
12-11-25 06:56 pm
Mangalore Correspondent
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm