ಬ್ರೇಕಿಂಗ್ ನ್ಯೂಸ್
14-02-23 08:33 pm HK News Desk ಕರ್ನಾಟಕ
ಚಿಕ್ಕಮಗಳೂರು, ಫೆ.14: ಚಿಕ್ಕಮಗಳೂರು ಮೂಲದ ಶಾನ್ ಡಿಸೋಜ ಬಿಲ್ ಕ್ಲಿಂಟನ್ ಫೌಂಡೇಶನ್ ಕೊಡಮಾಡುವ ಗ್ಲೋಬಲ್ ಇನೀಶಿಯೇಟಿವ್ ಅವಾರ್ಡ್ ಸ್ಕಾಲರ್ ಶಿಪ್ ಗೆ ಆಯ್ಕೆಯಾಗಿದ್ದಾರೆ. ಕೊಂಕಣಿ ಮಾತನಾಡುವ ವ್ಯಕ್ತಿ ಇದೇ ಮೊದಲ ಬಾರಿ ಈ ಅವಾರ್ಡ್ ಪಡೆದಿದ್ದಾರೆ.
ಶಾನ್ ಡಿಸೋಜ ನಿಕೋಲಸ್ ಸೋಶಿಯಲ್ ವೆಲ್ಫೇರ್ ಸೊಸೈಟಿ ಸಂಸ್ಥೆಯ ಸಹ ಪ್ರವರ್ತಕ. ಶಾನ್ ಡಿಸೋಜ ಅವರ ಅಜ್ಜ ನಿಕೋಲಸ್ ಡಿಸೋಜ ಚಿಕ್ಕಮಗಳೂರು ನಗರ ಪಂಚಾಯತಿನಲ್ಲಿ ಮೊದಲ ಅಧ್ಯಕ್ಷರಾಗಿದ್ದರು. ಸಾಮಾಜಿಕ ಬದಲಾವಣೆಯಲ್ಲಿ ಗುಣಾತ್ಮಕ ಮಾದರಿಗಳ ಬಗ್ಗೆ ವಿಶೇಷ ಸಾಧನೆ ಮಾಡಲು ತೊಡಗುವ ವ್ಯಕ್ತಿ ಅಥವಾ ಸಂಸ್ಥೆಗಳನ್ನು ಈ ಸ್ಕಾಲರ್ ಶಿಪ್ ಗೆ ಆಯ್ಕೆ ಮಾಡಲಾಗುತ್ತದೆ.
ಶಾನ್ ಡಿಸೋಜ ಜಾಗತಿಕ ಮಟ್ಟದಲ್ಲಿ ಇತರ 800 ಮಂದಿಯ ಜೊತೆಗೆ ಈ ಸ್ಕಾಲರ್ಶಿಪ್ ಗಿಟ್ಟಿಸಲು ಪೈಪೋಟಿ ನಡೆಸಿದ್ದರು. 2025ರ ವೇಳೆಗೆ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳು ಮತ್ತು ಯುವಜನರ ಮಾನಸಿಕ ಆರೋಗ್ಯ ಹೆಚ್ಚಿಸುವ ಕುರಿತ ವರದಿಯನ್ನು ತಯಾರಿಸಲು ಮುಂದಾಗಿರುವ ಶಾನ್ ಡಿಸೋಜ ಅವರಿಗೆ ಬಿಲ್ ಕ್ಲಿಂಟನ್ ಫೌಂಡೇಶನ್ನಿಂದ ಒಂದು ವರ್ಷದ ಅವಧಿಯ ಸ್ಕಾಲರ್ ಶಿಪ್ ಸಿಗಲಿದೆ.
Co-founder of NSWS (Nicholas Social Welfare Society) Shaun D’Souza is selected for the scholarship of Global Initiative Award given by Bill Clinton Foundation, according to Newsmeter.in. This is for the first time that a Konkani speaking youth is selected for this coveted award. Shaun’s grandfather late Nicholas D’Souza was the first chairperson of Chikkamagaluru Town Planning. Shaun is the son of Benedict Stevenson D’Souza and Anna Diana D’Souza couple of Chikkamagaluru.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
12-11-25 06:56 pm
Mangalore Correspondent
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm