ಬ್ರೇಕಿಂಗ್ ನ್ಯೂಸ್
15-08-22 10:59 pm HK News Desk ಕರ್ನಾಟಕ
ಕಾರವಾರ, ಆಗಸ್ಟ್ 15 : ಸಾವರ್ಕರ್ ಫೋಟೊ ತೆಗೆಯಬೇಕು ಎಂದು ಹೇಳಿದ ನೀಚರಿಗೆ ಆವತ್ತೇ ಒದ್ದು ಒಳಗೆ ಹಾಕಿದ್ದರೆ ಈ ಕೃತ್ಯ ಆಗುತ್ತಿರಲಿಲ್ಲ. ಧಿಕ್ಕಾರ ಹೇಳ್ತೇನೆ, ನಾಚಿಕೆ ಮಾನ ಮರ್ಯಾದೆ ಇಲ್ಲದೇ ಸಾವರ್ಕರ್ ಗೆ ಅವಮಾನ ಮಾಡತಾರೆ. ಸಾವರ್ಕರ್ ಗೆ ಅವಮಾನ ಮಾಡಿದರೂ ನೀವು ಬಾಯಿ ಮುಚಕೊಂಡು ಇರತ್ತೀರಿ. ಇವತ್ತು ನಿಮ್ಮ ಕೋಟೆಯಲ್ಲಿ ನಿಮ್ಮನ್ನ ಅವಮಾನ ಮಾಡಿದ ಕೃತ್ಯಕ್ಕೆ ನೀವು ಹೊಣೆಗಾರರು ಎಂದು ಶ್ರೀರಾಮ ಸೇನೆ ಸ್ಥಾಪಕಾಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಫೋಟೊ ತೆಗೆದು ಅವಮಾನ ಮಾಡಿದವರಿಗೆ ಒದ್ದು ಒಳಗೆ ಹಾಕುವದಲ್ಲ, ಅವರ ಸೊಕ್ಕನ್ನ ಮುರಿಬೇಕು. ದೇಶದ್ರೋಹಿಗಳು. ನೀವು ಅವರನ್ನ ಹದ್ದು ಬಸ್ತಿನಲ್ಲಿ ಇಡದೇ ಇದ್ದರೆ ಹಿಂದು ಸಂಘಟನೆ ಬೀದಿಗೆ ಇಳಿಯಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ಶಿವಮೊಗ್ಗ ನಗರದಲ್ಲಿ ಹೊಣೆಗೇಡಿತನದಿಂದ ಎಸ್ಡಿಪಿಐ, ಪಿಎಫ್ ಐನವರು ಟಿಪ್ಪು ಫೋಟೊ ಇಟ್ಟು ಅಶಾಂತಿ ಸೃಷ್ಟಿ ಮಾಡಿದ್ದಾರೆ. ಟಿಪ್ಪುಸುಲ್ತಾನ ಮತಾಂಧ ಇದ್ದ, ಸಾವಿರಾರು ದೇವಾಲಯ ಒಡೆದಿದ್ದಕ್ಕೆ ಸಾಕ್ಷಿ ಇದೆ. ಲಕ್ಷಾಂತರ ಜನರಿಗೆ ಖಡ್ಗದ ಮೇಲೆ ಮತಾಂತರ ಮಾಡಿದ ದಾಖಲೆ ಇದೆ. ಕನ್ನಡ ವಿರೋಧಿ, ಕನ್ನಡ ದ್ರೋಹಿ ಆಗಿದ್ದ. ಇಷ್ಟೆಲ್ಲ ಇದ್ರೂ ಕೂಡ ಇಲ್ಲಿಯ ಸೊಕ್ಕಿನ ಮುಸ್ಲಿಮರು ಟಿಪ್ಪು ದೇಶದ ಸ್ವಾತಂತ್ರ್ಯ ದಿನ ಫೋಟೊ ಇಟ್ಟು ಮೆರೀತಾರೆ. ಎರಡು ದಿನದ ಹಿಂದೆ ಸಾವರ್ಕರ್ ಫೋಟೊ ಗೆ ಅವಮಾನ ಮಾಡಿದ್ರು.
ಸಾವರ್ಕರ್ ಒಬ್ಬ ದೇಶ ಭಕ್ತ. ಎರಡು ಕರಿ ನೀರಿನ ಶಿಕ್ಷೆಯಾದಂತ ಕ್ರಾಂತಿಕಾರಿ. ಅಂಥವರಿಗೆ ಬ್ರಿಟಿಷರು ಜೈಲಿನಲ್ಲಿ ಇಟ್ಟಿದ್ರು. ಅವರ ಇಡೀ ಕುಟುಂಬ ದೇಶಕ್ಕೆ ಸಮರ್ಪಣೆ ಮಾಡಿದ ಸಾವರ್ಕರ್ ಅವರನ್ನ ಈ ದಿನ ನೆನಪಿಸುವುದು ನಮ್ಮ ಕರ್ತವ್ಯ ಎಂದು ಮುತಾಲಿಕ್ ಹೇಳಿದರು.
Pramod Muthalik slams BJP over Savarkar banner row in Shivamogga. He added that if the govt had arrested and taken action long back all these incidents would have never repeated.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 10:20 pm
HK News Desk
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತ...
10-11-25 08:23 pm
11-11-25 10:15 pm
Mangalore Correspondent
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
11-11-25 06:33 pm
Mangalore Correspondent
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm