ಬ್ರೇಕಿಂಗ್ ನ್ಯೂಸ್
15-06-22 08:13 pm Source: Vijayakarnataka ಡಾಕ್ಟರ್ಸ್ ನೋಟ್
ಇತ್ತೀಚಿಗೆ ಜಗತ್ತಿನಲ್ಲಿ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಎನ್ನುವುದು, ಯಾರನ್ನೂ ಬಿಡದೇ ಕಾಡು ವಂತಹ ಒಂದು ಮಾರಕ ಕಾಯಿಲೆ ಆಗಿಬಿಟ್ಟಿದೆ. ಮನುಷ್ಯನಿಗೆ ಒಮ್ಮೆ ಈ ಕಾಯಿಲೆ ಆವರಿಸಿಕೊಂಡು ಬಿಟ್ಟರೆ ಇದು ಮತ್ತೆ ಹೋಗುವ ಕಾಯಿಲೆಯಲ್ಲ. ಹೀಗಾಗಿ ಈ ಕಾಯಿಲೆ ನಮ್ಮ ಹತ್ತಿರ ಬರದೇ ಇರುವ ಹಾಗೆ ನೋಡಿಕೊಳ್ಳಬೇಕು. ಕೆಲವೊಂದು ಸಂಶೋಧನೆಗಳು, ಹೇಳುವ ಹಾಗೆ, ಇಂದು ಜಗತ್ತಿನಲ್ಲಿ ಐದು ಜನರಲ್ಲಿ, ಇಬ್ಬರಿಗೆ ಮಧುಮೇಹ ಇದ್ದೇ ಇರುತ್ತದೆ, ನಿಜಕ್ಕೂ ಇದು ಆತಂಕಕಾರಿ ವಿಚಾರ.
ಇದಕ್ಕೆಲ್ಲಾ ಕಾರಣಗಳನ್ನು ನೋಡುವುದಾದರೆ, ನಮ್ಮ ಅನಾರೋಗ್ಯಕಾರಿ, ಜೀವನಶೈಲಿ ಹಾಗೂ ಕೆಲವೊಂದು ಆಹಾರ ಪದಾರ್ಥಗಳನ್ನು ನಾವು ಸರಿಯಾಗಿ ಸೇವನೆ ಮಾಡದೇ ಇರುವುದರಿಂದ, ಈ ಕಾಯಿಲೆಯ ಬಲೆಗೆ ಹೆಚ್ಚಿನವರು ಸುಲಭವಾಗಿ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ! ಒಂದು ವೇಳೆ ಈ ಕಾಯಿಲೆ ನಮ್ಮಲ್ಲಿ ಕಾಣಿಸಿಕೊಂಡರೆ, ಆಹಾರ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದು ಕೊಳ್ಳಬೇಕಾಗುತ್ತದೆ. ಈ ಸಮಯದಲ್ಲಿ ನಮಗೆ ಇಷ್ಟವಿದ್ದರೂ ಕೂಡ ಕೆಲವೊಂದು ಆಹಾರಗಳನ್ನು ಬಿಟ್ಟು ಬಿಡಬೇಕಾ ಗುತ್ತದೆ! ಹೀಗಾಗಿ ಈ ದೀರ್ಘಕಾಲದ ಕಾಯಿಲೆ, ಬರುವುದಕ್ಕೆ ಮುಂಚೆ ಎಚ್ಚೆತ್ತುಕೊಂಡು ಬರದಂತೆ ತಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ...
ಸಕ್ಕರೆಕಾಯಿಲೆಯನ್ನು ಕಂಟ್ರೋಲ್ನಲ್ಲಿಡಬಹುದು ಅಷ್ಟೇ...
ಎಲೆಕೋಸಿನಲ್ಲಿ ಕಂಡು ಬರುವ ಪೌಷ್ಟಿಕ ಸತ್ವಗಳು
ಸಕ್ಕರೆ ಕಾಯಿಲೆ ಇದ್ದವರಿಗೆ ಎಲೆಕೋಸು ತುಂಬಾನೇ ಒಳ್ಳೆಯದು
ಮಧುಮೇಹ ರೋಗಿಗಳಿಗೆ ಕಿಡ್ನಿ ಸಮಸ್ಯೆ ಬರದೇ ಇರುವ ಹಾಗೆ ನೋಡಿಕೊಳ್ಳುತ್ತದೆ
ಎಲೆಕೋಸು ಸೇವನೆ ಮಾಡುವ ವಿಧಾನ
Add Cabbage In Your Diet This Vegetable Can Help You To Fight Against Diabetes.
07-08-25 05:50 pm
Bangalore Correspondent
Dharmasthala burial case, Gag Order: ಮಾಧ್ಯಮ ನ...
06-08-25 10:51 pm
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
07-08-25 03:26 pm
Mangalore Correspondent
Dharmasthala Temple, NIA, Bomb: ಕುಕ್ಕರ್ ಬಾಂಬ್...
07-08-25 11:19 am
ಧರ್ಮಸ್ಥಳದಲ್ಲಿ ಪರ-ವಿರೋಧ ಗಲಾಟೆ ; ಯೂಟ್ಯೂಬ್, ಮಾಧ್...
06-08-25 11:11 pm
Dharmasthala News, Banglegudde: ಬಂಗ್ಲೆಗುಡ್ಡೆ...
06-08-25 07:37 pm
Sharjah NRI dream college: ಕಾನೂನು ಉಲ್ಲಂಘಿಸಿ ವ...
06-08-25 06:00 pm
06-08-25 08:02 pm
Mangalore Correspondent
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm