ಬ್ರೇಕಿಂಗ್ ನ್ಯೂಸ್
24-05-22 07:29 pm Source: Vijayakarnataka ಡಾಕ್ಟರ್ಸ್ ನೋಟ್
ಮಹಿಳೆಯರಿಗೆ ಹೇಗೆ ಗರ್ಭಾವಸ್ಥೆಗೆ ಮುಖ್ಯವಾಗಿ ಬೇಕಾಗಿರುವ ಅಂಡಾಶಯಗಳು ಕಡಿಮೆಯಾಗಿ ಬಂಜೆತನ ಸಮಸ್ಯೆ ಎದ್ದು ಕಾಣುತ್ತದೆಯೋ, ಅದೇ ರೀತಿಯಲ್ಲಿ ಪುರುಷರಿಗೂ ಕೂಡ, ಅಷ್ಟೇ ವೀರ್ಯಾ ಣುಗಳ ಸಂಖ್ಯೆ ಕಡಿಮೆಯಾಗಿ ಅಥವಾ ಅವುಗಳ ಉತ್ಪತ್ತಿ ಇಲ್ಲದೆ ಹೋಗಿ, ಇಲ್ಲಾ ಬೇರೆ ರೀತಿಯ ಲೈಂಗಿಕ ಸಮಸ್ಯೆಗಳು, ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಾಕಷ್ಟು ನೋವನ್ನು ಅನುಭಿಸುತ್ತಾರೆ.
ಇತ್ತೀಚಿನ ಹಲವಾರು ಸಂಶೋಧನೆಗಳು, ತಮ್ಮ ವರದಿಯಲ್ಲಿ, ಇತ್ತೀಚಿನ ದಿನಗಳಲ್ಲಿ ಪುರುಷರಿಗೆ ದಿನಕಳೆದಂತೆ ಲೈಂಗಿಕ ಶಕ್ತಿ ಅಥವಾ ಇದರಲ್ಲಿ ಆಸಕ್ತಿ ಕಡಿಮೆಯಾಗುತ್ತಿರುವ ಬಗ್ಗೆ ಮಾಹಿತಿ ಗಳನ್ನು ನೀಡುತ್ತಾ ಬಂದಿದ್ದರೆ. ಇದಕ್ಕೆಲ್ಲಾ ಕಾರಣಗಳನ್ನು ನೋಡುವುದಾದರೆ, ಸರಿಯಾದ ಜೀವನ ಶೈಲಿ ಅನುಸರಿಸದೇ ಇರುವುದು, ಅಂದರೆ ಜಂಕ್ ಫುಡ್ಗಳ ಸೇವನೆ, ಆರೋಗ್ಯಕಾರಿ ಆಹಾರ ಪದ್ಧತಿಗಳನ್ನು ಸೇವನೆ ಮಾಡದೇ ಇರುವುದು, ಜೊತೆಗೆ ಕೆಟ್ಟ ಚಟಗಳಾದ ಮಧ್ಯಪಾನ, ಧೂಮಪಾನದಂತಹ ಚಟಗಳು, ನೇರವಾಗಿ ಈ ಸಮಸ್ಯೆಗೆ ಕಾರಣ ಎಂದೇ ಹೇಳಬಹುದು.
ಕೊನೆಗೆ ಇದೇ ಕಾರಣಗಳಿಂದಾಗಿ ಸಂಸಾರದಲ್ಲಿ ನೆಮ್ಮದಿ ಹಾಳಾಗುವುದು ಮಾತ್ರವಲ್ಲದೆ, ತಂದೆಯಾಗುವ ಭಾಗ್ಯವನ್ನು ಕೂಡ ಕಳೆದುಕೊಳ್ಳುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ, ಎಲ್ಲಾ ಸಮಸ್ಯೆ ಗಳಿಗೂ ಪರಿಹಾರ ಇದೆ ಎನ್ನುವ ಹಾಗೆ, ಪುರುಷರು ತಾವು ಹೇಳಿಕೊಳ್ಳಲಾಗದ ಸಮಸ್ಯೆಗೆ, ಇಲ್ಲೊಂದು ಸಿಂಪಲ್ ಪರಿಹಾರವನ್ನು ಈ ಲೇಖನದಲ್ಲಿ ನೀಡಿದ್ದೇವೆ, ಅದೇನು ಎಂದರೆ ಪ್ರತಿದಿನ ಪುರುಷರು ಒಂದೆರಡು ಖರ್ಜೂರಗಳನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಬೇಕು! ಮುಂದೆ ಓದಿ...
ಪುರುಷರು ದಿನಕ್ಕೆರಡು ಖರ್ಜೂರ ತಿನ್ನಬೇಕಂತೆ!
ಖರ್ಜೂರದಲ್ಲಿ ಕಂಡುಬರುವ ಫ್ಲೇವನಾಯ್ಡ್ ಅಂಶಗಳು
ಇನ್ನು ಒಣ ಅಥವಾ ಹಸಿ ಖರ್ಜೂರಗಳಲ್ಲಿ ಫ್ಲೇವನಾಯ್ಡ್ ಅಂಶಗಳು, ಹೆಚ್ಚಾಗಿ ಕಂಡು ಬರುವುದರಿಂದ, ಇವು ನೈಸರ್ಗಿಕವಾಗಿ ಪುರುಷರ ವೀರ್ಯಾಣುಗಳನ್ನು ರಕ್ಷಣೆ ಮಾಡುವಂತಹ ಮತ್ತು ಅವುಗಳ ಸಂತತಿ ಯನ್ನು ಹೆಚ್ಚು ಮಾಡುವಂತಹ, ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ಹಿಸುತ್ತದೆ. ಇದರಿಂದ ಪುರುಷರಲ್ಲಿ ಕಂಡುಬರುವ ಬಂಜೆತನದ ಸಮಸ್ಯೆ ನಿವಾರಣೆಯಾಗುತ್ತದೆ.
ಖರ್ಜೂರ ಮಿಶ್ರಿತ ಹಾಲು ಕುಡಿಯಬೇಕಂತೆ!
ಖರ್ಜೂರದ ಸಿರಪ್ ಬಗ್ಗೆ ಇರಲಿ ಎಚ್ಚರ!
These Are The Reason, Why Men Must Eat Few Dates Everyday.
07-08-25 05:50 pm
Bangalore Correspondent
Dharmasthala burial case, Gag Order: ಮಾಧ್ಯಮ ನ...
06-08-25 10:51 pm
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
07-08-25 03:26 pm
Mangalore Correspondent
Dharmasthala Temple, NIA, Bomb: ಕುಕ್ಕರ್ ಬಾಂಬ್...
07-08-25 11:19 am
ಧರ್ಮಸ್ಥಳದಲ್ಲಿ ಪರ-ವಿರೋಧ ಗಲಾಟೆ ; ಯೂಟ್ಯೂಬ್, ಮಾಧ್...
06-08-25 11:11 pm
Dharmasthala News, Banglegudde: ಬಂಗ್ಲೆಗುಡ್ಡೆ...
06-08-25 07:37 pm
Sharjah NRI dream college: ಕಾನೂನು ಉಲ್ಲಂಘಿಸಿ ವ...
06-08-25 06:00 pm
06-08-25 08:02 pm
Mangalore Correspondent
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm