ಬ್ರೇಕಿಂಗ್ ನ್ಯೂಸ್
28-02-21 11:01 am Source: FILMIBEAT ಸಿನಿಮಾ
ನಟಿ ಪ್ರನೂತನ್ ಈಗಿನನ್ನೂ ಬಾಲಿವುಡ್ನಲ್ಲಿ ಒಂದು ಸಿನಿಮಾದಲ್ಲಿ ಅಷ್ಟೇ ನಟಿಸಿದ್ದಾರೆ. ಆದರೆ ಆಕೆಗೆ ಸಾಕಷ್ಟು ಅವಕಾಶಗಳು ಹುಡುಕಿ ಬರುತ್ತಿವೆ.
ಇತ್ತೀಚೆಗೆ ಮಾಧ್ಯಮದೊಟ್ಟಿಗೆ ಮಾತನಾಡಿರುವ ಪ್ರನೂತನ್ ಬಾಲ್, 'ನನಗೆ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದ ಸಲ್ಮಾನ್ ಖಾನ್ ಅಲ್ಲ. ಅವರಿಂದ ನನಗೆ ಅವಕಾಶ ದೊರೆಯಲಿಲ್ಲ' ಎಂದು ಹೇಳಿದ್ದಾರೆ.

ನಟಿ ಪ್ರನೂತನ್ ಸಿನಿಮಾ ಕುಟುಂಬದ ಹಿನ್ನೆಲೆ ಉಳ್ಳವರು. ಆಕೆಯ ಅಜ್ಜಿ ಖ್ಯಾತ ನಟಿ ನೂತನ್. ಪ್ರನೂತ್ ರ ತಂದೆ ಸಿನಿಮಾ ನಿರ್ಮಾಪಕರೂ ಆಗಿರುವ ಮೌನಿಷ್ ಬಾಲ್. ಹಾಗಾಗಿ ಆಕೆಗೆ ಸಹಜವಾಗಿಯೇ ನೆಪೊಟಿಸಮ್ (ಸ್ವಜನಪಕ್ಷಪಾತ)ದ ಪ್ರಶ್ನೆಗಳು ತೂರಿಬಂದಿವೆ.
ಇದಕ್ಕೆ ಉತ್ತರಿಸಿದ ನಟಿ ಪ್ರನೂತನ್, 'ನಾನು ಸಿನಿಮಾ ಉದ್ಯಮದಲ್ಲಿ ಎಲ್ಲಿಯೂ ನಾನು ಸಿನಿಮಾ ಕುಟುಂಬಕ್ಕೆ ಸಂಬಂಧಿಸಿದವಳು ಎಂದು ಹೇಳಿಕೊಂಡಿಲ್ಲ. ನಾನು ಸಾಮಾನ್ಯ ಯುವತಿಯಾಗಿಯೇ ಆಡಿಷನ್ಗಳನ್ನು ಎದುರಿಸಿದೆ' ಎಂದಿದ್ದಾರೆ.
'ನೋಟ್ಬುಕ್ ಸಿನಿಮಾಕ್ಕಾಗಿ ಸತತ ಐದು ಗಂಟೆಗಳ ಆಡಿಷನ್ ಅನ್ನು ನಾನು ನೀಡಿದ್ದೇನೆ. ಅದು ಸರಳವಾಗಿರಲಿಲ್ಲ. ಸಲ್ಮಾನ್ ಖಾನ್ ನನ್ನ ತಂದೆಯ ಆತ್ಮೀಯ ಗೆಳೆಯರು ಆದರೆ ಅವರಿಗೆ ಆದರೆ ಸಲ್ಮಾನ್ ಖಾನ್ ಗೆ ನಾನು ಆಡಿಷನ್ ಮಾಡಿದ್ದೇನೆ ಎಂಬುದು ಸಹ ಗೊತ್ತಿರಲಿಲ್ಲ. ನಾನು ಆಯ್ಕೆಯಾದ ಬಳಿಕವೇ ಅವರ ಸಿನಿಮಾದ ತಂಡ ಸಲ್ಮಾನ್ ಖಾನ್ಗೆ ಈ ಮಾಹಿತಿ ನೀಡಿದ್ದು' ಎಂದು ಹೇಳಿದ್ದಾರೆ ಪ್ರನೂತ್. ನೋಟ್ಬುಕ್ ಸಿನಿಮಾದ ನಿರ್ಮಾಪಕರಲ್ಲಿ ಸಲ್ಮಾನ್ ಖಾನ್ ಸಹ ಒಬ್ಬರು.
'ನೆಪೊಟಿಸಂ ಬಗ್ಗೆ ಏನೇನೋ ಮಾತನಾಡುವ ಜನ ಸ್ಟಾರ್ ಮಕ್ಕಳು ಅನುಭವಿಸಿರುವ, ಅನುಭವಿಸುತ್ತಿರುವ ಕಷ್ಟಗಳನ್ನು ಸಹ ಕೇಳಬೇಕು. ಪ್ರತಿಯೊಬ್ಬರಿಗೂ ಅವರದ್ದೇ ಆದ ಸಂಕಷ್ಟಗಳು ಇರುತ್ತವೆ. ಸ್ಟಾರ್ ಮಕ್ಕಳಾದ ಕೂಡಲೇ ಅವರ ಹಾದಿ ಸುಗಮವಾಗಿರುವುದಿಲ್ಲ' ಎಂದಿದ್ದಾರೆ ಪ್ರನೂತನ್.
This News Article Is A Copy Of FILMIBEAT
30-10-25 11:00 pm
Bangalore Correspondent
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
ಸಿದ್ದರಾಮಯ್ಯ ಅವರೇ ಐದು ವರ್ಷಗಳಿಗೆ ಮುಖ್ಯಮಂತ್ರಿಯೆಂ...
30-10-25 04:34 pm
ಬೆಂಗಳೂರು ; ಕಾರಿನ ಮಿರ್ರ್ಗೆ ಬೈಕ್ ಟಚ್ ಆಗಿದ್ದ...
29-10-25 09:12 pm
30-10-25 03:20 pm
HK News Desk
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
30-10-25 11:16 pm
Mangalore Correspondent
ಧರ್ಮಸ್ಥಳ ಪ್ರಕರಣ ; ಮಹೇಶ್ ಶೆಟ್ಟಿ ತಿಮರೋಡಿ ತಂಡಕ್ಕ...
30-10-25 08:06 pm
ರಸ್ತೆ ಗುಂಡಿ ಮುಚ್ಚಿಸಲು ಹಣವಿಲ್ಲದ ಸರ್ಕಾರಕ್ಕೆ ಶಾಸ...
30-10-25 07:28 pm
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮದುವೆಗೆ ಬರುತ್ತಿದ್ದ ಟೆ...
30-10-25 03:23 pm
ನವೆಂಬರ್ 28ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ...
30-10-25 11:28 am
29-10-25 10:43 pm
Mangalore Correspondent
ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm
ಕೇರಳ ಮೂಲದ ಗಲ್ಫ್ ಉದ್ಯಮಿಗೆ ಹನಿಟ್ರ್ಯಾಪ್ ; ಬಂಧನಕ್...
28-10-25 10:48 pm