ಬ್ರೇಕಿಂಗ್ ನ್ಯೂಸ್
23-01-21 01:54 pm Source: FILMIBEAT Manjunatha C ಸಿನಿಮಾ
ಬಾಲಿವುಡ್ ನಟ ವರುಣ್ ಧವನ್ ಹಾಗೂ ನತಾಶಾ ದಲಾಲ್ ಜೊತೆಗೆ ಜನವರಿ 24 ರಂದು ವಿವಾಹವಾಗಲಿದ್ದಾರೆ. ಇಂದು ಎರಡೂ ಕುಟುಂಬದ ಸದಸ್ಯರು, ಕೆಲವು ಆಪ್ತೇಷ್ಟರು ಮದುವೆ ನಡೆಯಲಿರುವ ಅಲಿಭಾಗ್ಗೆ ಸೇರಿಕೊಂಡಿದ್ದಾರೆ.
ಮುಂಬೈ ಸಮೀಪವೇ ಸಮುದ್ರ ತೀರದಲ್ಲಿನ ಪಟ್ಟಣ ಅಲಿಭಾಗ್ ನಲ್ಲಿ ನಿಯಮಿತ ಅತಿಥಿಗಳೊಂದಿಗೆ ಅದ್ಧೂರಿಯಾಗಿ ವರುಣ್ ಧವನ್ ಹಾಗೂ ನತಾಶಾ ಮದುವೆ ಬರೋಬ್ಬರಿ ಐದು ದಿನಗಳ ಕಾಲ ನಡೆಯಲಿದೆ.
ಅಲಿಭಾಗ್ ನ ದಿ ಮ್ಯಾನ್ಶನ್ ಹೌಸ್ ಐಶಾರಾಮಿ ಹೋಟೆಲ್ನಲ್ಲಿ ವರುಣ್ ಧವನ್ ಹಾಗೂ ನತಾಶಾ ವಿವಾಹ ನಡೆಯಲಿದೆ. ಮ್ಯಾನ್ಶನ್ ಹೌಸ್ ಮಾತ್ರವೇ ಅಲ್ಲದೆ ಮದುವೆ ಸಂಭ್ರಮದ ಕಳೆ ಶಾರುಖ್ ಖಾನ್ ರ ಬಂಗಲೆಯಲ್ಲೂ ನಳನಳಿಸಲಿದೆ.
ಮದುವೆ ಬುಕ್ ಮಾಡಿಕೊಂಡಿರುವ ದಿ ಮ್ಯಾನ್ಶನ್ ಹೌಸ್ ಹಾಗೂ ಶಾರುಖ್ ರ ಅದ್ಧೂರಿ ಅಲಿಭಾಗ್ ಬಂಗಲೆ ಬಹಳ ಸಮೀಪದಲ್ಲಿಯೇ ಇದ್ದು, ವರುಣ್ ಧವನ್ ಕುಟುಂಬವು ಮದುವೆ ಸಂಭ್ರಮಕ್ಕೆ ಶಾರುಖ್ ಖಾನ್ ಬಂಗಲೆಯನ್ನೂ ಬಳಸಿಕೊಳ್ಳಲಿದೆ ಎನ್ನಲಾಗುತ್ತಿದೆ.
ಶಾರುಖ್ ಖಾನ್ ಸಹ ತಮ್ಮ ಕಿರಿಯ ಸಹೋದ್ಯೋಗಿಗಾಗಿ ತಮ್ಮ ಬಂಗಲೆಯನ್ನು ಬಿಟ್ಟುಕೊಟ್ಟಿದ್ದು, ಮದುವೆಯ ಕೆಲವು ಕಾರ್ಯಕ್ರಮಗಳು ಶಾರುಖ್ ಖಾನ್ ರ ಬಂಗಲೆಯಲ್ಲಿ ಸಹ ನಡೆಯಲಿದೆಯಂತೆ. ಮದುವೆಯಲ್ಲಿ ಕೆಲವು ಆಪ್ತೇಷ್ಟರನ್ನಷ್ಟೆ ವರುಣ್ ಧವನ್ ಹಾಗೂ ತಂದೆ ಡೇವಿಡ್ ಧವನ್ ಆಹ್ವಾನಿಸಿದ್ದಾರೆ.
ಮದುವೆ ಸಂಭ್ರಮದಲ್ಲಿ ಮೊಬೈಲ್ ಹಾಗೂ ಕ್ಯಾಮೆರಾ ಬಳಕೆ ನಿಷೇಧಿಸಲಾಗಿದೆಯಂತೆ. ಚಿತ್ರ ಹಾಗೂ ವಿಡಿಯೋದ ಜವಾಬ್ದಾರಿ ನಿರ್ದಿಷ್ಟ ಸಂಸ್ಥೆಯವರಿಗೆ ನೀಡಲಾಗಿದ್ದು, ಅವರನ್ನು ಹೊರತುಪಡಿಸಿ ಇನ್ನಾರೂ ಸಹ ಫೊಟೊ-ವಿಡಿಯೋ ತೆಗೆಯುವಂತಿಲ್ಲ.
This News Article is a Copy of FILMIBEAT
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
24-06-26 01:51 pm
HK News Staffer
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
ಮರಳು ಮಾಫಿಯಾ ಅಟ್ಟಹಾಸಕ್ಕೆ ಬಿಜೆಪಿ ನಾಯಕ ಸಜೀವ ದಹನ;...
18-06-26 07:17 pm
23-06-26 06:02 pm
HK News Staffer
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದ...
21-06-26 08:59 pm
24-06-26 07:53 pm
HK News Staffer
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm
Mangalore Minor student Suicide: ಅಪ್ರಾಪ್ತೆಗೆ...
24-06-26 02:25 pm
Suhas Shetty, Mangalore, NIA: ಸುಹಾಸ್ ಶೆಟ್ಟಿ ಹ...
23-06-26 02:15 pm
ಮಗಳಿಗೆ ಬುದ್ಧಿ ಹೇಳಿದ್ದೇ ತಪ್ಪಾಯ್ತಾ ? ಲಿವ್-ಇನ್...
23-06-26 12:57 pm