ಬ್ರೇಕಿಂಗ್ ನ್ಯೂಸ್
02-07-22 10:54 am HK News Desk ದೇಶ - ವಿದೇಶ
ಟೆಹ್ರಾನ್, ಜುಲೈ 2: ದಕ್ಷಿಣ ಇರಾನಿನಲ್ಲಿ ನಸುಕಿನ ಜಾವ ಬೆನ್ನು ಬೆನ್ನಿಗೆ ಪ್ರಬಲ ಭೂಕಂಪ ಸಂಭವಿಸಿದ್ದು ಐದು ಜನರು ಸಾವಿಗೀಡಾಗಿ ಕನಿಷ್ಠ 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಬಾಂದ್ರಾ ಅಬ್ಬಾಸ್ ಬಂದರು ನಗರಿಯಿಂದ ನೂರು ಕಿಮೀ ದೂರದ ಸಾಯೆ ಖೋಷ್ತ್ ಎನ್ನುವ ಗ್ರಾಮದಲ್ಲಿ ಕಂಪನದ ಕೇಂದ್ರ ಇತ್ತು. ಅಮೆರಿಕದ ತಜ್ಞರ ಪ್ರಕಾರ 6.3 ರಷ್ಟು ತೀವ್ರತೆಯ ಕಂಪನ ಆಗಿದೆ. ರಾತ್ರಿ 1.32 ಮತ್ತು 4.15 ರ ವೇಳೆಗೆ ಎರಡು ಬಾರಿ ಪ್ರಬಲ ಕಂಪನ ಆಗಿತ್ತು. ಇದಲ್ಲದೆ, ರಿಕ್ಟರ್ ಸ್ಕೇಲ್ 4 ರಷ್ಟು ತೀವ್ರತೆಯ ಬಹಳಷ್ಟು ಕಂಪನಗಳು ಇದೇ ಸಮಯದಲ್ಲಿ ಆಗಿವೆ.
ಭೂಕಂಪನದಿಂದ ಸಾಯೆ ಖೋಷ್ ಮತ್ತು ಮೊರಾಜ್ಬಾದ್ ಪ್ರದೇಶದಲ್ಲಿ ಹೆಚ್ಚು ಹಾನಿಯಾಗಿದೆ. ಕೆಲವು ಕಡೆ ಕಟ್ಟಡಗಳು ಕುಸಿದು ಬಿದ್ದಿದೆ. ಕಂಪನದ ಅನುಭವ ಆಸುಪಾಸಿನ ಯುಎಇ, ಕತಾರ್ ದೇಶದಲ್ಲೂ ಆಗಿವೆ. ಸುತ್ತಲಿನ ನೂರೈವತ್ತು ಕಿಮೀ ವ್ಯಾಪ್ತಿಯಲ್ಲಿ ಕಂಪನ ಅನುಭವಕ್ಕೆ ಬಂದಿದೆ. ಆದರೆ ಎಲ್ಲಿಯೂ ಯಾವುದೇ ಸಾವು- ನೋವು, ಇತರೇ ತೊಂದರೆಗಳು ಆಗಿಲ್ಲ.
ಇರಾನ್, ಅಫ್ಘಾನಿಸ್ತಾನ ಟೆಕ್ಟೋನಿಕ್ ಪ್ಲೇಟ್ ಆವರ್ತನದಲ್ಲಿ ಅಪಾಯಕಾರಿ ವಲಯದಲ್ಲಿದ್ದು ಆಗಿಂದಾಗ್ಗೆ ಭೂಕಂಪ ಸಾಮಾನ್ಯವಾಗಿದೆ.
At least five people were killed and 19 injured when a strong earthquake shook southern Iran early Saturday, the state news agency IRNA reported. The 6.0 magnitude quake hit 100 kilometres (60 miles) southwest of the port city of Bandar Abbas in Hormozgan province, the US Geological Survey said. The quake struck just a minute after a 5.7 tremor.
11-10-25 11:03 pm
Bangalore Correspondent
ಮೂವರು ಮಕ್ಕಳ ಮಮ್ಮಿಗೆ ಇನ್ನೊಬ್ಬನ ಜೊತೆ ಲವ್ವಿ ಡವ್ವ...
11-10-25 10:05 am
ಮುಂದಿನ ದಿನಗಳಲ್ಲಿ ಹಾಸನಾಂಬೆ ಸಾನಿಧ್ಯವೇ ಇರುವುದಿಲ್...
10-10-25 07:06 pm
'ನವೆಂಬರ್ ಕ್ರಾಂತಿ' ಗುಮ್ಮದ ನಡುವೆಯೇ ಸಂಪುಟ ಸರ್ಜರಿ...
10-10-25 12:06 pm
ಟೀಕೆ ಬೆನ್ನಲ್ಲೇ ಬಿಗ್ ಬಾಸ್ ಮನೆ ಓಪನ್ ಮಾಡಿಸಿದ ಡಿಕ...
09-10-25 12:57 pm
11-10-25 12:52 pm
HK News Desk
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
ಆಪರೇಶನ್ ಸಿಂಧೂರದಿಂದ ಕಂಗೆಟ್ಟ ಪಾಕ್ ಉಗ್ರರು ; ಜೆಇಎ...
09-10-25 10:31 pm
20ಕ್ಕು ಹೆಚ್ಚು ಮಕ್ಕಳ ಸಾವು ; ಕೊನೆಗೂ ಎಚ್ಚೆತ್ತ ಕೇ...
09-10-25 05:33 pm
ಕೋಲ್ಡ್ರಿಫ್ ಸಿರಪ್ ತಯಾರಕ ಸಂಸ್ಥೆಯ ಮಾಲೀಕ ರಂಗನಾಥನ್...
09-10-25 12:12 pm
11-10-25 10:24 pm
Mangalore Correspondent
Malayalam actor Jayakrishnan Arrest, Mangalor...
11-10-25 07:18 pm
Karkala Suicide Case, Abishek Death Note: ನನ್...
11-10-25 05:52 pm
Muslim Terrorist, Mangalore, Jayakrishnan Ker...
11-10-25 11:11 am
ಮುಡಾ ಲೇಔಟ್ ; ಕುಂಜತ್ತ್ ಬೈಲಿನಲ್ಲಿ ಅವೈಜ್ಞಾನಿಕ ರೀ...
10-10-25 06:52 pm
10-10-25 09:48 pm
Udupi Correspondent
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm