ಬ್ರೇಕಿಂಗ್ ನ್ಯೂಸ್
02-07-22 10:54 am HK News Desk ದೇಶ - ವಿದೇಶ
ಟೆಹ್ರಾನ್, ಜುಲೈ 2: ದಕ್ಷಿಣ ಇರಾನಿನಲ್ಲಿ ನಸುಕಿನ ಜಾವ ಬೆನ್ನು ಬೆನ್ನಿಗೆ ಪ್ರಬಲ ಭೂಕಂಪ ಸಂಭವಿಸಿದ್ದು ಐದು ಜನರು ಸಾವಿಗೀಡಾಗಿ ಕನಿಷ್ಠ 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಬಾಂದ್ರಾ ಅಬ್ಬಾಸ್ ಬಂದರು ನಗರಿಯಿಂದ ನೂರು ಕಿಮೀ ದೂರದ ಸಾಯೆ ಖೋಷ್ತ್ ಎನ್ನುವ ಗ್ರಾಮದಲ್ಲಿ ಕಂಪನದ ಕೇಂದ್ರ ಇತ್ತು. ಅಮೆರಿಕದ ತಜ್ಞರ ಪ್ರಕಾರ 6.3 ರಷ್ಟು ತೀವ್ರತೆಯ ಕಂಪನ ಆಗಿದೆ. ರಾತ್ರಿ 1.32 ಮತ್ತು 4.15 ರ ವೇಳೆಗೆ ಎರಡು ಬಾರಿ ಪ್ರಬಲ ಕಂಪನ ಆಗಿತ್ತು. ಇದಲ್ಲದೆ, ರಿಕ್ಟರ್ ಸ್ಕೇಲ್ 4 ರಷ್ಟು ತೀವ್ರತೆಯ ಬಹಳಷ್ಟು ಕಂಪನಗಳು ಇದೇ ಸಮಯದಲ್ಲಿ ಆಗಿವೆ.
ಭೂಕಂಪನದಿಂದ ಸಾಯೆ ಖೋಷ್ ಮತ್ತು ಮೊರಾಜ್ಬಾದ್ ಪ್ರದೇಶದಲ್ಲಿ ಹೆಚ್ಚು ಹಾನಿಯಾಗಿದೆ. ಕೆಲವು ಕಡೆ ಕಟ್ಟಡಗಳು ಕುಸಿದು ಬಿದ್ದಿದೆ. ಕಂಪನದ ಅನುಭವ ಆಸುಪಾಸಿನ ಯುಎಇ, ಕತಾರ್ ದೇಶದಲ್ಲೂ ಆಗಿವೆ. ಸುತ್ತಲಿನ ನೂರೈವತ್ತು ಕಿಮೀ ವ್ಯಾಪ್ತಿಯಲ್ಲಿ ಕಂಪನ ಅನುಭವಕ್ಕೆ ಬಂದಿದೆ. ಆದರೆ ಎಲ್ಲಿಯೂ ಯಾವುದೇ ಸಾವು- ನೋವು, ಇತರೇ ತೊಂದರೆಗಳು ಆಗಿಲ್ಲ.
ಇರಾನ್, ಅಫ್ಘಾನಿಸ್ತಾನ ಟೆಕ್ಟೋನಿಕ್ ಪ್ಲೇಟ್ ಆವರ್ತನದಲ್ಲಿ ಅಪಾಯಕಾರಿ ವಲಯದಲ್ಲಿದ್ದು ಆಗಿಂದಾಗ್ಗೆ ಭೂಕಂಪ ಸಾಮಾನ್ಯವಾಗಿದೆ.
At least five people were killed and 19 injured when a strong earthquake shook southern Iran early Saturday, the state news agency IRNA reported. The 6.0 magnitude quake hit 100 kilometres (60 miles) southwest of the port city of Bandar Abbas in Hormozgan province, the US Geological Survey said. The quake struck just a minute after a 5.7 tremor.
20-08-25 12:33 pm
Bangalore Correspondent
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
20-08-25 06:40 pm
HK News Desk
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
20-08-25 04:28 pm
Mangalore Correspondent
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
Wild Elephant, Belthangady, Eshwar Khandre: ಬ...
20-08-25 01:36 pm
ಧರ್ಮಸ್ಥಳ ಪ್ರಕರಣ ನೆಪದಲ್ಲಿ ಬಿಎಲ್ ಸಂತೋಷ್ ಅವಹೇಳನ...
19-08-25 11:07 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm