ಬ್ರೇಕಿಂಗ್ ನ್ಯೂಸ್
04-11-21 05:10 pm Headline Karnataka News Desk ಕರ್ನಾಟಕ
ಚಾಮರಾಜನಗರ, ನ.4: ಚಿತ್ರನಟ ಪುನೀತ್ ರಾಜ್ಕುಮಾರ್ ಅಕಾಲಿಕ ನಿಧನದಿಂದ ಬೇಸತ್ತ ಅಭಿಮಾನಿ ಯುವತಿ ಕೈ ಕೊಯ್ದುಕೊಂಡು ರಕ್ತ ತರ್ಪಣ ಮಾಡಿದ್ದಾಳೆ.
ಐ ಲವ್ ಯೂ ಅಪ್ಪು.. ಐ ಮಿಸ್ ಯೂ ಅಪ್ಪೂ .... ಐ ವಾಂಟ್ ಪುನೀತ್ ರಾಜಕುಮಾರ್ ಎಂದು ರಕ್ತದಲ್ಲಿ ಪತ್ರ ಬರೆದಿರುವ ಅಪ್ಪು ಅಭಿಮಾನಿ ಯುವತಿ ಕೈಯನ್ನು ಕೊಯ್ದು ಅಪ್ಪು ಎಂದು ಬರೆದಿದ್ದಾಳೆ. ಕೈಯನ್ನು ಬ್ಲೇಡಲ್ಲಿ ಕೊಯ್ದು ಅಪ್ಪು ಎಂದು ಬರೆದು ಯುವತಿ ಅಸ್ವಸ್ಥಕ್ಕೀಡಾಗಿದ್ದಾಳೆ.
ಚಾಮರಾಜನಗರದ ಪ್ರಿಯದರ್ಶಿನಿ ಎಂಬ ಯುವತಿಯೇ ಅಭಿಮಾನದ ಅತಿರೇಕಕ್ಕೆ ಒಳಗಾದವಳು. ಬಾಲ್ಯದಿಂದಲೂ ಪುನೀತ್ ಅಭಿಮಾನಿಯಾಗಿರುವ ಪ್ರಿಯದರ್ಶಿನಿ ಮೈಸೂರಿನಲ್ಲಿ ಪಿಯುಸಿ ಓದುತ್ತಿದ್ದಾಳೆ. ಅಪ್ಪು ನಿಧನದಿಂದ ತೀವ್ರ ನೊಂದಿರುವ ಪ್ರಿಯದರ್ಶಿನಿ ಈಗ ಕೈ ಕೊಯ್ದುಕೊಂಡಿದ್ದಾಳೆ.
ಅಪ್ಪು ಬಳಸುತ್ತಿದ್ದ ಯಾವುದಾದರೂ ವಸ್ತುವನ್ನು ತನಗೆ ಕೊಡಬೇಕು ಎಂದು ಯುವತಿ ಹಠಕ್ಕೆ ಬಿದ್ದಿದ್ದಾಳೆ. ಯುವತಿಯ ಪೋಷಕರು ತಮ್ಮ ಒಬ್ಬಳೇ ಮಗಳ ಬಗ್ಗೆ ಆತಂಕಕ್ಕೆ ಒಳಗಾಗಿದ್ದಾರೆ.
Chamarajanagar Actor Puneeth Raj Kumar fan cuts her hand with blade
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
14-05-25 01:28 pm
Udupi Correspondent
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm