ಬ್ರೇಕಿಂಗ್ ನ್ಯೂಸ್
04-11-21 05:10 pm Headline Karnataka News Desk ಕರ್ನಾಟಕ
ಚಾಮರಾಜನಗರ, ನ.4: ಚಿತ್ರನಟ ಪುನೀತ್ ರಾಜ್ಕುಮಾರ್ ಅಕಾಲಿಕ ನಿಧನದಿಂದ ಬೇಸತ್ತ ಅಭಿಮಾನಿ ಯುವತಿ ಕೈ ಕೊಯ್ದುಕೊಂಡು ರಕ್ತ ತರ್ಪಣ ಮಾಡಿದ್ದಾಳೆ.
ಐ ಲವ್ ಯೂ ಅಪ್ಪು.. ಐ ಮಿಸ್ ಯೂ ಅಪ್ಪೂ .... ಐ ವಾಂಟ್ ಪುನೀತ್ ರಾಜಕುಮಾರ್ ಎಂದು ರಕ್ತದಲ್ಲಿ ಪತ್ರ ಬರೆದಿರುವ ಅಪ್ಪು ಅಭಿಮಾನಿ ಯುವತಿ ಕೈಯನ್ನು ಕೊಯ್ದು ಅಪ್ಪು ಎಂದು ಬರೆದಿದ್ದಾಳೆ. ಕೈಯನ್ನು ಬ್ಲೇಡಲ್ಲಿ ಕೊಯ್ದು ಅಪ್ಪು ಎಂದು ಬರೆದು ಯುವತಿ ಅಸ್ವಸ್ಥಕ್ಕೀಡಾಗಿದ್ದಾಳೆ.


ಚಾಮರಾಜನಗರದ ಪ್ರಿಯದರ್ಶಿನಿ ಎಂಬ ಯುವತಿಯೇ ಅಭಿಮಾನದ ಅತಿರೇಕಕ್ಕೆ ಒಳಗಾದವಳು. ಬಾಲ್ಯದಿಂದಲೂ ಪುನೀತ್ ಅಭಿಮಾನಿಯಾಗಿರುವ ಪ್ರಿಯದರ್ಶಿನಿ ಮೈಸೂರಿನಲ್ಲಿ ಪಿಯುಸಿ ಓದುತ್ತಿದ್ದಾಳೆ. ಅಪ್ಪು ನಿಧನದಿಂದ ತೀವ್ರ ನೊಂದಿರುವ ಪ್ರಿಯದರ್ಶಿನಿ ಈಗ ಕೈ ಕೊಯ್ದುಕೊಂಡಿದ್ದಾಳೆ.
ಅಪ್ಪು ಬಳಸುತ್ತಿದ್ದ ಯಾವುದಾದರೂ ವಸ್ತುವನ್ನು ತನಗೆ ಕೊಡಬೇಕು ಎಂದು ಯುವತಿ ಹಠಕ್ಕೆ ಬಿದ್ದಿದ್ದಾಳೆ. ಯುವತಿಯ ಪೋಷಕರು ತಮ್ಮ ಒಬ್ಬಳೇ ಮಗಳ ಬಗ್ಗೆ ಆತಂಕಕ್ಕೆ ಒಳಗಾಗಿದ್ದಾರೆ.
Chamarajanagar Actor Puneeth Raj Kumar fan cuts her hand with blade
08-04-26 09:35 pm
HK News Staffer
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸ ಬಂದಿದ್ದ ಕೇರಳ...
08-04-26 02:09 pm
Mallikarjun Kharge: ಆರ್ಎಸ್ಎಸ್ ಮತ್ತು ಬಿಜೆಪಿ...
07-04-26 07:26 pm
ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;...
07-04-26 03:51 pm
08-04-26 06:59 pm
HK News Staffer
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳ...
07-04-26 10:44 pm
ಇರಾನ್ ನಾಗರಿಕತೆ ಇಂದು ರಾತ್ರಿಯೇ ಅಂತ್ಯವಾಗಲಿದೆ, 47...
07-04-26 09:52 pm
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
08-04-26 07:48 pm
HK News Staffer
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm
Mangalore Crime, Bunder Murder: ಮೀನುಗಾರಿಕೆ ದಕ...
08-04-26 01:06 pm
Manoj Kodikere, Chetan Padil: ಕುಂದಾಪುರಕ್ಕೆ ಅಪ...
07-04-26 10:15 pm