ಬ್ರೇಕಿಂಗ್ ನ್ಯೂಸ್
02-10-21 04:35 pm Headline Karnataka News Network ಕರ್ನಾಟಕ
ಮೈಸೂರು, ಅ.2: ಮೈಸೂರಿಗೆ ಜರ್ಮನಿ, ಸಿಂಗಪೂರ್ ಹಾಗೂ ಮಲೇಶಿಯಾ ಮೂಲದ ವಿಶೇಷ ಅತಿಥಿಗಳು ಆಗಮಿಸಿದ್ದು ಅವರನ್ನು ಪ್ರತ್ಯೇಕವಾಗಿರಿಸಿ ಕ್ವಾರೈಂಟೈನ್ ಮಾಡಲಾಗಿದೆ.
ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯಕ್ಕೆ ವಿಶೇಷ ಅತಿಥಿಗಳು ಆಗಮಿಸಿವೆ. ಮೃಗಾಲಯಕ್ಕೆ ಜರ್ಮನಿಯಿಂದ ಎರಡು ಗಂಡು ಗೊರಿಲ್ಲಾಗಳು ಬಂದಿವೆ. ಟಬ್ಬೋ (14 ವರ್ಷ) ಮತ್ತು ಡಂಬೋ (8 ವರ್ಷ) ಎನ್ನುವ ಹೆಸರಿನ ಗೊರಿಲ್ಲಾಗಳನ್ನು ಜರ್ಮನಿಯಿಂದ ವಿಶೇಷ ಕೊಡುಗೆಯಾಗಿ ನೀಡಲಾಗಿದೆ.
ಮೈಸೂರು ಮೃಗಾಲಯದಲ್ಲಿ ಇನ್ಫೋಸಿಸ್ ವತಿಯಿಂದ ನಿರ್ಮಿಸಿರುವ ಆವರಣದಲ್ಲಿ ಅತಿಥಿಗಳನ್ನು ಆರೈಕೆ ಮಾಡಲಾಗುತ್ತಿದೆ. ಮಲೇಶಿಯಾ ಮತ್ತು ಸಿಂಗಾಪುರದಿಂದ ತಲಾ 2 ಗೊರಿಲ್ಲಾಗಳನ್ನು ತರಿಸಲಾಗಿದೆ.
ಮಲೇಶಿಯಾದಿಂದ ಮಾರ್ಲಿನ್ (ಗಂಡು- 16 ವರ್ಷ) ಮತ್ತು ಅಟೀನಾ (ಹೆಣ್ಣು- 12 ವರ್ಷ) ಎಂಬ ಗೊರಿಲ್ಲಾ ಬಂದಿದ್ದರೆ, ಸಿಂಗಾಪುರ್ನಿಂದ ಆಫಾ (ಗಂಡು- 7 ವರ್ಷ), ಮಿನಿ (ಹೆಣ್ಣು- 5 ವರ್ಷ) ಎಂಬ ಎರಡು ಗೊರಿಲ್ಲಾ ತರಲಾಗಿದ್ದು ಮೈಸೂರು ಮೃಗಾಲಯದಲ್ಲಿ ಆಶ್ರಯ ಪಡೆದುಕೊಂಡಿವೆ.
15 ದಿನಗಳ ಹಿಂದೆಯೇ ಈ ವಿದೇಶಿ ಅತಿಥಿಗಳು ಮೈಸೂರಿಗೆ ಆಗಮಿಸಿದ್ದು ಕ್ವಾರಂಟೈನ್ ಆಗಿದ್ದವು. ಕೋವಿಡ್ ಸೋಂಕಿನ ಹಿನ್ನೆಲೆ ಅವುಗಳನ್ನು ಪ್ರತ್ಯೇಕವಾಗಿ ಕ್ವಾರಂಟೈನ್ ಮಾಡಲಾಗಿತ್ತು. ಜನರ ದರ್ಶನಕ್ಕೂ ಬಿಡಲಾಗಿಲ್ಲ. ಇನ್ನೊಂದು ವಾರದ ನಂತರ ಸಾರ್ವಜನಿಕರ ದರ್ಶನಕ್ಕೆ ಅತಿಥಿಗಳು ಲಭ್ಯವಾಗಲಿದ್ದಾರೆ.
Mysuru Travellers from Germany and Singapore to be in special quarantine for this Dasara 2021. With less than a week left for the 10-day annual Dasara celebrations to begin in Mysuru, the Karnataka state government is awaiting advice from the Covid-19 Technical Advisory Committee (TAC) constituted to decide on the permissible limit of audience for cultural events to be held within the palace premises and for the Jumbo Savari (elephant procession).
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm