ಬ್ರೇಕಿಂಗ್ ನ್ಯೂಸ್
25-04-21 05:23 pm Headline Karnataka News Network ಕರ್ನಾಟಕ
Photo credits : representative pic
ಉಡುಪಿ, ಎ.25 : ವೀಕೆಂಡ್ ಲಾಕ್ಡೌನ್ ಮಧ್ಯೆ ಉಡುಪಿ ಜಿಲ್ಲೆಯಲ್ಲಿ ಇಂದು 354 ಮದುವೆಗಳು ಜಿಲ್ಲಾಡಳಿತದ ಅನುಮತಿಯೊಂದಿಗೆ ಸರಳ ರೀತಿಯಲ್ಲಿ ನಡೆದಿದೆ. 50 ಜನಕ್ಕೆ ಸೀಮಿತಗೊಳಿಸಿ ಮದುವೆ ಕಾರ್ಯಗಳು ನಡೆದಿವೆ.
ಮದುವೆಗೆ ಹೋದ ಕುಟುಂಬಸ್ಥರು ಫೇಸ್ಬುಕ್, ಯುಟ್ಯೂಬ್ನಲ್ಲಿ ಲೈವ್ ಮಾಡಿ ಮದುವೆಗೆ ಬರಲು ಸಾಧ್ಯವಾಗದ ಮಂದಿ ಮನೆಯಲ್ಲೇ ಕುಳಿತು ಮದುವೆ ನೋಡುವಂತೆ ಮಾಡಿದ್ದಾರೆ. ಉಡುಪಿ ಪೇಟೆಯ ಶಾರದಾ ಮಂಟಪದಲ್ಲಿ ಉಡುಪಿಯ ಶ್ರಾವ್ಯಾ, ಮೈಸೂರಿನ ಪ್ರಸನ್ನ ರಾವ್ ಸಿಂಪಲ್ಲಾಗಿ ಮದುವೆ ಮಾಡಿಕೊಂಡರು. ಸಾವಿರ ಜನರಿಗೆ ವ್ಯವಸ್ಥೆ ಮಾಡಿಕೊಂಡಿದ್ದ ಈ ಜೋಡಿಯ ಕುಟುಂಬಸ್ಥರು, ಕಾರ್ಯಕ್ರಮವನ್ನು 50 ಜನಕ್ಕೆ ಸೀಮಿತಗೊಳಿಸಿದ್ದರು.
ಮದುವೆ ಸಂಭ್ರಮಕ್ಕೂ ಕೊರೊನಾ ನಿಯಮಗಳು ಬ್ರೇಕ್ ಹಾಕಿದ್ದವು. ಸಾವಿರಾರು ಜನರಿಗೆ ಕಾರ್ಡ್ ಹಂಚಿದ್ದರೂ ಕೆಲವರನ್ನ ಮಾತ್ರ ಮದುವೆಗೆ ಕರೆತರುವಂತಾಗಿದೆ. ಆದರೆ, ಮದುವೆಗೆ ಬಂದರೂ ಸರ್ಕಾರ ಜಾರಿಗೊಳಿಸಿದ ನಿಯಮಗಳನ್ನು ಅನುಸರಿಸಲೇ ಬೇಕಾದ ಅನುವಾರ್ಯತೆಗೆ ಸಿಲುಕಿದ್ದು ಮದುವೆಗೆ ಬಂದವರನ್ನೂ ಚಿಂತೆಗೆ ದೂಡಿತ್ತು. ಸ್ನೇಹಿತರು, ದೂರದ ಊರುಗಳ ಬಂಧುಗಳು ವಾಟ್ಸಪ್, ಮೊಬೈಲ್ ಕರೆಯಲ್ಲಿ ಶುಭಾಶಯ ಹಂಚಿಕೊಳ್ಳುವುದಕ್ಕಷ್ಟೇ ಸೀಮಿತ ಮಾಡಿದ್ದರು.
354 Marriages conducted in the Udupi district amid weekend curfew with permission from the administration. Many witnessed the weeding on social media like Facebook and YouTube.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 10:48 pm
Mangalore Correspondent
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
05-11-25 09:39 pm
Mangalore Correspondent
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm