ಬ್ರೇಕಿಂಗ್ ನ್ಯೂಸ್
17-01-21 12:33 pm Bangalore Correspondent ಕರ್ನಾಟಕ
ಬೆಂಗಳೂರು, ಜ.17: ವಂದೇ ಮಾತರಂ ಪ್ರೊಡಕ್ಷನ್ ಇಂಟರ್ನ್ಯಾಷನಲ್ ವತಿಯಿಂದ ಮಿಸ್ಟರ್ ಆಂಡ್ ಮಿಸ್, ಮಿಸಸ್, ಕಿಡ್ಸ್ ಆಫ್ ಇಂಡಿಯಾ 2021ರ ಸೌಂದರ್ಯ ಸ್ಪರ್ಧೆ ಇತ್ತೀಚಿಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ನಡೆಯಿತು.
ಮಿಸ್ಟರ್ ವಿಭಾಗದಲ್ಲಿ ವಿಜೇತರಾಗಿ ಮಂಗಳೂರಿನ ಕಾರ್ತಿಕ್ ಭಟ್, 1st ರನ್ನರ್ ಅಪ್ ಆಗಿ ಮಂಡ್ಯದ ವಿಜಯ್,2nd ರನ್ನರ್ ಅಪ್ ಆಗಿ ಬೆಂಗಳೂರಿನ ಅಜಯ್ ಪ್ರಸಾದ್, 3rd ರನ್ನರ್ ಅಪ್ ಆಗಿ ಮಂಡ್ಯದ ಶಿವಕುಮಾರ್ ವಿಜೇತರಾಗಿದ್ದಾರೆ. ಮಿಸ್ ವರ್ಗದಲ್ಲಿ ವಿಜೇತರಾಗಿ ಮಂಡ್ಯದ ಮೇಘನಾ ಗೌಡ, 1st ರನ್ನರ್ ಅಪ್ ಆಗಿ ಬೆಂಗಳೂರಿನ ಸಹನಾ, 2nd ರನ್ನರ್ ಅಪ್ ಆಗಿ ಬೆಂಗಳೂರಿನ ಐಶ್ವರ್ಯಾ, 3rd ರನ್ನರ್ ಅಪ್ ಆಗಿ ಬೆಂಗಳೂರಿನ ಜಾನು ಆಯ್ಕೆಯಾಗಿದ್ದಾರೆ.
ಮಿಸಸ್ ವಿಭಾಗದಲ್ಲಿ ವಿಜೇತರಾಗಿ ಬೆಂಗಳೂರಿನ ಶ್ರೀಮತಿ ಮಂಜುಳ, 1st ರನ್ನರ್ ಅಪ್ ಆಗಿ ತೇಜಸ್ವಿನಿ ಉಮೇಶ್, 2nd ರನ್ನರ್ ಅಪ್ ಆಗಿ ಹಾವೇರಿಯ ರೂಪ ನಾಗರಾಜ್ , 3rd ರನ್ನರ್ ಅಪ್ ಆಗಿ ಬೆಂಗಳೂರಿನ ಪ್ರಭಾಪ್ರಿಯ ಆಯ್ಕೆಯಾಗಿದ್ದಾರೆ.
ಕಿಡ್ಸ್ ವರ್ಗದಲ್ಲಿ ವಿಜೇತರಾಗಿ ಬೆಂಗಳೂರಿನ ನಿತಿನ್ ಗೌಡ, 1st ರನ್ನರ್ ಅಪ್ ಆಗಿ ಬೆಂಗಳೂರಿನ ಚಂದನ್, 2nd ರನ್ನರ್ ಅಪ್ ಆಗಿ ಹಾವೇರಿಯ ವಿನಾಯಕ, 3rd ರನ್ನರ್ ಅಪ್ ಆಗಿ ಬೆಂಗಳೂರಿನ ಕಾರ್ತಿಕ್ ಮತ್ತು ಹುಡುಗಿಯರ ವಿಭಾಗದಲ್ಲಿ ವಿನ್ನರ್ ಆಗಿ ಬೆಂಗಳೂರಿನ ಯಾಮಿನಿ, 1st ರನ್ನರ್ ಅಪ್ ಆಗಿ ಹಾವೇರಿಯ ಲಿಖಿತ, 2nd ರನ್ನರ್ ಅಪ್ ಆಗಿ ಬೆಂಗಳೂರಿನ ಚಂದನ , 3rd ರನ್ನರ್ ಅಪ್ ಆಗಿ ಬೆಂಗಳೂರಿನ ಶ್ರೇಯಾಶ್ರೀ ವಿಜೇತರಾಗಿದ್ದಾರೆ.
ವಿ.ಎಮ್.ಪಿ ಇಂಟರ್ನ್ಯಾಷನಲ್ನ ಸಂಸ್ಥಾಪಕ ಅಭೀಷೆಕ್ ರಾಜ್, ಉಪ ಸಂಸ್ಥಾಪಕ ಸೌಂದರ್ಯ ಗೌಡ ಹಾಗೂ ಮುಖ್ಯ ತೀರ್ಪುಗಾರರಾಗಿ ಸೀಬಲ್, ವಂಶಿ ಕೃಷ್ಣ ರಾವಿ, ಅರುಣಿ ಅಶೋಕ್, ಸನ್ನಿಧಿ, ಭಾವನ ಮೊಗವೀರ್, ಅಕ್ಷಯ್ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಮಹೇಂದ್ರ ಮನೋತ್, ಪ್ರವಿಣ್ಕುಮಾರ್, ಪೃತ್ವಿರಾಜ್, ಮಂಜು ಹೆದ್ದುರ್ ಮತ್ತು ಉಪಸ್ಥಿತರಿದ್ದರು.
Mr and Ms Beauty Competition Mangalorean Karthik Bhat turns winner in Bangalore.
12-08-25 10:39 pm
Bangalore Correspondent
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
KN Rajanna resigns: ಸಹಕಾರ ಸಚಿವ ಕೆ.ಎನ್ ರಾಜಣ್ಣ...
11-08-25 03:29 pm
12-08-25 02:49 pm
HK News Desk
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿ...
12-08-25 11:35 am
ಮದುವೆಯಾಗುತ್ತೇನೆಂದು ನಂಬಿಸಿ ಮೋಸ, ಇಸ್ಲಾಮಿಗೆ ಮತಾಂ...
11-08-25 08:55 pm
Rabies Death, Supreme Court: ರಾಜಧಾನಿಯಲ್ಲಿ ರೇಬ...
11-08-25 02:48 pm
12-08-25 11:06 pm
Mangalore Correspondent
ಕೆಂಪು ಕಲ್ಲು ಗಣಿಗಾರಿಕೆಗೆ ಶೀಘ್ರದಲ್ಲೇ ಹೊಸ ನಿಯಮ ;...
12-08-25 08:34 pm
Pilikula Zoo Director, Mangalore Police: ಪಿಲಿ...
12-08-25 01:49 pm
Mangalore, Manipal Health Card, Silver Jubile...
12-08-25 01:09 pm
Dharmasthala Case, SIT, Radar: ಧರ್ಮಸ್ಥಳ 13ನೇ...
11-08-25 07:39 pm
12-08-25 12:36 pm
Bangalore Correspondent
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm