ಬ್ರೇಕಿಂಗ್ ನ್ಯೂಸ್
07-01-21 03:15 pm Headline Karnataka News Network ಕರ್ನಾಟಕ
ತುಮಕೂರು, ಜ.7: ‘ಜಾಡಿಸಿ ಒದ್ದರೆ ಎಲ್ಲಿ ಹೋಗಿ ಬೀಳ್ತೀಯಾ ಗೊತ್ತಾ.. ಕೆಲ್ಸ ಮಾಡದ ಇವರನ್ನೆಲ್ಲ ಒದ್ದು ಸಸ್ಪೆಂಡ್ ಮಾಡ್ರೀ..’
ಹೀಗಂತ ವಾರ್ನ್ ಮಾಡಿದ್ದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ. ತುಮಕೂರಿನಲ್ಲಿ ಜಿಪಂ ಕೆಪಿಸಿ ತ್ರೈಮಾಸಿಕ ಸಭೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ನಡೆಗೆ ಸಿಟ್ಟಾದ ಮಾಧುಸ್ವಾಮಿ, ಕೊರೊನಾ ನಿರ್ಬಂಧ ಹೆಸರಲ್ಲಿ ಅಧಿಕಾರಿಗಳು ಜಡ್ಡುಗಟ್ಟಿದ್ದಾರೆ, ಸಭೆ ನಡೆಯುವುದಿಲ್ಲ ಎಂದು ಉದಾಸೀನ ತೋರುತ್ತಿದ್ದಾರೆ.
ಕಳೆದ ಸಭೆಯಲ್ಲಿ ಹೇಳಿದ್ದನ್ನು ಯಾರು ಕೂಡ ಮಾಡಿಲ್ಲ. ಕಳೆದ ತಿಂಗಳು ನಾಲ್ಕರಂದೇ ಸ್ಪಷ್ಟವಾಗಿ ಸೂಚನೆ ಕೊಟ್ಟಿದ್ದೆ. ಯಾಕೆ ನೀವು ಕಂಟ್ರಾಕ್ಟರನ್ನು ಕರೆದು ಕೆಲಸ ಒಪ್ಪಿಸಲಿಲ್ಲ. ಜಾಡ್ಸಿ ಒದ್ದರೆ ಎಲ್ಲಿಗೋಗಿ ಬೀಳ್ತೀಯಾ ಗೊತ್ತಾ ನೀನು.. ರಾಸ್ಕಲ್ ಕತ್ತೆ ಕಾಯೋಕ್ ಬಂದಿದ್ದೀಯಾ.. ನಿನ್ ಹೆಂಡ್ತಿಗೆ ಯಾವ ಸೋಪಲ್ಲಿ ತೊಳೀತೀಯಾ, ಸೀರೆ ತಗೊಳ್ಳೋಕೆ ಹೋಗಿದ್ಯಾ.. ರೆಸಲ್ಯೂಶನ್ ಮಾಡಿಸಿ, ಈ ನನ್ ಮಕ್ಳನ್ನ ಎಲ್ರನ್ನೂ ಸಸ್ಪೆಂಡ್ ಮಾಡ್ರೀ ಅಂತಾ ಜಿಪಂ ಸಿಇಓಗೆ ಹೇಳುತ್ತಾ ಗರಂ ಆಗಿದ್ದಾರೆ.
ಜಿಲ್ಲಾ ಪಂಚಾಯ್ತಿ ಇಂಜಿನಿಯರ್ ಗಳನ್ನು ಲೆಫ್ಟ್ ರೈಟ್ ತೆಗೆದುಕೊಂಡ ಉಸ್ತುವಾರಿ ಸಚಿವರು, ಗುಬ್ಬಿ ಎಇಇ ರಂಗಸ್ವಾಮಿ ಮಾತಿನ ಬಗ್ಗೆ ಕಿಡಿಯಾದರು. ಯಾಕ್ ಮಾಡಿಸಿಲ್ಲ ಅಗ್ರೀಮೆಂಟು. ಅಗ್ರೀಮೆಂಟು ಮಾಡಿಸಿ, ಕೆಲಸ ಶುರು ಮಾಡೋಕೆ ಹೇಳಿದ್ನಲ್ಲಾ.. ಯಾಕ್ ಮಾಡಿಲ್ಲ ಹೇಳು.. 2ನೇ ತಾರೀಕ್ ಒಳಗೆ ಮಾಡಿಸ್ಬೇಕು ಸ್ಪಷ್ಟವಾಗಿ ಹೇಳಿ ಹೋಗಿದ್ದೆ. ಆದ್ರೂ ಮಾಡಿಲ್ಲ ಅಂದ್ರೆ ಇನ್ನೇನು ಮಾಡೋದು.. ಎಂದು ಗರಂ ಆದರು.
12-08-25 10:39 pm
Bangalore Correspondent
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
KN Rajanna resigns: ಸಹಕಾರ ಸಚಿವ ಕೆ.ಎನ್ ರಾಜಣ್ಣ...
11-08-25 03:29 pm
12-08-25 02:49 pm
HK News Desk
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿ...
12-08-25 11:35 am
ಮದುವೆಯಾಗುತ್ತೇನೆಂದು ನಂಬಿಸಿ ಮೋಸ, ಇಸ್ಲಾಮಿಗೆ ಮತಾಂ...
11-08-25 08:55 pm
Rabies Death, Supreme Court: ರಾಜಧಾನಿಯಲ್ಲಿ ರೇಬ...
11-08-25 02:48 pm
12-08-25 11:06 pm
Mangalore Correspondent
ಕೆಂಪು ಕಲ್ಲು ಗಣಿಗಾರಿಕೆಗೆ ಶೀಘ್ರದಲ್ಲೇ ಹೊಸ ನಿಯಮ ;...
12-08-25 08:34 pm
Pilikula Zoo Director, Mangalore Police: ಪಿಲಿ...
12-08-25 01:49 pm
Mangalore, Manipal Health Card, Silver Jubile...
12-08-25 01:09 pm
Dharmasthala Case, SIT, Radar: ಧರ್ಮಸ್ಥಳ 13ನೇ...
11-08-25 07:39 pm
12-08-25 12:36 pm
Bangalore Correspondent
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm