ಬ್ರೇಕಿಂಗ್ ನ್ಯೂಸ್
07-08-25 05:50 pm Bangalore Correspondent ಕರ್ನಾಟಕ
ಬೆಂಗಳೂರು, ಆ.7 : ಧರ್ಮಸ್ಥಳದಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ವಿಚಾರದಲ್ಲಿ ತನಿಖೆ ಮಾಡಲು ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎರಡು ಗುಂಪುಗಳ ಮಧ್ಯೆ ಘರ್ಷಣೆ ಆಗಿದೆ. ಯಾಕಾಯ್ತು? ಕಾರಣ ಏನು? ಇದನ್ನು ಪರಿಶೀಲಿಸಿ ತನಿಖೆ ಮಾಡಲು ಹೇಳಿದ್ದೇನೆ. ಏನೋ ಒಂದು ಸಂಘರ್ಷ ಅಲ್ಲಿ ನಡೆಯುತ್ತಿದೆ. ಯಾವ ಕಾರಣಕ್ಕೆ ಆಗ್ತಿದೆ ಗೊತ್ತಿಲ್ಲ. ಒತ್ತಾಯ ಬಂದಿದ್ದಕ್ಕೆ ಎಸ್ಐಟಿ ಮಾಡಿದ್ದೇವೆ. ಪರಿಶೀಲನೆ ಮಾಡಿ ಎಚ್ಚರಿಕೆಯಿಂದ ತಂಡ ರಚಿಸಿದ್ದೆವು. ವ್ಯಕ್ತಿಯೊಬ್ಬನ ಆರೋಪದ ಮೇಲೆ ತನಿಖೆ ನಡೆದಿದೆ. 13 ಸ್ಥಳಗಳಲ್ಲಿ ಹೆಣ ಹೂತಿದ್ದೆ ಎಂದಿದ್ದ. ಒಂದು ಕಡೆ ಅಸ್ಥಿಪಂಜರ ಸಿಕ್ಕಿದೆ. ಇದರ ಹಿನ್ನೆಲೆಯಲ್ಲಿ ಘರ್ಷಣೆ ಸಂಭವಿಸಿದೆ ಎಂದರು.
ಕೇಸ್ ಆಗಿದೆ, ಅದಕ್ಕೆ ಕೌಂಟರ್ ಕೇಸ್ ಕೂಡ ಆಗಿದೆ. ಎಲ್ಲ ವಿಚಾರದ ಬಗ್ಗೆ ಪರಿಶೀಲನೆ ಮಾಡಿ ತನಿಖೆ ನಡೆಸ್ತಾರೆ. ತನಿಖೆಯ ನಂತರ ಯಾವ ರೀತಿ ಕ್ರಮ ಆಗಬೇಕು, ಅದರಂತೆ ಎಸ್ಐಟಿಯವರು ತೆಗೆದುಕೊಳ್ತಾರೆ. ಯಾರ್ಯಾರು ಏನು ಹೇಳಿಕೆ ಕೊಡ್ತಾರೆ ಮುಖ್ಯವಲ್ಲ. ಸತ್ಯ ಹೊರಗೆ ಬರಬೇಕು ಅನ್ನೋದು ಮುಖ್ಯ. ಈಗಲೇ ಎಸ್ಐಟಿಯವರನ್ನು ಪ್ರಶ್ನಿಸೋದು, ತನಿಖೆ ಸರಿಯಾಗಿ ನಡೆದಿಲ್ಲ ಅಂತ ಹೇಳೋದು ಅಲ್ಲ. ಆರೋಪ ಮಾಡ್ತಾರೆ. ಎಲ್ಲಾ ಅವರೇ ಹೇಳ್ತಾರೆ. ಪೊಲೀಸರು ಸಮರ್ಥರಿದ್ದಾರೆ. ಎಲ್ಲ ರೀತಿಯಲ್ಲೂ ತನಿಖೆಯನ್ನು ಮಾಡ್ತಾರೆ. ಅಸ್ಥಿ ಪಂಜರಗಳು ಸಿಕ್ಕಿದ ಬಗ್ಗೆ ತನಿಖೆ ಆಗ್ತಿದೆ. ಎಸ್ಐಟಿ ಏನೆಲ್ಲಾ ಮಾಡಬೇಕೋ ಅದನ್ನು ಮಾಡ್ತಾರೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
Karnataka Home Minister Dr. G. Parameshwara stated on Wednesday that he has directed police officials to conduct a thorough investigation into the recent clash between two groups in Dharmasthala, and that a Special Investigation Team (SIT) has already been formed to probe the matter.
29-12-25 11:13 pm
Bangalore Correspondent
ಡ್ರಗ್ಸ್ ಫ್ಯಾಕ್ಟರಿ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳಿ...
29-12-25 07:24 pm
ವ್ಯಾಪಕ ಭ್ರಷ್ಟಾಚಾರ ; ಕೋಲಾರದಲ್ಲಿ 25 ಗ್ರಾಪಂ ವಿರು...
28-12-25 09:03 pm
Seabird Bus, Drink and Drive: ಮೆಜೆಸ್ಟಿಕ್ ನಲ್ಲ...
27-12-25 02:40 pm
ಚಿತ್ರದುರ್ಗ ಬಸ್ ದುರಂತ ; ಗಾಯಗೊಂಡಿದ್ದ ಸೀಬರ್ಡ್...
26-12-25 09:38 pm
27-12-25 04:29 pm
HK News Desk
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
ಕ್ರೈಸ್ತರ ಮೇಲೆ ದಾಳಿ ; ನೈಜೀರಿಯಾದಲ್ಲಿ ಐಸಿಸ್ ಉಗ್ರ...
26-12-25 05:50 pm
ರೈಲ್ವೆಯಲ್ಲಿ ಒಂದೇ ವರ್ಷಕ್ಕೆ ಎರಡನೇ ಬಾರಿ ಪ್ರಯಾಣ ದ...
26-12-25 03:04 pm
29-12-25 11:03 pm
Mangalore Correspondent
Punjalkatte Crash: ಪುಂಜಾಲಕಟ್ಟೆ ; ಪೊಲೀಸ್ ಸಿಬಂದ...
29-12-25 08:47 pm
ಹಿಂದುತ್ವದ ನೆಲೆ ಅನ್ನೋರಿಗೆ ನಾಚಿಕೆಯಾಗಬೇಕು, ವಿಶ್ವ...
29-12-25 07:37 pm
ಉಡುಪಿ ; ಬುದ್ದಿ ಮಾತು ಹೇಳಿದ್ದಕ್ಕೆ 17 ವರ್ಷದ ಯುವತ...
29-12-25 01:24 pm
ಸಕಲೇಶಪುರ- ಸುಬ್ರಹ್ಮಣ್ಯ 55 ಕಿಮೀ ಘಾಟ್ ವಿದ್ಯುದೀಕರ...
29-12-25 11:45 am
30-12-25 12:42 pm
Mangalore Correspondent
ಯೆಯ್ಯಾಡಿ ಬಳಿ ನಡೆದು ಹೋಗುತ್ತಿದ್ದ ಮಹಿಳೆಯ ಕರಿಮಣಿ...
29-12-25 03:02 pm
ಬೆಂಗಳೂರಿನಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಮೇಲೆ ಮ...
29-12-25 02:07 pm
ಮೈಸೂರಿನಲ್ಲಿ ಹಾಡಹಗಲೇ ಜುವೆಲ್ಲರಿ ಅಂಗಡಿಗೆ ನುಗ್ಗಿ...
28-12-25 05:19 pm
ಬೈಕಿನಲ್ಲಿ 19 ಕೇಜಿ ಗೋಮಾಂಸ ಸಾಗಣೆ ; ಬಜ್ಪೆ ಮಳಲಿಯಲ...
27-12-25 07:42 pm