ಬ್ರೇಕಿಂಗ್ ನ್ಯೂಸ್
07-08-25 05:50 pm Bangalore Correspondent ಕರ್ನಾಟಕ
ಬೆಂಗಳೂರು, ಆ.7 : ಧರ್ಮಸ್ಥಳದಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ವಿಚಾರದಲ್ಲಿ ತನಿಖೆ ಮಾಡಲು ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎರಡು ಗುಂಪುಗಳ ಮಧ್ಯೆ ಘರ್ಷಣೆ ಆಗಿದೆ. ಯಾಕಾಯ್ತು? ಕಾರಣ ಏನು? ಇದನ್ನು ಪರಿಶೀಲಿಸಿ ತನಿಖೆ ಮಾಡಲು ಹೇಳಿದ್ದೇನೆ. ಏನೋ ಒಂದು ಸಂಘರ್ಷ ಅಲ್ಲಿ ನಡೆಯುತ್ತಿದೆ. ಯಾವ ಕಾರಣಕ್ಕೆ ಆಗ್ತಿದೆ ಗೊತ್ತಿಲ್ಲ. ಒತ್ತಾಯ ಬಂದಿದ್ದಕ್ಕೆ ಎಸ್ಐಟಿ ಮಾಡಿದ್ದೇವೆ. ಪರಿಶೀಲನೆ ಮಾಡಿ ಎಚ್ಚರಿಕೆಯಿಂದ ತಂಡ ರಚಿಸಿದ್ದೆವು. ವ್ಯಕ್ತಿಯೊಬ್ಬನ ಆರೋಪದ ಮೇಲೆ ತನಿಖೆ ನಡೆದಿದೆ. 13 ಸ್ಥಳಗಳಲ್ಲಿ ಹೆಣ ಹೂತಿದ್ದೆ ಎಂದಿದ್ದ. ಒಂದು ಕಡೆ ಅಸ್ಥಿಪಂಜರ ಸಿಕ್ಕಿದೆ. ಇದರ ಹಿನ್ನೆಲೆಯಲ್ಲಿ ಘರ್ಷಣೆ ಸಂಭವಿಸಿದೆ ಎಂದರು.
ಕೇಸ್ ಆಗಿದೆ, ಅದಕ್ಕೆ ಕೌಂಟರ್ ಕೇಸ್ ಕೂಡ ಆಗಿದೆ. ಎಲ್ಲ ವಿಚಾರದ ಬಗ್ಗೆ ಪರಿಶೀಲನೆ ಮಾಡಿ ತನಿಖೆ ನಡೆಸ್ತಾರೆ. ತನಿಖೆಯ ನಂತರ ಯಾವ ರೀತಿ ಕ್ರಮ ಆಗಬೇಕು, ಅದರಂತೆ ಎಸ್ಐಟಿಯವರು ತೆಗೆದುಕೊಳ್ತಾರೆ. ಯಾರ್ಯಾರು ಏನು ಹೇಳಿಕೆ ಕೊಡ್ತಾರೆ ಮುಖ್ಯವಲ್ಲ. ಸತ್ಯ ಹೊರಗೆ ಬರಬೇಕು ಅನ್ನೋದು ಮುಖ್ಯ. ಈಗಲೇ ಎಸ್ಐಟಿಯವರನ್ನು ಪ್ರಶ್ನಿಸೋದು, ತನಿಖೆ ಸರಿಯಾಗಿ ನಡೆದಿಲ್ಲ ಅಂತ ಹೇಳೋದು ಅಲ್ಲ. ಆರೋಪ ಮಾಡ್ತಾರೆ. ಎಲ್ಲಾ ಅವರೇ ಹೇಳ್ತಾರೆ. ಪೊಲೀಸರು ಸಮರ್ಥರಿದ್ದಾರೆ. ಎಲ್ಲ ರೀತಿಯಲ್ಲೂ ತನಿಖೆಯನ್ನು ಮಾಡ್ತಾರೆ. ಅಸ್ಥಿ ಪಂಜರಗಳು ಸಿಕ್ಕಿದ ಬಗ್ಗೆ ತನಿಖೆ ಆಗ್ತಿದೆ. ಎಸ್ಐಟಿ ಏನೆಲ್ಲಾ ಮಾಡಬೇಕೋ ಅದನ್ನು ಮಾಡ್ತಾರೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
Karnataka Home Minister Dr. G. Parameshwara stated on Wednesday that he has directed police officials to conduct a thorough investigation into the recent clash between two groups in Dharmasthala, and that a Special Investigation Team (SIT) has already been formed to probe the matter.
07-08-25 05:50 pm
Bangalore Correspondent
Dharmasthala burial case, Gag Order: ಮಾಧ್ಯಮ ನ...
06-08-25 10:51 pm
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
07-08-25 07:55 pm
Mangalore Correspondent
Dharmasthala, Attack on YouTubers: ಯೂಟ್ಯೂಬರ್...
07-08-25 03:26 pm
Dharmasthala Temple, NIA, Bomb: ಕುಕ್ಕರ್ ಬಾಂಬ್...
07-08-25 11:19 am
ಧರ್ಮಸ್ಥಳದಲ್ಲಿ ಪರ-ವಿರೋಧ ಗಲಾಟೆ ; ಯೂಟ್ಯೂಬ್, ಮಾಧ್...
06-08-25 11:11 pm
Dharmasthala News, Banglegudde: ಬಂಗ್ಲೆಗುಡ್ಡೆ...
06-08-25 07:37 pm
06-08-25 08:02 pm
Mangalore Correspondent
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm