ಬ್ರೇಕಿಂಗ್ ನ್ಯೂಸ್
14-10-20 03:28 pm Headline Karnataka News Network ಕರ್ನಾಟಕ
ಶಿವಮೊಗ್ಗ, ಅಕ್ಟೋಬರ್ 14: ಅಡಿಕೆ ಟೀ ತಯಾರಿಸಿ ಕುಡಿದು ಮಾರುಕಟ್ಟೆ ಮಾಡಿಕೊಂಡಿದ್ದು ಗೊತ್ತು. ಟೀ ಪುಡಿ ದೇಶದ ಗಮನ ಸೆಳೆದಿದ್ದ ಅದೇ ಯುವಕನೀಗ, ಅಡಿಕೆಯಿಂದ ಶಾಂಪೂ ಶೋಧನೆ ಮಾಡಿ ಗಮನ ಸೆಳೆದಿದ್ದಾನೆ.
ಶಿವಮೊಗ್ಗ ಜಿಲ್ಲೆಯ ಮಂಡಗದ್ದೆಯ ನಿವೇದನ್ ಈ ಹೊಸ ಮಾದರಿ ಆವಿಷ್ಕರಿಸಿದ ಯುವಕ. ಗುಟ್ಕಾ ನಿಷೇಧ ಭೀತಿ ಎದುರಾಗಿರುವ ಸಂದರ್ಭದಲ್ಲಿ ಈ ಹೊಸ ಶೋಧ ಅಡಿಕೆ ಬೆಳಗಾರರಲ್ಲಿ ಸಂತಸ ಮೂಡಿಸಿದೆ.
ಚಾಲಿ ಅಡಕೆಯಲ್ಲಿ ಪ್ರೊಲೀನ್ ಎಂಬ ರಾಸಾಯನಿಕ ಇದ್ದು ದೇಹದಲ್ಲಿನ ಸುಕ್ಕನ್ನು ಕಡಿಮೆ ಮಾಡುವ ಅಂಶ ಹೊಂದಿದೆ. ಜೊತೆಗೆ ಗ್ಯಾಲಿಕ್ ಆ್ಯಸಿಡ್ ಎಂಬ ಆ್ಯಂಟಿ ಫಂಗಲ್ ಅಂಶ ಇದ್ದು, ಇದು ಜೆರ್ಮ್ ಗಳನ್ನು ಸಾಯಿಸಬಲ್ಲದು. ಅಡಿಕೆಯಲ್ಲಿರುವ ಈ ರಾಸಾಯನಿಕಗಳನ್ನು ಪ್ರತ್ಯೇಕಿಸಿ ಶಾಂಪೂ ತಯಾರಿಸಲಾಗುತ್ತದೆ ಎಂದು ನಿವೇದನ್ ಹೇಳುತ್ತಾರೆ.
ಈಗಾಗಲೇ ಅಡಿಕೆ ಟೀ ಹಾಗೂ ಸ್ಯಾನಿಟೈಸರ್ ಮಾರುಕಟ್ಟೆಯಲ್ಲಿ ಸಿಗುತ್ತಿದ್ದು, ಡಿಸೆಂಬರ್ ವೇಳೆಗೆ ಅರೇಕಾ ಶ್ಯಾಂಪು ಮಾರುಕಟ್ಟೆಗೆ ಬರಲಿದೆ. ಮೊದಲಿಗೆ ಸ್ಯಾಚೆಟ್ ರೂಪದಲ್ಲಿ 2 ರೂ. ಪ್ಯಾಕ್ ಶ್ಯಾಂಪು ಬರಲಿದ್ದು, ನಂತರ ಬಾಟಲ್ ಗಳಲ್ಲಿ ಸಿಗಲಿದೆ ಎಂದು ಯುವ ಸಂಶೋಧಕ ನಿವೇದನ್ ಸೆಂಪೆ ಮಾಹಿತಿ ನೀಡಿದ್ದಾರೆ.
A Young researcher from Shimoga Nivedan Sempe is now preparing Arecanut Shampoo. Previously he had introduced arecanut tea.
06-08-25 10:51 pm
Bangalore Correspondent
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
06-08-25 11:11 pm
Mangalore Correspondent
Dharmasthala News, Banglegudde: ಬಂಗ್ಲೆಗುಡ್ಡೆ...
06-08-25 07:37 pm
Sharjah NRI dream college: ಕಾನೂನು ಉಲ್ಲಂಘಿಸಿ ವ...
06-08-25 06:00 pm
ಬೆಂಗಳೂರು ಹೋಗುತ್ತೇನೆಂದು ತೆರಳಿದ್ದ ದೇರಳಕಟ್ಟೆ ಯುವ...
06-08-25 03:45 pm
Looking for a Reliable Nurse, Nanny, or House...
06-08-25 01:06 pm
06-08-25 08:02 pm
Mangalore Correspondent
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm