ಬ್ರೇಕಿಂಗ್ ನ್ಯೂಸ್
29-12-20 08:35 pm Mangaluru Correspondent ಕ್ರೈಂ
Photo credits : Representative Image
ಉಳ್ಳಾಲ, ಡಿ.29: ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡೇ ದಿವಸದಲ್ಲಿ ಮತ್ತೆ ಸರ ಎಳೆಯಲು ಯತ್ನ ನಡೆದಿದೆ.
ಬೈಕಲ್ಲಿ ಬಂದ ದುಷ್ಕರ್ಮಿಗಳು ನಡಾರಿನ ಸಾಯಿನಗರದ 18 ವರ್ಷದ ಯುವತಿಯ ಕೊರಳಿನಿಂದ ಸರವನ್ನು ಕದಿಯಲು ವಿಫಲ ಯತ್ನ ನಡೆಸಿ ಪರಾರಿಯಾಗಿದ್ದಾರೆ. ಯುವತಿ ಇಂದು ಸಂಜೆ ಕೆಲಸ ಮುಗಿಸಿ ನಡಾರ್ ಸಾಯಿನಗರದ ರಸ್ತೆಯಾಗಿ ಮನೆ ಕಡೆ ನಡೆದು ಹೋಗುವಾಗ ಎದುರಿನಿಂದ ಕಪ್ಪು ಬಣ್ಣದ ಬೈಕಲ್ಲಿ ಬಂದ ಇಬ್ಬರು ವ್ಯಕ್ತಿಗಳು ಸರ ಎಳೆಯಲು ಪ್ರಯತ್ನಿಸಿದ್ದಾರೆ. ದುಷ್ಕರ್ಮಿಗಳು ಸರ ಎಳೆಯುವ ಯತ್ನದಲ್ಲಿದ್ದಾಗ ಯುವತಿ ಪ್ರತಿಭಟಿಸಿದ್ದು ಈ ವೇಳೆ ವಸ್ತ್ರ ಹರಿದಿದ್ದು ಕುತ್ತಿಗೆಗೆ ಪರಚಿದ ಗಾಯಗಳಾಗಿವೆ.
ಎರಡು ದಿನಗಳ ಹಿಂದೆ ಆದಿತ್ಯವಾರ ಸಂಜೆ ಭಟ್ನಗರದಲ್ಲೂ ಇದೇ ರೀತಿ ಬೈಕಲ್ಲಿ ಬಂದ ಕಳ್ಳರು ಮಹಿಳೆಯ ಸರ ಕದಿಯಲು ಪ್ರಯತ್ನಿಸಿದ್ದರು. ಅದೃಷ್ಟವಶಾತ್ ಸರ ತುಂಡಾಗಿ ಕೆಳಗೆ ಬಿದ್ದು ಗಾಬರಿಗೊಂಡ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದರು.
ಕಳೆದ ಎರಡು ವಾರದಲ್ಲಿ ಉಳ್ಳಾಲ ಭಾಗದಲ್ಲಿ ಯಾರ ಭಯವೂ ಇಲ್ಲದೆ ಒಂಟಿ ಮಹಿಳೆಯರ ಸರ ಎಳೆಯುವ ಕೃತ್ಯಗಳಾಗುತ್ತಿದ್ದು ಪೊಲೀಸರು ಆರೋಪಿಗಳನ್ನು ಹಿಡಿಯಲು ವಿಫಲರಾಗಿದ್ದಾರೆ.
Another Failed chain-snatching attempt has been registered in the Mangalore Ullal Police Station Just in two days. Chain Snatching cases are becoming more comprehensive day by day without any fear
25-10-25 09:33 pm
Bangalore Correspondent
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
25-10-25 09:36 pm
HK News Desk
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
26-10-25 04:42 pm
Mangalore Correspondent
ಮುಸ್ಲಿಂ ಮಹಿಳೆಯರಿಗೆ ಅವಮಾನ ಆರೋಪ ; ಆರೆಸ್ಸೆಸ್ ಮುಖ...
26-10-25 02:12 pm
ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನ ಆಗೇ ಆಗುತ್ತೆ,...
25-10-25 08:08 pm
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
25-10-25 10:00 pm
Bangalore Correspondent
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm