ಬ್ರೇಕಿಂಗ್ ನ್ಯೂಸ್
03-06-23 08:51 pm HK News Desk ಕ್ರೈಂ
ಲಕ್ನೋ, ಜೂನ್ 3: ತನ್ನನ್ನು ಹಿಂದುಯೆಂದು ಹೇಳಿಕೊಂಡು ಸ್ನೇಹ ಬೆಳೆಸಿ, ಯುವತಿಯನ್ನು ಮದುವೆಯಾಗಿದ್ದಲ್ಲದೆ, ಆನಂತರ ಆಕೆಯನ್ನು ಬ್ಲಾಕ್ಮೇಲ್ ಮಾಡಿ ಮುಸ್ಲಿಂ ಆಗಿ ಮತಾಂತರಗೊಳಿಸಿ ಮನೆಯಲ್ಲಿ ಕೂಡಿಹಾಕಿದ್ದ ಪ್ರಕರಣ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ರಾಯ್ ಬರೇಲಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಅಬೀದ್ ಎನ್ನುವ ಯುವಕ ತನ್ನನ್ನು ಅಂಕಿತ್ ಹೆಸರಲ್ಲಿ ಪರಿಚಯಿಸಿಕೊಂಡು ಯುವತಿಯನ್ನು ಪ್ರೇಮಿಸುವ ನಾಟಕವಾಡಿ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ವಿಡಿಯೋ ಇದೆಯೆಂದು ಬ್ಲಾಕ್ಮೇಲ್ ಮಾಡಿ ಮತಾಂತರಗೊಳಿಸಿದ್ದಾನೆ. ತನ್ನಲ್ಲಿ ವಿಡಿಯೋ ಇದೆಯೆಂದು ಹೇಳಿ, ಮದುವೆಯಾಗದೇ ಇದ್ದರೆ ಜಾಲತಾಣದಲ್ಲಿ ಹರಿಯ ಬಿಡುವುದಾಗಿ ಬ್ಲಾಕ್ಮೇಲ್ ಮಾಡಿದ್ದ.
ಮದುವೆ ನಂತರ ಮತಾಂತರ ಮಾಡಿದ್ದಲ್ಲದೆ, ಮನೆಯಲ್ಲಿ ಕೂಡಿಹಾಕಿದ್ದಾನೆ. ಮನೆಯಲ್ಲಿ ದನದ ಮಾಂಸ ತಿನ್ನಲು ಒತ್ತಾಯಪಡಿಸಿದ್ದು, ಯುವಕನ ತಂದೆಯೊಂದಿಗೂ ಅಕ್ರಮ ಸಂಬಂಧ ಇರಿಸುವಂತೆ ಒತ್ತಾಯ ಪಡಿಸಿದ್ದಾನೆ. ಮನೆಯಲ್ಲಿ ದಿನವೂ ಹಲ್ಲೆ ಮಾಡುತ್ತಿದ್ದರು. ಆನಂತರ, ಅವರ ಹಿಡಿತದಿಂದ ಹೊರಬಂದು ಪೊಲೀಸ್ ದೂರು ನೀಡುತ್ತಿರುವುದಾಗಿ 24 ವರ್ಷದ ಯುವತಿಯೊಬ್ಬಳು ದೂರಿನಲ್ಲಿ ಹೇಳಿದ್ದಾಳೆ. ಪೊಲೀಸರು ಉತ್ತರ ಪ್ರದೇಶದ ಮತಾಂತರ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಇದೇ ರೀತಿಯ ಇನ್ನೊಂದು ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಆಲೀಂ ಎಂಬ ಯುವಕ ತನ್ನ ಹೆಸರನ್ನು ಆನಂದ್ ಎಂದು ಹೇಳಿಕೊಂಡು 20 ವರ್ಷದ ಯುವತಿಯನ್ನು ಪ್ರೇಮಿಸಿ, ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಆನಂತರ, ನಗ್ನ ವಿಡಿಯೋ ಇದೆಯೆಂದು ಹೇಳಿ ಬ್ಲಾಕ್ಮೇಲ್ ಮಾಡಿದ್ದಾನೆ. ಯುವತಿಯ ಒತ್ತಾಯದಂತೆ ದೇವಸ್ಥಾನದಲ್ಲಿ ಮದುವೆಯಾಗಿದ್ದು, ಯುವತಿ ಗರ್ಭಿಣಿಯಾದಾಗ ಭ್ರೂಣ ತೆಗೆಸಿದ್ದಾನೆ. ಯುವತಿ ಸಂಶಯದಿಂದ ದೇವರ್ನಿಯಾ ಠಾಣೆಗೆ ದೂರು ನೀಡಿದಾಗ, ಆತನ ನಿಜ ವಿಚಾರ ಬಯಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Uttarpradesh Muslim boy cheats Hindu girls posing himself as Hindu, Coverts girl and tortures locking girls inside room. A man has been arrested and another booked for allegedly hiding their identities to befriend women in Uttar Pradesh's Bareilly district, police said.According to a police complaint filed by a 24-year-old woman, a man named Abid, who initially introduced himself as Ankit, befriended her and established physical relations, while promising to marry her.
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
17-08-25 03:02 pm
HK News Desk
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
17-08-25 05:26 pm
Mangalore Correspondent
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
Landslide at Shiradi Ghat: ಭಾರೀ ಮಳೆಗೆ ಶಿರಾಡಿ...
16-08-25 11:11 pm
Dharmasthala, BJP MLA S.R. Vishwanath: ಸೌಜನ್ಯ...
16-08-25 09:19 pm
ಕಾವೂರು ಮೊಸರು ಕುಡಿಕೆ ಉತ್ಸವದಲ್ಲಿ ಡಿಜೆ ಬಳಕೆ ; ಸೌ...
16-08-25 08:26 pm
16-08-25 10:49 pm
Mangalore Correspondent
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm