ಬ್ರೇಕಿಂಗ್ ನ್ಯೂಸ್
25-04-22 08:39 pm Source: Vijayakarnataka ಡಾಕ್ಟರ್ಸ್ ನೋಟ್
ನಮ್ಮ ಆರೋಗ್ಯವನ್ನು ಸುತ್ತ-ಮುತ್ತಲಿನ ಪ್ರಕೃತಿಯಿಂದಲೇ ಸಿಗುವ ಹಣ್ಣು-ತರಕಾರಿಗಳನ್ನು ಸೇವನೆ ಮಾಡಿಕೊಂಡು, ಆರೋಗ್ಯಕರ ಜೀವನವನ್ನು ನಡೆಸಬಹುದು. ಆದರೆ ಇಂದಿನ ದಿನಗಳಲ್ಲಿ ನಾವೆಲ್ಲಾ ಪಾಶ್ಚಾತ್ಯದ ಆಹಾರಕ್ರಮಗಳ ಮೋಹಕ್ಕೆ ಬಲಿಯಾಗಿ, ಪ್ರಕೃತಿಗೆ ವಿರುದ್ಧವಾಗಿ ಕೆಲ ವೊಂದು ಆಹಾರಗಳ ಸೇವನೆಯಲ್ಲಿ ತೊಡಗಿದ್ದು, ಇಲ್ಲಸಲ್ಲದ ಆರೋಗ್ಯ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದೇವೆ.. ಇದರಿಂದಾಗಿ ಹಲವಾರು ದೀರ್ಘಕಾಲಿಕ ಸಮಸ್ಯೆಗಳು ನಮ್ಮ ಹಿಂದೆ ಬೀಳಲು ಶುರು ಮಾಡಿಬಿಟಿದೆ
ಇನ್ನು ಕೆಲವೊಂದು ಹಸಿರೆಲೆ-ತರಕಾರಿಗಳಂತೆ, ಹಸಿರು ತರಕಾರಿಗಳು ಕೂಡ, ಮನುಷ್ಯನ ಆರೋ ಗ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇಂತಹ ಒಂದು ತರಕಾರಿಯಲ್ಲಿ ಹೀರೆಕಾಯಿ ಕೂಡ ಒಂದು. ನಾವೆಲ್ಲಾ ಸಣ್ಣವರಿದ್ದಾಗ, ಹಳ್ಳಿಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಹೀರೆಕಾಯಿ ಹಾಗೂ ತೊಂಡೆಕಾಯಿ ಹೆಚ್ಚಾಗಿ ಬೆಳೆಸುತ್ತಿದ್ದರು.
ಅದರಲ್ಲೂ ಮನೆಯಲ್ಲಿ ಕುಚ್ಚಲಕ್ಕಿಯ ಗಂಜಿಯ ಜೊತೆಗೆ ಹೀರೆಕಾಯಿ ಚಟ್ನಿ ಮಾಡಿದರಂತೂ, ಆಹಾ ಸ್ವಗರ್ಕ್ಕೆ ಮೂರೇ ಗೇಣು! ಇನ್ನು ಹೀರೆಕಾಯಿ ಬಳಸಿ ಮಾಡುವ ಸಾಂಬಾರ್, ಬಜ್ಜಿ, ಪಕೋಡ, ಎಲ್ಲವೂ ಕೂಡ ಅಷ್ಟೇ ಬಾಯಿಯಲ್ಲಿ ನೀರೂರಿಸುತ್ತದೆ. ಈ ತರಕಾರಿ ನೋಡಲು ಸ್ವಲ್ಪ ಒರಟಾಗಿ, ಹಾಗೂ ಮೇಲ್ಭಾಗದ ಸಿಪ್ಪೆ ದಪ್ಪಗೆ ಹಾಗೂ ಮುಳ್ಳಿನ ರೀತಿ ಉದ್ದನೆಯ ಬಾಲದ ರೀತಿ ಕಂಡು ಬಂದರೂ ಕೂಡ, ಇದರ ಮೇಲ್ಭಾಗದ ಸಿಪ್ಪೆಯನ್ನು ನಿವಾರಿಸಿ ಒಳಭಾಗದಲ್ಲಿ ಕಂಡುಬರುವ ಮೆತ್ತನೆಯ ತಿರುಳನ್ನು, ಪಲ್ಯ, ಚಟ್ನಿ ಅಥವಾ ಸಾಂಬರ್ ಮಾಡಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ದುಪ್ಪಟ್ಟು ಪ್ರಯೋಜನಗಳನ್ನು ನಿರೀಕ್ಷಿಸಬಹುದು!
ಹೀರೆಕಾಯಿಯಲ್ಲಿ ಸಿಗುವ ಆರೋಗ್ಯಕಾರಿ ಅಂಶಗಳು
ತನ್ನಲ್ಲಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿಗಳನ್ನು ಹೊಂದಿರುವ ಈ ತರಕಾರಿಯಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಅಂಶ ಕಡಿಮೆ ಇದೆ. ಅಲ್ಲದೇ ಕರಗುವ ನಾರಿನಾಂಶ ಹಾಗೂ ನೀರಿನಾಂಶವನ್ನು ಅಧಿಕ ಪ್ರಮಾಣದಲ್ಲಿ ಒಳಗೊಂ ಡಿದೆ. ಇನ್ನು ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ6, ಕಬ್ಬಿಣಾಂಶ, ಮೆಗ್ನಿಶಿಯಂನ್ನು ಯಥೇಚ್ಛ ವಾಗಿ ಒಳ ಗೊಂಡಿದೆ.
ಕಣ್ಣಿನ ದೃಷ್ಟಿಗೆ
ರಕ್ತಹೀನತೆ ಸಮಸ್ಯೆಗೆ ಒಳ್ಳೆಯದು
ಮಲಬದ್ಧತೆ ಸಮಸ್ಯೆ ಇರುವವರು..
ದೇಹದ ತೂಕ ಕಡಿಮೆ ಮಾಡುತ್ತದೆ
ಮಧುಮೇಹ ಸಮಸ್ಯೆಯ ಭಯವಿಲ್ಲ!
ಕಡಿಮೆ ಕಡಿಮೆ ಕ್ಯಾಲೋರಿ ಹಾಗೂ ಆಂಟಿಆಕ್ಸಿಡೆಂಟ್ಗಳು ಸಮೃದ್ಧವಾಗಿ ಈ ತರಕಾರಿಗಳಲ್ಲಿ ಸಿಗುವುದರಿಂದ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಜೊತೆಗೆ ಮಧುಮೇಹ ಸಮಸ್ಯೆ, ನಿಮ್ಮ ಹತ್ತಿರನೂ ಬಾರದಂತೆ ನೋಡಿಕೊಳ್ಳುತ್ತದೆ.
Add Ridge Gourd In Your Diet To Get Rid From Weight Loss To Control Diabetes.
09-08-25 10:12 pm
Bangalore Correspondent
ಬೆಂಗಳೂರಿನಲ್ಲಿ ಮತ್ತೊಂದು ಹೊಸ ಸ್ಟೇಡಿಯಂ ; 80 ಸಾವಿ...
09-08-25 08:00 pm
ಎರಡು ವಂದೇ ಭಾರತ್, ಮೆಟ್ರೋ ಯಲ್ಲೋ ಲೈನ್ ಅನಾವರಣಕ್ಕೆ...
09-08-25 07:28 pm
Siddaramaiah,Ibrahim: ಸಿದ್ದರಾಮಯ್ಯ ಎರಡು ಬಾರಿ ಮ...
09-08-25 03:32 pm
Fraud Case, Dhruva Sarja, Mumbai: ಆಕ್ಷನ್ ಪ್ರಿ...
09-08-25 01:40 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 01:01 pm
Mangalore Correspondent
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
Drug’s Mangalore, Police, Arrest: ಡ್ರಗ್ಸ್ ಮುಕ...
09-08-25 09:42 pm
ಧರ್ಮಸ್ಥಳ ಕ್ಷೇತ್ರದ ಘನತೆ ಕುಗ್ಗಿಸಲೆತ್ನಿಸುತ್ತಿರುವ...
09-08-25 08:10 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm