ಬ್ರೇಕಿಂಗ್ ನ್ಯೂಸ್
27-01-26 03:21 pm Mangaluru Staffer ಕ್ರೈಂ
ಮಂಗಳೂರು, ಜ.27: ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಬೋನಸ್ ಬಂದಿದೆ ಎಂದು ಸೈಬರ್ ವಂಚಕರು ಹಿರಿಯ ನಾಗರಿಕರೊಬ್ಬರಿಗೆ ಕರೆ ಮಾಡಿದ್ದು ಅದನ್ನು ನಂಬಿದ ವ್ಯಕ್ತಿ ವಂಚಕರಿಗೆ ಒಟಿಪಿ ನಂಬರ್ ನೀಡಿ 3 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ.
ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇವರ ಮೊಬೈಲಿಗೆ ಅಪರಿಚಿತರು (ಮೊಬೈಲ್ ನಂಬ್ರ-9582276944) ಕರೆ ಮಾಡಿದ್ದು, ಈ ವೇಳೆ ಕ್ರೆಡಿಟ್ ಕಾರ್ಡ್ ಬೋನಸ್ ಬಂದಿದೆ, ಅದನ್ನು ಪಡೆದುಕೊಳ್ಳಲು ನಾವು ಕಳಿಸಿರುವ ಎಪಿಕೆ ಫೈಲ್ ಮೂಲಕ ಏಪ್ ಡೌನ್ಲೋಡ್ ಮಾಡಲು ಹೇಳಿದ್ದಾರೆ. ಬಳಿಕ ಸೈಬರ್ ವಂಚಕರು ಬೋನಸ್ ಡೆಪಾಸಿಟ್ ಮಾಡಲು ಎಟಿಎಂ ಕಾರ್ಡ್ ನಂಬ್ರ ತಿಳಿಸಲು ಹೇಳಿದ್ದಾರೆ. ಅದರಂತೆ ವ್ಯಕ್ತಿ ಕಾರ್ಡ್ ನಂಬರ್ ತಿಳಿಸಿದ್ದು ಕೆಲ ಸಮಯದ ನಂತರ ಮತ್ತೊಂದು (ಮೊಬೈಲ್ ನಂಬ್ರ-8937098978) ನಂಬರಿನಿಂದ ಕರೆ ಮಾಡಿ ಒ ಟಿ ಪಿ ತಿಳಿಸಿದರೇ ಮಾತ್ರ ಬೊನಸ್ ಜಮಾ ಆಗುವುದು ಎಂದು ಹೇಳಿದ್ದಾರೆ.
ಇದರಂತೆ ಹಲವು ಬಾರಿ ಒಟಿಪಿ ನಂಬರ್ ಕೇಳಿದ್ದು ಇವರು ಹೇಳಿದ್ದಾರೆ. ಕೆಲ ಹೊತ್ತಿನಲ್ಲೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಂದ 19,551 ರಂತೆ ಎರಡು ಬಾರಿ ಹಣ ಕಡಿತವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಖಾತೆಯಿಂದ ಜ.16ರಿಂದ 21ರ ವರೆಗೆ 2,93,144 ರೂ. ಹಣ ಕಡಿತವಾಗಿದೆ.
ಇದೇ ವೇಳೆ, ವ್ಯಕ್ತಿಯ ಪತ್ನಿಗೆ ಏನೋ ಸಂಶಯ ಬಂದು ಮಗನಿಗೆ, ನಿನ್ನ ತಂದೆ ಯಾರಿಗೋ ಓಟಿಪಿ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ವೇಳೆ ಮಗ ಬಂದು ವಿಚಾರಿಸಿದಾಗ ಅವರ ಐಸಿಐಸಿ ಐ ಬ್ಯಾಂಕ್ ಕ್ರೆಡಿಟ್ ಕಾರ್ಡ ನಿಂದ 39,103 ರೂ. ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾನಿಂದ ರೂ.293144 ರಂತೆ ಹಣ ಕಡಿತವಾದ ಬಗ್ಗೆ ತಿಳಿದುಬಂದಿದೆ. ಒಟ್ಟು ಮೊತ್ತ ರೂ. 3,32,247 ರೂ. ಹಣವನ್ನು ಸೈಬರ್ ವಂಚಕರು ವಂಚಿಸಿದ್ದಾರೆ.
Cyber fraudsters have cheated a senior citizen in Mangaluru of ₹3.32 lakh by luring him with a fake claim of a credit card bonus. According to the complaint registered at the Barke Police Station, unknown persons called the victim from mobile number 9582276944, claiming that a bonus amount had been credited to his credit card. They instructed him to download an application through an APK file sent to his phone to process the bonus.
15-03-26 04:27 pm
HK News Staffer
ಲಿವರ್ ಸಿರೋಸಿಸ್ ಕಾಯಿಲೆಗೆ ತುತ್ತಾಗಿದ್ದ ತಂದೆ ; ತನ...
14-03-26 10:14 pm
ಮಲೆನಾಡಿಗೆ ಇಂಡಿಗೋ ಆಘಾತ ; ವಿಮಾನ ದುರಂತ ಹಿನ್ನೆಲೆ,...
13-03-26 12:09 pm
ಮಂತ್ರಾಲಯದಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿ...
13-03-26 09:44 am
ಮಗಳಿಗೆ ಮದುವೆಯಾಗದ ಚಿಂತೆಯಲ್ಲಿ ಆಟೋ ಚಾಲಕ ಆತ್ಮಹತ್ಯ...
12-03-26 02:48 pm
15-03-26 05:37 pm
HK News Desk
ಎಪ್ರಿಲ್ 9 ಮತ್ತು 23 ; ಕೇರಳ, ತಮಿಳುನಾಡಿನಲ್ಲಿ ಒಂದ...
15-03-26 05:08 pm
ಅಮೆರಿಕ ವಿರುದ್ಧ ಯುದ್ಧಕ್ಕೆ ಹೌತಿಗಳು ಸಜ್ಜು ; ಹರ್ಮ...
15-03-26 04:57 pm
ಐತಿಹಾಸಿಕ ರಾಮಾಯಣ ಕ್ಷೇತ್ರಗಳ ದರ್ಶನಕ್ಕೆ ವಿಶೇಷ ರೈಲ...
15-03-26 01:08 pm
ಗಲ್ಫ್ ಯುದ್ಧ ನಡುವಲ್ಲೇ ಮಿಸೈಲ್ ಉಡಾಯಿಸಿದ ಉತ್ತರ ಕೊ...
14-03-26 10:31 pm
15-03-26 09:10 pm
Mangalurur Staffer
Udupi Accident: ತಾಯಿ-ಮಗ ತೆರಳುತ್ತಿದ್ದ ಸ್ಕೂಟರ್...
14-03-26 09:26 pm
ಕಂದಾಯ- ಅರಣ್ಯ ಭೂಮಿ ಗುರುತಿಸಲು ಜಿಲ್ಲಾ ಮಟ್ಟದಲ್ಲಿ...
14-03-26 08:31 pm
ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಬಂಟ್ವಾಳದ ಯುವ ಛಾಯಾ...
14-03-26 06:07 pm
‘ಕ್ರಿಶ್ಚಿಯನ್ ಯುವಕ’ನಿಂದ ದೈವ ನರ್ತನ ಸೇವೆ ; ಪಂಬದ...
14-03-26 05:19 pm
15-03-26 12:49 pm
HK News Desk
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪೋಕ್ಸೋ ಕಾಯ...
12-03-26 11:20 pm
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳವು ;...
12-03-26 10:53 pm
ಬೆಂಗಳೂರು ; ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಅ...
12-03-26 12:12 pm
ನಾಪತ್ತೆಯಾಗಿದ್ದ ಕೊಣಾಜೆಯ ಯುವಕ ಸೋಮೇಶ್ವರದ ಕೆರೆಯಲ್...
11-03-26 10:58 am